ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ

ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ
Last Updated 3 ಫೆಬ್ರುವರಿ 2026, 22:30 IST
ಚಿನಕುರುಳಿ: 2026ರ ಫೆಬ್ರುವರಿ 4, ಬುಧವಾರ

U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ

ಆ್ಯರನ್ ಜಾರ್ಜ್ ಶತಕ, ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಅವರ ಅರ್ಧಶತಕಗಳ ಮುಂದೆ ಅಫ್ಗಾನಿಸ್ತಾನವು ಒಡ್ಡಿದ್ದ ಬೆಟ್ಟದಂತಹ ಮೊತ್ತದ ಗುರಿ ಮಂಜಿನಂತೆ ಕರಗಿತು. 19 ವರ್ಷದೊಳಗಿನವರ ಭಾರತ ತಂಡವು ಯುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತು.
Last Updated 4 ಫೆಬ್ರುವರಿ 2026, 15:02 IST
U–19 World Cup: ಅಫ್ಗನ್ ನೀಡಿದ್ದ ಬೃಹತ್ ಗುರಿ ಚೇಸ್ ಮಾಡಿ ಫೈನಲ್ ತಲುಪಿದ ಭಾರತ

Gold price hike | ಚಿನ್ನದ ದರ ₹7,400, ಬೆಳ್ಳಿ ₹14,300 ಏರಿಕೆ

Precious Metals Surge: ಚಿನ್ನದ ದರ ₹1,65,100ಕ್ಕೆ ಮತ್ತು ಬೆಳ್ಳಿ ದರ ₹2,98,300ಕ್ಕೆ ಏರಿಕೆಯಾಗಿದ್ದು, ಡಾಲರ್ ಮೌಲ್ಯ ಇಳಿಕೆ ಮತ್ತು ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದ ಹೂಡಿಕೆದಾರರು ಚಿನ್ನ–ಬೆಳ್ಳಿ ಖರೀದಿಗೆ ಒಲವು ತೋರಿದ್ದಾರೆ.
Last Updated 4 ಫೆಬ್ರುವರಿ 2026, 16:08 IST
Gold price hike | ಚಿನ್ನದ ದರ ₹7,400, ಬೆಳ್ಳಿ ₹14,300 ಏರಿಕೆ

ಮಂಡ್ಯ: ₹60 ಲಕ್ಷ ಲಂಚಕ್ಕೆ ಬೇಡಿಕೆ; ಅಬಕಾರಿ ಉಪ ಆಯುಕ್ತ ಅಮಾನತು

Bribery Allegation: ಮಂಡ್ಯ: ಸಿಎಲ್‌–7 ಸನ್ನದು ಮಂಜೂರಾತಿಗೆ ₹60 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಬಕಾರಿ ಉಪ ಆಯುಕ್ತ ಆರ್‌.ನಾಗಶಯನ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 4 ಫೆಬ್ರುವರಿ 2026, 12:52 IST
ಮಂಡ್ಯ: ₹60 ಲಕ್ಷ ಲಂಚಕ್ಕೆ ಬೇಡಿಕೆ; ಅಬಕಾರಿ ಉಪ ಆಯುಕ್ತ ಅಮಾನತು

ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ನಿಧನ

Yallalinga Kunnoor: ಮುಂಡಗೋಡ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಯಲ್ಲಾಲಿಂಗ ಕುನ್ನೂರ (33) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕೆಲಸ ಮಾಡುತ್ತಿದ್ದರು.
Last Updated 3 ಫೆಬ್ರುವರಿ 2026, 13:56 IST
ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ನಿಧನ

ಗುಂಡಣ್ಣ: 2026ರ ಫೆಬ್ರುವರಿ 4, ಬುಧವಾರ

ಗುಂಡಣ್ಣ: 2026ರ ಫೆಬ್ರುವರಿ 4, ಬುಧವಾರ
Last Updated 3 ಫೆಬ್ರುವರಿ 2026, 19:30 IST
ಗುಂಡಣ್ಣ: 2026ರ ಫೆಬ್ರುವರಿ 4, ಬುಧವಾರ

ರಗಡ್‌ ಅವತಾರದಲ್ಲಿ ರಾಮ್‌ಚರಣ್: 'ಪೆದ್ದಿ' ಚಿತ್ರ ಬಿಡುಗಡೆ ದಿನಾಂಕ ಘೋಷಣೆ

Ram Charan: ಬುಚ್ಚಿಬಾಬು ಸನಾ ನಿರ್ದೇಶನದ, ತೆಲುಗು ನಟ ರಾಮ್‌ಚರಣ್‌ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‍ಪೆದ್ದಿ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ. ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ನಟ ರಾಮ್‌ಚರಣ್ ಪೋಸ್ಟರ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.
Last Updated 4 ಫೆಬ್ರುವರಿ 2026, 14:02 IST
ರಗಡ್‌ ಅವತಾರದಲ್ಲಿ ರಾಮ್‌ಚರಣ್: 'ಪೆದ್ದಿ' ಚಿತ್ರ ಬಿಡುಗಡೆ ದಿನಾಂಕ ಘೋಷಣೆ
ADVERTISEMENT

ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

Tamil Nadu BJP Shock: ತಮಿಳುನಾಡಿನ 6 ಕ್ಷೇತ್ರಗಳಿಗೆ ಚುನಾವಣಾ ಉಸ್ತುವಾರಿಯಾಗಿದ್ದ ಅಣ್ಣಾಮಲೈ ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.
Last Updated 3 ಫೆಬ್ರುವರಿ 2026, 14:59 IST
ಚುನಾವಣೆ ಹೊಸ್ತಿಲಲ್ಲಿ ತಮಿಳುನಾಡು ಬಿಜೆಪಿಗೆ ಆಘಾತ: ಅಣ್ಣಾಮಲೈ ಅಚ್ಚರಿ ನಿರ್ಧಾರ

ಚುರುಮುರಿ: ಗಾಂಧಿ ಗಮ್ಮತ್ತು

Gandhi Swaraj: ವಿಧಾನಸೌಧದ ಆವರಣದಲ್ಲಿ ಗಾಂಧೀಜಿ ವಾಯುವಿಹಾರ ಮಾಡುತ್ತಿದ್ದರು. ಹಸ್ತಪ್ಪ, ಸಂಘಪ್ಪ ಎದುರಾದರು. ‘ನಮಸ್ಕಾರ ಗಾಂಧಿ ತಾತಾ, ನೀವು ನಮ್ಮ ಮನೆಯ ದೇವರು!’ ಎಂದ ಹಸ್ತಪ್ಪ. ‘ನಮಗೆ ನೀವು... ಮೆರವಣಿಗೆ ದೇವರು’ ಸಂಘಪ್ಪ ಹೇಳಿದ.
Last Updated 3 ಫೆಬ್ರುವರಿ 2026, 19:30 IST
ಚುರುಮುರಿ: ಗಾಂಧಿ ಗಮ್ಮತ್ತು

ಬೆಂಗಳೂರು ಮೆಟ್ರೊ ಪ್ರಯಾಣ ದರ ಶೇ 5ರಷ್ಟು ಏರಿಕೆ: ಸರ್ಕಾರದ ಸಮ್ಮತಿ

Metro Fare Revision: ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣದರ ಶೇ 5ರಷ್ಟು ಹೆಚ್ಚಳ ಮಾಡಲು ಬಿಎಂಆರ್‌ಸಿಎಲ್ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಫೆಬ್ರುವರಿ 9ರಿಂದ ಹೊಸ ದರ ಜಾರಿಗೆ ಬರಲಿದೆ.
Last Updated 4 ಫೆಬ್ರುವರಿ 2026, 20:20 IST
ಬೆಂಗಳೂರು ಮೆಟ್ರೊ ಪ್ರಯಾಣ ದರ ಶೇ 5ರಷ್ಟು ಏರಿಕೆ: ಸರ್ಕಾರದ ಸಮ್ಮತಿ
ADVERTISEMENT
ADVERTISEMENT
ADVERTISEMENT