ದೀಪಾವಳಿ ಕಥಾಸ್ಪರ್ಧೆ: ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ –ದೇವತೆಗಳೆ ಹರಸಿರಿ
ರಾಘವಯ್ಯ ಕಠಾರಿಪಾಳ್ಯ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದಾಗ ಬೆಳಿಗ್ಗೆ ಹನ್ನೊಂದರ ಸಮಯವಾಗಿತ್ತು. ಅಲ್ಲಿ ಪೇದೆ ಕಮ್ ರೈಟರ್ ಆಗಿದ್ದ ಸುನೀಲ ರಾಘವಯ್ಯನ ಊರಿನವನೆ. ಹಾಗಾಗಿಯೆ ರಾಘವಯ್ಯ ನೇರ ಸುನೀಲನನ್ನೆ ಹುಡುಕಿ ಬಂದ. ಸುನೀಲ ತತ್ಕ್ಷಣವೆ ರಾಘವಯ್ಯನನ್ನು ನೋಡಿ ಸಂತೋಷಗೊಂಡವನಂತೆ ಮುಖ ಅರಳಿಸಿದ. ತುಸು ನಕ್ಕಂತೆ ಮುಖಮಾಡಿದ ರಾಘವಯ್ಯ ತತ್ಕ್ಷಣವೆ ಮುಖ ಸಂಕೋಚಿಸಿಕೊಂಡ.Last Updated 13 ನವೆಂಬರ್ 2021, 19:30 IST