ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ಞಾವಂತ ಜನಪ್ರತಿನಿಧಿಗಳು?

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಧಾರವಾಡ ಮತ ಎಣಿಕೆ ಕೇಂದ್ರದಿಂದ ಹೊರಬಿದ್ದ ಅಂಕಿಸಂಖ್ಯೆ ಎಂಥವರನ್ನೂ ಧೃತಿಗೆಡಿಸುತ್ತದೆ. ಚಲಾವಣೆಯಾದ ಒಟ್ಟು 7,293 ಮತಗಳ ಪೈಕಿ 179 ಮತ ತಿರಸ್ಕೃತವಾಗಿವೆ. ಇಲ್ಲಿ ಗೆಲುವಿನ ಅಂತರ 45.

ಇವರೆಲ್ಲ ಜನರಿಂದ ಆಯ್ಕೆಯಾಗಿರುವ ನಮ್ಮ ಪ್ರಜ್ಞಾವಂತ ಜನಪ್ರತಿನಿಧಿಗಳು!

`ರಾಜಕಾರಣದಿಂದ ದೂರವಿರುವವರಿಗೆ ದೊರೆಯುವ ಶಿಕ್ಷೆಯೆಂದರೆ ಅವರಿಗಿಂತ ಕೆಟ್ಟವರಿಂದ ಆಳಿಸಿಕೊಳ್ಳುವುದು' ಎಂದು ಪ್ಲೇಟೊ ಹೇಳಿರುವುದು ಅಪ್ಪಟ ಸತ್ಯ!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT