ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಮ್ಮನೆ ಸಿಗುವುದು

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ


ಮಳೆ ಇಲ್ಲದೆ ಕಂಗಾಲಾದ ರೈತ
ಕಟ್ಟಿಕೊಂಡಿದ್ದಾನೆ ಪ್ರಕೃತಿಯೊಡನೆ
ದ್ವೇಷ.
ಪ್ರಕೃತಿ ತಾಳಿದೆ ರೈತನ ಬಗ್ಗೆ ರೋಷ,
ಸರ್ಕಾರ ತೊಡಿಸುತ್ತಿದೆ ಪೊಳ್ಳು
ಆಶ್ವಾಸನೆಗಳ ವೇಷ
ಆದರೆ,
ರೈತನಿಗೆ ತಪ್ಪಿಲ್ಲ ಸಾಲಗಾರರಿಂದ
ದಿನಾ `ಗೂಸಾ~
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT