ಸೂರ್ಯ ನಮಸ್ಕಾರ| ಸರ್ಕಾರದ ಜನ ವಿರೋಧಿ ನಡೆ: ಪ್ರಾಧ್ಯಾಪಕ ರವಿಕುಮಾರ್
ಸ್ವಾತಂತ್ರ್ಯದ ಹೋರಾಟಕ್ಕೆ ಕಿಂಚಿತ್ತೂ ಸಂಬಂಧವಿಲ್ಲದ ಈ ಆಚರಣೆಯನ್ನು ಜಾರಿಗೆ ತರಲು ಹೊರಟಿರುವುದು ಖಂಡನಾರ್ಹ. ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಡದೇ ಇರುವ ಧಾರ್ಮಿಕ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ತನ್ನ ಮೂಲಭೂತವಾದಿ ಅಜೆಂಡಾವನ್ನು ಸರ್ಕಾರವೇ ಜಾರಿಗೆ ತರಲು ಮುಂದಾಗಿರುವುದು ಈ ದೇಶದ ಭವಿಷ್ಯದ ಮೇಲೆ ಕಾರ್ಮೋಡ ಕವಿದಿರುವುದನ್ನು ಸೂಚಿಸುತ್ತಿದೆ.Last Updated 31 ಡಿಸೆಂಬರ್ 2021, 20:45 IST