ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 24-2-1962

Last Updated 23 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಖ್ರುಶ್ಚೋವ್ ವಿಷಾದ

ಮಾಸ್ಕೊ, ಫೆ. 23 - ಜಿನೀವಾದಲ್ಲಿ 18 ರಾಷ್ಟ್ರಗಳ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಭಾಗವಹಿಸುವಂತೆ ಸೋವಿಯತ್ ಸರ್ಕಾರದ ಸಲಹೆಯನ್ನು ಅಧ್ಯಕ್ಷ ಕೆನಡಿ ಹಾಗೂ ಪ್ರಧಾನಿ ಮ್ಯಾಕ್ಮಿಲನ್ ತಿರಸ್ಕರಿಸಿರುವ ಬಗ್ಗೆ  ಖ್ರುಶ್ಚೋವ್ ವಿಷಾದ ವ್ಯಕ್ತಪಡಿಸಿದರು.
ತೀವ್ರ ಪೈಪೋಟಿ

ಚಿಂತಾಮಣಿ, ಫೆ. 23 -  ವರ್ಣರಂಜಿತ ಭಿತ್ತಿ ಪತ್ರಗಳಲ್ಲಿ ಕಾಣಿಸಿಕೊಳ್ಳುವ ಪ್ರಧಾನಿ ನೆಹರೂ, ಒಬ್ಬರು ಆನೆ, ಮತ್ತೊಬ್ಬರು ಜೋಡೆತ್ತು ಸಂಕೇತವುಳ್ಳ ಉಭಯ ಉಮೇದುವಾರರಿಗೂ ವೋಟು ಬೇಡುತ್ತಿದ್ದಾರೆ. ಕೋಲಾರ ಜಿಲ್ಲೆಯ ಚಿಂತಾಮಣಿ ಕ್ಷೇತ್ರದಲ್ಲಿ ಈ `ವಿಚಿತ್ರ~ ಪರಿಸ್ಥಿತಿ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT