`ಇದು ಒತ್ತಡದ ಸರಣಿಯಲ್ಲ. ಹೊಸ ಹುಡುಗರಿಗೆ ಸುವರ್ಣಾವಕಾಶವಿದು. ವಿಶೇಷವಾಗಿ ಬೌಲರ್ಗಳ ಪ್ರದರ್ಶನವನ್ನು ನೋಡಲು ಕಾಯುತ್ತಿದ್ದೇನೆ. ಸಚಿನ್, ವೀರೂ, ಜಹೀರ್ ಅವರ ಅನುಭವಕ್ಕೂ ಮತ್ತು ಅವರಿಗೆ ಸರಿಸಾಟಿಯಾಗಿ ನಿಲ್ಲಲು ಹೊಸಬರಿಗೆ ಖಂಡಿವಾಗಿಯೂ ಆಗುವುದಿಲ್ಲ. ಆದರೆ ಯುವ ಆಟಗಾರರಲ್ಲಿ ಉತ್ತಮ ಪ್ರತಿಭೆಯಿದೆ. ಅವರ ಛಲ, ಪರಿಶ್ರಮವನ್ನು ನೋಡಿದ್ದೇನೆ~ ಎಂದರು.