ಸ್ಥಳೀಯರಾದ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ದೀಕ್ಷಿತ, ಶ್ರೀನಿವಾಸ ಹೆಗಡೆ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಡಿ.ದೀಕ್ಷಿತ, ಸಾವಿತ್ರಿ ಹೆಗಡೆ, ವಿ.ಆರ್.ಹೆಗಡೆ, ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸುಬ್ರಾಯ ಹೆಗಡೆ, ಕೆರಿಯಾ ಹರಿಜನ, ಮೀಟು ಮರಾಠಿ, ಪ್ರಮೋದ ನಾಯ್ಕ, ಪರಮೇಶ್ವರಿ ಮುಕ್ರಿ, ಸುಬ್ಬಾ ಗೌಡ ಇತರರು ಉಪಸ್ಥಿತರಿದ್ದರು.