ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿ ಸುನೀಲ್ ಕುಮಾರ

ಸಂಪರ್ಕ:
ADVERTISEMENT

ಪ್ರಜಾವಾಣಿ ಚರ್ಚೆ: ವಿದ್ಯುತ್ ದರ ಏರಿಕೆ ಸೂಕ್ತವೇ? ಇಂಧನ ಸಚಿವ ಸುನೀಲ ಕುಮಾರ ಲೇಖನ

ಇಂಧನ ಇಲಾಖೆ ಎಂದರೆ ಗ್ರಾಹಕರಿಗೆ ದರ ಏರಿಕೆಯ ಶಾಕ್ ನೀಡುವ ವ್ಯವಸ್ಥೆ ಎಂಬ ತಪ್ಪು ಗ್ರಹಿಕೆಯಲ್ಲಿ ಇರುವವರಲ್ಲಿ ಒಂದು ನಿವೇದನೆ. ಬೆಲೆ ಏರಿಕೆ ಮಾಡುವುದಷ್ಟೇ ನಮ್ಮ ಕೆಲಸವಲ್ಲ. ರಾಜ್ಯದ ಅತಿ ದೊಡ್ಡ ಗ್ರಾಹಕ ಸಮುದಾಯವಾದ ರೈತ ಸಮುದಾಯಕ್ಕೆ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂಬ ಹೆಮ್ಮ ನಮಗಿದೆ. ಅನ್ನದಾತನ ಸೇವೆಗೆ ದೊರೆತ ದೊಡ್ಡ ಅವಕಾಶ ಇದು ಎಂದು ನಾನು ಭಾವಿಸಿದ್ದೇನೆ. ಆದರೆ ಕಳೆದೊಂದು ದಶಕದಲ್ಲಿ ಈ ಸಬ್ಸಿಡಿ ಮೊತ್ತ ₹5,560 ಕೋಟಿಯಿಂದ ₹16,876 ಕೋಟಿಗೆ ಹೆಚ್ಚಳವಾಗಿದೆ
Last Updated 1 ಜುಲೈ 2022, 19:12 IST
ಪ್ರಜಾವಾಣಿ ಚರ್ಚೆ: ವಿದ್ಯುತ್ ದರ ಏರಿಕೆ ಸೂಕ್ತವೇ? ಇಂಧನ ಸಚಿವ ಸುನೀಲ ಕುಮಾರ ಲೇಖನ

ಪ್ರಜಾವಾಣಿ ಚರ್ಚೆ: ಈ ದಶಕದ ಅತಿ ಶಕ್ತ ರಾಜಕೀಯ ಸಂಕಥನ

ದೇಶದ ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ಕೊಡದ ವ್ಯಕ್ತಿ, ಸಂಘಟನೆ, ಸಮುದಾಯ ಯಾವುದೇ ಆಗಿರಲಿ, ಅವರಿಗೆ ನಾವು ಕೊಡುವ ಆಯ್ಕೆ ಬುಲ್ಡೋಜರ್. ನೆಲದ ಕಾನೂನು ಪಾಲನೆ ಮಾಡದೇ ಬೀದಿಗೆ ಇಳಿಯುವುದನ್ನು ಯಾವ ಸರ್ಕಾರವೂ ಸಹಿಸಿಕೊಳ್ಳುವುದಿಲ್ಲ.ಕಾನೂನು-ಸುವ್ಯವಸ್ಥೆಯ ದೃಷ್ಟಿಯಿಂದ ಆಯಾ ರಾಜ್ಯದ ಜನರಿಂದಲೂ ಬುಲ್ಡೋಜರ್ ಸರ್ಕಾರ ವ್ಯವಸ್ಥೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ
Last Updated 29 ಏಪ್ರಿಲ್ 2022, 19:31 IST
ಪ್ರಜಾವಾಣಿ ಚರ್ಚೆ: ಈ ದಶಕದ ಅತಿ ಶಕ್ತ ರಾಜಕೀಯ ಸಂಕಥನ
ADVERTISEMENT
ADVERTISEMENT
ADVERTISEMENT
ADVERTISEMENT