ಲೋಕಾಯುಕ್ತರು ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತ ತಮ್ಮ ತನಿಖಾ ವರದಿಯಲ್ಲಿ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆಯಲ್ಲಿ ತೊಡಿಗಿರುವ ಆರೋಪ ಹೋರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸದಾನಂದಗೌಡ ಅವರು, ಶ್ರೀರಾಮುಲು ಅವರನ್ನು ಸಂಪುಟದಿಂದ ದೂರ ಇಟ್ಟಿದ್ದರು. ಇದರಿಂದ ರೆಡ್ಡಿ ಸೋದರರು ಅತೃಪ್ತಿಹೊಂದಿದ್ದು, ಈ ರಾಜೀನಾಮೆಗೆ ಅದುವೇ ಕಾರಣ ಎನ್ನಲಾಗಿದೆ.