ಶುಕ್ರವಾರ, 2 ಜನವರಿ 2026
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಶುಕ್ರವಾರ, 02 ಜನವರಿ, 2026

Kannada Column Feature: ಪ್ರಜಾವಾಣಿ ಪತ್ರಿಕೆಯ ದಿನನಿತ್ಯದ ಚಿನಕುರುಳಿ
Last Updated 2 ಜನವರಿ 2026, 1:10 IST
ಚಿನಕುರುಳಿ: ಶುಕ್ರವಾರ, 02 ಜನವರಿ, 2026

ಚುರುಮುರಿ: ಬೇಡುವೆನು ವರವನ್ನು...

TV Reporter Dream Satire: ಹೊಸ ವರ್ಷದ ರಾತ್ರಿ ಟೀವಿ ಪತ್ರಕರ್ತನಿಗೆ ಕನಸಿನಲ್ಲಿ ದೇವರು ಕಾಣಿಸಿಕೊಂಡು ವರ ಕೇಳು ಎಂದಾಗ, ರಾಜಕಾರಣ, ಸಚಿವ ಸಂಪುಟ, ಚುನಾವಣೆ ಕುರಿತು ಪ್ರಶ್ನೆ ಮಾಡುತ್ತಿದ್ದ ಹಾಸ್ಯಭರಿತ ಪ್ರಸಂಗ ಇಲ್ಲಿ ಚಿತ್ರಿಸಲಾಗಿದೆ.
Last Updated 1 ಜನವರಿ 2026, 23:30 IST
ಚುರುಮುರಿ: ಬೇಡುವೆನು ವರವನ್ನು...

ಮಾಸ್ಕ್ ಧರಿಸಿ ನಸುಕಿನಲ್ಲಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ!

Surprise Inspection: ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ನಸುಕಿನ 4.30ಕ್ಕೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಯ ಕರ್ತವ್ಯನಿಷ್ಠೆ ಹಾಗೂ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿದರು.
Last Updated 2 ಜನವರಿ 2026, 5:46 IST
ಮಾಸ್ಕ್ ಧರಿಸಿ ನಸುಕಿನಲ್ಲಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ!

ಗುಂಡಣ್ಣ: ಗುರುವಾರ, 1 ಜನವರಿ 2026

ಗುಂಡಣ್ಣ: ಗುರುವಾರ, 1 ಜನವರಿ 2026
Last Updated 1 ಜನವರಿ 2026, 2:43 IST
ಗುಂಡಣ್ಣ: ಗುರುವಾರ, 1 ಜನವರಿ 2026

ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’

Mother sacrifice story: ತನ್ನ ಮಗಳ ರಕ್ಷಣೆಗಾಗಿ 36 ವರ್ಷ ಪುರುಷರ ವೇಷ ಧರಿಸಿದ ಅಮ್ಮನ ಕಥೆ ನಿಜಕ್ಕೂ ರೋಚಕವಾಗಿದೆ. ತಾಯಿ ಮಕ್ಕಳ ಏಳಿಗೆಗಾಗಿ ಎಂತಹ ನಿರ್ಧಾರಗಳನ್ನಾದರೂ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ.
Last Updated 1 ಜನವರಿ 2026, 9:02 IST
ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’

ಮೆಟ್ರೊ ಕೆಂಪು ಮಾರ್ಗ: ವರದಿ ಸಲ್ಲಿಸಿದ ಸ್ವತಂತ್ರ ಸಮಿತಿ

ಸರ್ಜಾಪುರ–ಹೆಬ್ಬಾಳ ಮಾರ್ಗದ ಅಧಿಕ ಅಂದಾಜು ವೆಚ್ಚಕ್ಕೆ ಸಂಬಂಧಿಸಿ ವಿವರ ಕೇಳಿದ್ದ ಕೇಂದ್ರ ಸರ್ಕಾರ
Last Updated 1 ಜನವರಿ 2026, 20:03 IST
ಮೆಟ್ರೊ ಕೆಂಪು ಮಾರ್ಗ: ವರದಿ ಸಲ್ಲಿಸಿದ ಸ್ವತಂತ್ರ ಸಮಿತಿ

ದಿನ ಭವಿಷ್ಯ: ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ

Astrological Guidance: 2026ರ ಜನವರಿ 2ನೇ ದಿನ ಭವಿಷ್ಯದಲ್ಲಿ ಶತ್ರುಗಳಿಂದ ಉಂಟಾಗುವ ಬಾಧೆಗಳನ್ನು ನಿವಾರಣೆ ಮಾಡುವ ಮಾರ್ಗಗಳ ಬಗ್ಗೆ ಸೂಚನೆ ನೀಡಲಾಗಿದೆ. ಶಾಂತಿ ಹಾಗೂ ಸಮತೋಲನಕ್ಕಾಗಿ ಮಾರ್ಗದರ್ಶನ ನೀಡುತ್ತದೆ.
Last Updated 2 ಜನವರಿ 2026, 0:44 IST
ದಿನ ಭವಿಷ್ಯ: ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ
ADVERTISEMENT

ಹೊಸ ಅಧ್ಯಾಯ: ನಟ ದಿಲೀಪ್ ಶೆಟ್ಟಿ ಜತೆ ಹೋಟೆಲ್ ಉದ್ಯಮ ಆರಂಭಿಸಿದ ರಮಿಕಾ ಶಿವು

Dileep Shetty: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಜೋಡಿ ಹೊಸ ವರ್ಷಕ್ಕೆ ಹೊಸ ಅಧ್ಯಾಯ ಆರಂಭಿಸಿದ್ದು, ನಟಿ ರಮಿಕಾ ಶಿವು ತಮ್ಮದೇ ಆದ ಹೊಸ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದಾರೆ.
Last Updated 2 ಜನವರಿ 2026, 7:25 IST
ಹೊಸ ಅಧ್ಯಾಯ: ನಟ ದಿಲೀಪ್ ಶೆಟ್ಟಿ ಜತೆ ಹೋಟೆಲ್ ಉದ್ಯಮ ಆರಂಭಿಸಿದ ರಮಿಕಾ ಶಿವು

ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ

Political Clash Bellary: ಬಳ್ಳಾರಿ ನಗರದ ಅವ್ವಂಬಾವಿಯಲ್ಲಿನ ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಬ್ಯಾನರ್ ಅಳವಡಿಕೆಗೆ ಸಂಬಂಧಿಸಿದ ಘರ್ಷಣೆಯ ಹಿನ್ನೆಲೆಯಲ್ಲಿ ರೆಡ್ಡಿ ಸೇರಿದಂತೆ 11 ಮಂದಿಗೆ ಎಫ್ಐಆರ್ ದಾಖಲಾಗಿದೆ.
Last Updated 2 ಜನವರಿ 2026, 3:02 IST
ಬಳ್ಳಾರಿ ಘರ್ಷಣೆ: ಜನಾರ್ದನ ರೆಡ್ಡಿ ಸೇರಿ 11 ಮಂದಿ ವಿರುದ್ಧ ಪ್ರಕರಣ

ಭದ್ರಾ ಜಲಾಶಯ: ಎಡದಂಡೆ ನಾಲೆಗೆ ಜ.3ರಿಂದ, ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿವು

Irrigation Water Flow: ಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಜ.3ರಿಂದ ಮತ್ತು ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮಧು ಬಂಗಾರಪ್ಪ ಘೋಷಿಸಿದರು.
Last Updated 2 ಜನವರಿ 2026, 5:39 IST
ಭದ್ರಾ ಜಲಾಶಯ: ಎಡದಂಡೆ ನಾಲೆಗೆ ಜ.3ರಿಂದ, ಬಲದಂಡೆ ನಾಲೆಗೆ ಜ.8ರಿಂದ ನೀರು ಹರಿವು
ADVERTISEMENT
ADVERTISEMENT
ADVERTISEMENT