ಮನಸ್ಸಿನ ಮಾಲಿನ್ಯ ನಿವಾರಣೆ ಆಗಬೇಕಿದೆ
ಬಿಹಾರದ ಮುಖ್ಯಮಂತ್ರಿ ಜೀತನ್ ರಾಂ ಮಾಂಝಿ ಅವರು ದೇವಾಲಯವೊಂದಕ್ಕೆ ಭೇಟಿ ನೀಡಿದ ನಂತರ ಆ ದೇವಾಲಯವನ್ನು ಶುದ್ಧೀಕರಿಸಿದ ಸಂಗತಿಯನ್ನು ಓದಿ ನೋವಾಯಿತು(ಪ್ರ.ವಾ. ಸೆ.30). ಅವರು ದಲಿತರೆಂಬ ಕಾರಣಕ್ಕಾಗಿಯೇ ಈ ಶುದ್ಧೀಕರಣದ ಕ್ರಿಯೆ ನಡೆದಿರುವುದು ಸ್ಪಷ್ಟ. ರಾಜ್ಯವೊಂದರ ಮುಖ್ಯಮಂತ್ರಿಗಳಿಗೆ ಈ ಗತಿಯಾದರೆ ಇನ್ನು ಸಾಮಾನ್ಯ ದಲಿತರ ಪಾಡೇನು?Last Updated 1 ಅಕ್ಟೋಬರ್ 2014, 19:30 IST