ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 8-10-1962

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೇರಳದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಅಂತ್ಯ

ತಿರುವನಂತಪುರ
, ಅ. 7- ಪ್ರಜಾ ಸೋಷಲಿಸ್ಟ್ ಪಕ್ಷವು ಇಂದು ಕೇರಳ ಸಂಪುಟವನ್ನು ತ್ಯಜಿಸಿದುದರಿಂದ ರಾಜ್ಯದಲ್ಲಿ ಸುಮಾರು 32 ತಿಂಗಳಿಂದ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ ಆಡಳಿತ ಕೊನೆಗೊಂಡಿತು.
 

ಜಂಬೂಸವಾರಿಗೆ ಭರದ ಸಿದ್ಧತೆ

ಮೈಸೂರು,
ಅ. 7- ಮಂಗಳವಾರ ನಡೆಯಲಿರುವ ಜಗತ್‌ಪ್ರಸಿದ್ಧ ಜಂಬೂಸವಾರಿಯನ್ನು ವೀಕ್ಷಿಸಲು ಅಧಿಕ ಸಂಖ್ಯೆಯಲ್ಲಿ ಹೊರಗಿನಿಂದ ಜನ ಇಂದಿನಿಂದ ಬರತೊಡಗಿದ್ದಾರೆ. ಇಂದು ಸಂಜೆ ಮಳೆ ಇಲ್ಲದೆ ವಾತಾವರಣ ಹಿತಕರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT