ಶುಕ್ರವಾರ, 1 ಆಗಸ್ಟ್ 2025
×
ADVERTISEMENT

ಡಾ.ಗೀತಾ ಸತ್ಯ

ಸಂಪರ್ಕ:
ADVERTISEMENT

ಕ್ಷೇಮ–ಕುಶಲ: ಬಾಯಿರುಚಿ ಕೆಟ್ಟಾಗ ಆರೋಗ್ಯವೂ ಕೆಡುವುದು

ಅನ್ನವೇ ಬ್ರಹ್ಮ – ಎನ್ನುತ್ತದೆ, ಚರಕ ಸಂಹಿತೆ. ಸೃಷ್ಟಿ, ಸ್ಥಿತಿಗೆ ಅನ್ನವೇ ಪರಮ ಮತ್ತು ಚರಮ ವಸ್ತು. ಅದುವೇ ವಿಷ ಮತ್ತು ವಿಷಮ ರೂಪದ್ದಾಯಿತೆ? ಲಯವೂ ಅದರಿಂದಲೇ. ಅಗ್ಗದ ಕುರುಕು ತಿಂಡಿಯ ಬಣ್ಣ ಬಣ್ಣದ ಪ್ಯಾಕೆಟ್ ತೋರಣ ಕಂಡಿದ್ದೀರಿ.
Last Updated 9 ಜೂನ್ 2025, 20:44 IST
ಕ್ಷೇಮ–ಕುಶಲ: ಬಾಯಿರುಚಿ ಕೆಟ್ಟಾಗ ಆರೋಗ್ಯವೂ ಕೆಡುವುದು

ಕ್ಷೇಮ–ಕುಶಲ | ಆಯುರ್ವೇದದಲ್ಲಿ ‘ಆ್ಯಸಿಡಿಟಿ’

ಸುರೇಶ ಹೆತ್ತವರ ಅತಿ ಮುದ್ದು ಕಂದ. ಕೇವಲ ಐದರ ಹರೆಯ. ಕೊಂಚ ಸ್ಥೂಲಕಾಯ. ಮನೆತಿಂಡಿಗಳಿಗಿಂತ ಹೊರಗಿನ ತಿಂಡಿಗಳತ್ತ ಬಾಯಿ ಚಪಲ. ಬಿಡುವಿಲ್ಲದ ನಾಲಗೆ ಚಪಲ. ಅಪ್ಪ ಅಮ್ಮನಷ್ಟೆ ಅಲ್ಲ. ಅಜ್ಜಿ ತಾತನ ಕಾಳಜಿ ಬೇರೆ. ಹೀಗಾಗಿ ಬೆಳೆದ ಮೈ. ಮಲಪ್ರವೃತ್ತಿಗೆ ಮಾತ್ರ ಬಹಳ ಸಮಸ್ಯೆ.
Last Updated 12 ಮೇ 2025, 22:30 IST
ಕ್ಷೇಮ–ಕುಶಲ | ಆಯುರ್ವೇದದಲ್ಲಿ ‘ಆ್ಯಸಿಡಿಟಿ’

ಕ್ಷೇಮ–ಕುಶಲ | ಮನೆಯಲ್ಲೇ ಇದೆ ಕೆಮ್ಮಿಗೆ ಔಷಧ

ಚಳಿದಿನಗಳಲ್ಲಿ ಚಳಿಯ ಸಂಗಡ ಮೋಡಗಳೂ ಬಳಲಿಸುತ್ತಿವೆ. ಇಂತಹ ಹವಾಮಾನ ವೈಪರೀತ್ಯದಿಂದ ಎಳೆಯ ಶಿಶುಗಳಿಂದ ಹಿರಿಯರವರೆಗೆ ಕಾಡುವ ಏಕೈಕ ಸಮಸ್ಯೆಯೆಂದರೆ ಗಂಟಲಿನ ಕಿರಿಕಿರಿ.
Last Updated 2 ಡಿಸೆಂಬರ್ 2024, 23:30 IST
ಕ್ಷೇಮ–ಕುಶಲ | ಮನೆಯಲ್ಲೇ ಇದೆ ಕೆಮ್ಮಿಗೆ ಔಷಧ

ತುಳಸೀಪೂಜೆಯ ಜೊತೆಗೆ ನೆಲ್ಲಿಯ ಅಡುಗೆ

ಉತ್ಥಾನ ದ್ವಾದಶಿಯ ತುಳಸೀಹಬ್ಬದ ದಿನ ನೆಲ್ಲಿಯ ಬಳಕೆಗೆ ಪ್ರಥಮ ಪ್ರಾಶಸ್ತ್ಯ. ಅಂದಿನಿಂದ ನೆಲ್ಲಿಯ ಅಮೆ(ಅಶೌಚ) ಕಳೆಯುತ್ತದೆ. ಕಾರ್ತಿಕಮಾಸದಲ್ಲಿ ನೆಲ್ಲಿಯ ಬಗೆಬಗೆಯ ಅಡುಗೆ ಮಾಡಿ ಉಣ್ಣುವ ವಿಧಿಗೆ ತುಳಸಿಯ ಹಬ್ಬ ಓನಾಮ ಹಾಕುತ್ತದೆಯಲ್ಲ. ಅದಕ್ಕಾಗಿಯೇ ಅಂದು ನೆಲ್ಲಿಗೆ ಪೂಜೆ ಸಲ್ಲುತ್ತದೆ. ಮಂಗರಸನ ‘ಸೂಪಶಾಸ್ತ್ರ’ದಲ್ಲಿ ನೆಲ್ಲಿಯ ಅಡುಗೆಯ ನಾನಾ ನಮೂನೆಗಳಿವೆ.
Last Updated 16 ನವೆಂಬರ್ 2018, 19:30 IST
ತುಳಸೀಪೂಜೆಯ ಜೊತೆಗೆ ನೆಲ್ಲಿಯ ಅಡುಗೆ

ನಂದಿಬಟ್ಟಲಲ್ಲಿದೆ ಕಾಡಿಗೆ

ಮಲ್ಲಿಗೆಗಾದರೋ ನೀವು ನಡು ಬೇಸಿಗೆಯ ಕರಗದ ಹುಣ್ಣಿಮೆಯ ತನಕ ಕಾದು ಕುಳಿತಿರಬೇಕು. ಆದರೆ ವರ್ಷವಿಡೀ ಹೂ ಬಿಡುವ ಅಂಗಳದ ಅಥವಾ ಕುಂಡದ ಅಂದದ ಗಿಡ ನಂದಿ ಬಟ್ಟಲು. ಮಲ್ಲಿಗೆಯ ಬಣ್ಣದ ಈ ಹೂವಿನ ಆಂಗ್ಲ ಹೆಸರು ಕ್ರೇಪ್ ಜಾಸ್ಮಿನ್! ಈ ಹೂವಿಗಿದೆ ಇಂದು ಅನುಪಮ ಮಾರುಕಟ್ಟೆ. ಮಲ್ಲಿಗೆ ಮೊಗ್ಗಿನಂತೆ ಚಂದದ ಹಾರವಾಗುವ ಯೋಗ್ಯತೆ ಈ ಬಿಳಿ ಹೂ ಮೊಗ್ಗಿನದು. ಅಂತಹ ಹೂಮಾಲೆ ತಂದು ಭಕ್ತಿಯಿಂದ ಪೂಜೆಗೆ ಬಳಸುವಿರಿ. ಅದನ್ನು ಎಸೆಯುವ ಮೊದಲೊಮ್ಮೆ ಯೋಚಿಸಿ. ಕಣ್ಣಿನ ಕಾಡಿಗೆಗೆ ಅದು ಮೂಲವಸ್ತು!
Last Updated 26 ಅಕ್ಟೋಬರ್ 2018, 19:35 IST
ನಂದಿಬಟ್ಟಲಲ್ಲಿದೆ ಕಾಡಿಗೆ

ಅಶೋಕವನದ ಜೀವಸಂಜೀವಿನಿಗಳು

ಮನೆಮದ್ದುಗಳ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಆದರೆ ಇಂದು ಮದ್ದಿಗೆ ಬೇಕಾದ ಗಿಡಮೂಲಿಕೆಗಳ ಸಂಪತ್ತೇ ಮರೆಯಾಗುತ್ತಿದೆ. ಜೀವಸಂಜೀವಿನಿಗಳಾದ ಗಿಡ–ಮರಗಳ ಪರಿಚಯ ಮತ್ತು ಬಳಕೆಗಳ ಬಗ್ಗೆ ತಿಳಿದುಕೊಳ್ಳಲು ಗೋಕರ್ಣದ ಅಶೋಕವನದಲ್ಲಿ ಒಂದು ಸುತ್ತು ಹೊಡೆಯೋಣವೆ?
Last Updated 12 ಅಕ್ಟೋಬರ್ 2018, 19:30 IST
ಅಶೋಕವನದ ಜೀವಸಂಜೀವಿನಿಗಳು

ಹಬ್ಬದ ಅಡುಗೆಯಲ್ಲಿದೆ ಆರೋಗ್ಯದ ರುಚಿ

ವಾಸ್ತವವಾಗಿ ಶ್ರಾವಣ ಭಾದ್ರಪದ ಮಾಸಗಳನ್ನು ವರ್ಷ ಋತು ಅಥವಾ ಮಳೆಗಾಲ ಎಂದು ಭಾವಿಸುವರು. ಅಬ್ಬರದ ಮಳೆಯ ಆಷಾಢ ಕಳೆದು ಹೋದವಲ್ಲ. ಇದೀಗ ಜಿಟಿ ಜಿಟಿ ಮಳೆಯ ದಿನಗಳಿವು. ಇಡಿಯ ಇಳೆ ಹಸಿರು ಹಚ್ಚಡ ಹೊದೆದು ನಳನಳಿಸುವ ಸುಂದರ ಮಾಸಗಳಿವು. ಶ್ರಾವಣದ ಕಾರ್ಗಾಲದ ಕಡಲು ಕುಣಿತವನ್ನು ರಾವಣ, ಭೈರವನ ಕುಣಿತಕ್ಕೆ ಕವಿ ಹೋಲಿಸುತ್ತಾರೆ. ಬೆಟ್ಟ ತೊಟ್ಟ ಹಸಿರು ಅಂಗಿ ನೋಡ ತಂಗಿ ಎನ್ನುತ್ತಾರೆ. ರವಿ ಕಾಣದ ಹಾಡ ಹಗಲು ಮಳೆಗಾಲದ ಮತ್ತೊಂದು ಹೆಗ್ಗುರುತು. ಅಂತಹ ಮಳೆಗಾಲದ ದಿನಗಳು ಹಲವು ಹಬ್ಬಗಳ ಆಚರಣೆಗೆ ಪ್ರಸಿದ್ಧ. ಅದು ಆರೋಗ್ಯದ ಸಾಂಪ್ರದಾಯಿಕ ಆಚರಣೆಗಳು ಕೂಡ. ಈ ಋತುವಿನ ಆರೋಗ್ಯ ಸಾಧನೆಯ ಮಾರ್ಗದರ್ಶನ ಇಲ್ಲಿದೆ.
Last Updated 10 ಆಗಸ್ಟ್ 2018, 19:30 IST
ಹಬ್ಬದ ಅಡುಗೆಯಲ್ಲಿದೆ ಆರೋಗ್ಯದ ರುಚಿ
ADVERTISEMENT
ADVERTISEMENT
ADVERTISEMENT
ADVERTISEMENT