ಒಳನೋಟ: ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಸರ್ಕಾರ, ಸಮಾಜದ ಸಂಘಟಿತ ಯತ್ನ ಅಗತ್ಯ
ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಸರ್ಕಾರ, ಸಮಾಜ ಮತ್ತು ಕೌಟುಂಬಿಕ ನೆಲೆಯ ಸಂಘಟಿತ ಪ್ರಯತ್ನದ ಅಗತ್ಯವಿದೆ. ಬಹುಪಾಲು ಆತ್ಮಹತ್ಯೆಗಳ ಪ್ರಕರಣಗಳಲ್ಲಿ ಭಾವನಾತ್ಮಕ ಅಂಶಗಳೇ ಪ್ರೇರಣೆಯಾಗಿರುತ್ತವೆ. ಆರ್ಥಿಕ ಸಮಸ್ಯೆಗಳಲ್ಲಿ ವಿಪರೀತ ಸಾಲ ಮಾಡಿ ತೀರಿಸಲಾಗದೇ ಸ್ವಯಂ ಹತ್ಯೆಯ ಕೃತ್ಯಗಳಿಗೆ ಶರಣಾಗುತ್ತಾರೆ. ಆದರೆ, ಸರ್ಕಾರ, ಸಮಾಜ ಮತ್ತು ಕುಟುಂಬ ಸಂಘಟಿತ ಪ್ರಯತ್ನ ಹಾಕಿದಾಗ ಇದನ್ನು ತಡೆಯಲು ಸಾಧ್ಯ.Last Updated 20 ನವೆಂಬರ್ 2021, 20:24 IST