ಒಳನೋಟ: ನಗರ ಪರಿಸರದ ತಲ್ಲಣಗಳು
ದಯಾನಂದ ಅವರ ‘ಬುದ್ಧನ ಕಿವಿ’ ಸಂಕಲನದಲ್ಲಿ ಹನ್ನೊಂದು ಕತೆಗಳಿವೆ. ಆಧುನಿಕ ಕನ್ನಡ ಸಣ್ಣ ಕತೆಗಳ ಇತಿಹಾಸವನ್ನು ಗಮನಿಸಿದರೆ ಹಳ್ಳಿಯ ಬದುಕನ್ನು ಹೆಚ್ಚಾಗಿ ವಸ್ತುವಾಗಿಸಿಕೊಂಡಿರುವುದನ್ನು ಗಮನಿಸಬಹುದು. ಜಾತಿ/ವರ್ಗದ ಸಮಸ್ಯೆಗಳನ್ನು ವಸ್ತುವಾಗಿಸಿಕೊಂಡಾಗಲಂತೂ ಹಳ್ಳಿಗಳ ಚಿತ್ರಣವೇ ಹೆಚ್ಚು. ನವ್ಯದ ಕಾಲಘಟ್ಟದಲ್ಲಿ ಕೆಲವು ಕತೆಗಾರರನ್ನು ಬಿಟ್ಟರೆ ಉಳಿದವರು ನಗರಕೇಂದ್ರಿತ ಕತೆಗಳನ್ನು ಬರೆಯಲಿಲ್ಲ. ಆದರೆ ದಯಾನಂದ ಅವರ ಕತೆಗಳು ನಗರ ಕೇಂದ್ರಿತವಾಗಿರುವುದು ವಿಶೇಷ.Last Updated 1 ಏಪ್ರಿಲ್ 2023, 19:30 IST