ಭೋಪಾಲ್ (ಐಎಎನ್ಎಸ್): ಅನಿಲ ದುರಂತದಲ್ಲಿ ಮೃತಪಟ್ಟವರ ಮತ್ತು ಗಾಯಗೊಂಡಿರುವವರ ಕುರಿತ ಅಂಕಿ ಅಂಶಗಳ ಕುರಿತಾಗಿ ಸುಪ್ರೀಂಕೋರ್ಟ್ಗೆ ಪರಿಷ್ಕೃತ ಅರ್ಜಿ ಸಲ್ಲಿಸದೇ ಇರಲು ಸಚಿವರ ಸಮಿತಿ ಕೈಗೊಂಡಿರುವ ನಿರ್ಧಾರವನ್ನು ಪ್ರತಿಭಟಿಸಿ ಶನಿವಾರ ದುರಂತದಲ್ಲಿ ಬದುಕುಳಿದವರು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರ ಪ್ರತಿಕೃತಿ ದಹಿಸಿದರು.