ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 21-2-1962

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೆಕಾರ್ಥಿ ನೀತಿಯನ್ನು ಭಾರತಕ್ಕೆ ತರಲು ಯತ್ನ
ನವದೆಹಲಿ, ಫೆ. 20 - `ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್ ಅವರ ವಿರೋಧಿಗಳು ಭಾರತವನ್ನು ಶೀತಲ ಸಮರಕ್ಕೆ ತಳ್ಳುತ್ತಿರುವರೆಂದೂ ಅಮೇರಿಕಕ್ಕೆ ಬಹಳ ತೊಂದರೆಯುಂಟು ಮಾಡಿದ ಮೆಕಾರ್ಥಿ ನೀತಿಯನ್ನು ಇಲ್ಲಿಯೂ ಅನುಸರಿಸಲು ಯತ್ನಿಸುತ್ತಿರುವರೆಂದೂ ಇದು ಭಾರತವನ್ನು ಹಾಳು ಮಾಡಬಹುದೆಂದೂ ಪ್ರಧಾನಿ ನೆಹರೂ ಅವರು ಇಂದು ಇಲ್ಲಿ ತಿಳಿಸಿದರು.

ಕೃಷ್ಣ ಮೆನನ್ ಅವರನ್ನು ಕಮ್ಯುನಿಸ್ಟ್ ಎಂದು ಕರೆಯುವ ಆಚಾರ್ಯ ಕೃಪಲಾನಿ ಹಾಗೂ ಅವರ ಬೆಂಬಲಿಗರ ಈ ತಂತ್ರ ಸೆನೆಟರ್ ಮೆಕಾರ್ಥಿ ಅವರ ತಂತ್ರದ ಅನುಕರಣೆಯೇ ಸರಿ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT