ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಜಿಲ್ಲಾ ಉಸ್ತುವಾರಿ ನೇಮಕ

Last Updated 23 ಸೆಪ್ಟೆಂಬರ್ 2013, 19:43 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಲೋಕ ಸಭಾ ಚುನಾವಣೆಗೆ ಪಕ್ಷವನ್ನು ಸಜ್ಜು ಗೊಳಿಸಲು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಪ್ರಭಾರಿ ಮತ್ತು ಒಬ್ಬ ಸಹ–ಪ್ರಭಾರಿಯನ್ನು ಬಿಜೆಪಿ ರಾಜ್ಯ ಘಟಕ ನೇಮಕ ಮಾಡಿದೆ.

ಬೆಂಗಳೂರು ದಕ್ಷಿಣ: ಆರ್‌. ಅಶೋಕ (ಪ್ರಭಾರಿ), ಬಿ.ಎನ್‌. ವಿಜಯಕುಮಾರ್‌, ಸುಬ್ಬನರಸಿಂಹ (ಸಹ ಪ್ರಭಾರಿಗಳು).

ಬೆಂಗಳೂರು ಕೇಂದ್ರ: ಅರವಿಂದ ಲಿಂಬಾವಳಿ (ಪ್ರಭಾರಿ), ನಿರ್ಮಲ್‌ ಕುಮಾರ್‌ ಸುರಾನ, ಸಚ್ಚಿದಾನಂದ ಮೂರ್ತಿ (ಸಹ ಪ್ರಭಾರಿಗಳು)

ಬೆಂಗಳೂರು ಉತ್ತರ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು (ಪ್ರಭಾರಿ), ಎಸ್‌. ಮುನಿರಾಜು (ಸಹ ಪ್ರಭಾರಿ).

ಬೆಂಗಳೂರು ಗ್ರಾಮಾಂತರ: ಅಶ್ವತ್ಥ ನಾರಾಯಣ (ಪ್ರಭಾರಿ), ಯಂಗಾರೆಡ್ಡಿ, ಡಿ. ಕೃಷ್ಣಕುಮಾರ್‌ (ಸಹ ಪ್ರಭಾರಿಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT