ಅದನ್ನು ಮೆಟ್ಟಿ ನಿಲ್ಲಲು ಕಠಿಣ ಕಾನೂನು ಜಾರಿಯಾಗಬೇಕು. ಮಹಿಳೆಯರ ರಕ್ಷಣೆಗೆ ಇರುವ ಕಾನೂನನ್ನು ಮಹಿಳೆಯರು ದುರುಪಯೋಗಪಡಿಸಿಕೊಳ್ಳುವುದು ನಿಲ್ಲಬೇಕು ಎಂದರು.
ಜಾದೂಗಾರ ಕೌಶಿಕ್ ಅವರು ನಿತ್ಯ ಜೀವನದಲ್ಲಿ ನಡೆಯುವ ಜಾದೂಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಪಕ್ಷದ ತಾಲ್ಲೂಕು ಅಧ್ಯಕ್ಷ ಸುಬ್ಬರಾಮಯ್ಯ, ಜಿಲ್ಲಾ ಉಪಾಧ್ಯಕ್ಷೆ ಅನಿತಾ ರಾಮಣ್ಣ, ದಾಧಿಕಾರಿಗಳಾದ ಸೌಭಾಗ್ಯವತಿ, ತೇಜೋಲಕ್ಷ್ಮಮ್ಮ, ಹೊನ್ನಾದೇವಿ, ಮಾಲತಿ, ನೀಲಮ್ಮ ವೇದಿಕೆಯಲ್ಲಿದ್ದರು.