ಅಮೃತ ಹೊನಲು: ಆ ಸೇನಾನಿಯನ್ನು ನೆನೆದು.. ವೆಂಕಟ್ ರಾವ್ ಕೋಲಾಚಲಂ ಬಗ್ಗೆ ಲೇಖನ
ಮುಂಬೈ ನಗರದಲ್ಲಿ ಭಾರತದ ವಿವಿಧ ಪ್ರದೇಶವನ್ನು ಪ್ರತಿನಿಧಿಸುವ 72 ಜನರು ಒಂದೆಡೆ ಸೇರಿದ್ದರು. ಅನೌಪಚಾರಿಕವಾಗಿ ನಡೆದಿದ್ದ ಆ ಸಭೆ ನಂತರದಲ್ಲಿ ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಅಧಿವೇಶನ’ವಾಗಿ ಗುರುತಿಸಿಕೊಂಡಿತು. ಈ 72 ಜನರ ಪೈಕಿ ‘ಕ್ಯಾನರೀಸ್ ಪ್ರದೇಶ’ವನ್ನು(ಇಂದು ಕರ್ನಾಟಕ) ಪ್ರತಿನಿಧಿಸಿ ಕನ್ನಡದಲ್ಲಿ ಸರಾಗವಾಗಿ ಸಂವಹನ ನಡೆಸುವ ಸಾಮರ್ಥ್ಯವಿದ್ದ ವೆಂಕಟ ರಾವ್ ಕೋಲಾಚಲಂ ಸಹ ಒಬ್ಬರಾಗಿದ್ದರು.Last Updated 14 ಆಗಸ್ಟ್ 2022, 0:30 IST