ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ರಾಕ್ಷಸನಂತೆ ನೀರು ಕುಡಿಯುತ್ತಿರುವ ಗೂಗಲ್ ಡೇಟಾ ಸೆಂಟರ್‌ಗಳು..

Google Environmental Report: ಗೂಗಲ್‌ನ ಡೇಟಾ ಸೆಂಟರ್‌ಗಳಿಗೆ ಬಳಕೆಯಾಗುತ್ತಿರುವ ನೀರಿನ ಬಗ್ಗೆ ಜಾಗತಿಕವಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. 2023ರಲ್ಲಿ ಗೂಗಲ್‌ನ ಡೇಟಾ ಸೆಂಟರ್‌ಗಳು ತಮ್ಮ ಸರ್ವರ್‌ಗಳನ್ನು ತಂಪಾಗಿಸಲು ಸುಮಾರು 23 ಶತಕೋಟಿ ಲೀಟರ್‌ ನೀರನ್ನು ಬಳಕೆ ಮಾಡಿದೆ.
Last Updated 21 ಫೆಬ್ರುವರಿ 2026, 12:42 IST
ರಾಕ್ಷಸನಂತೆ ನೀರು ಕುಡಿಯುತ್ತಿರುವ ಗೂಗಲ್ ಡೇಟಾ ಸೆಂಟರ್‌ಗಳು..

ಪತಿಯೊಂದಿಗೆ ಜಪಾನ್‌ಗೆ ತೆರಳಿದ ಮಾಧುರಿ ದೀಕ್ಷಿತ್: ಕಿಮೋನೊ ಉಟ್ಟು ಗಮನಸೆಳೆದ ನಟಿ

Japan Vacation: ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ ಅವರೊಂದಿಗೆ ಜಪಾನ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಸುಂದರ ಕ್ಷಣಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Last Updated 22 ಫೆಬ್ರುವರಿ 2026, 5:33 IST
ಪತಿಯೊಂದಿಗೆ ಜಪಾನ್‌ಗೆ ತೆರಳಿದ ಮಾಧುರಿ ದೀಕ್ಷಿತ್: ಕಿಮೋನೊ ಉಟ್ಟು ಗಮನಸೆಳೆದ ನಟಿ
err

ಚಿನಕುರುಳಿ: ಭಾನುವಾರ 22 ಫೆಬ್ರುವರಿ 2026

ಚಿನಕುರುಳಿ: ಭಾನುವಾರ 22 ಫೆಬ್ರುವರಿ 2026
Last Updated 21 ಫೆಬ್ರುವರಿ 2026, 23:30 IST
ಚಿನಕುರುಳಿ: ಭಾನುವಾರ 22 ಫೆಬ್ರುವರಿ 2026

ಜೂನ್ ಒಳಗೆ ಜಿ.ಪಂ, ತಾ.ಪಂ ಚುನಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Taluk Panchayat Elections: ಜೂನ್ ಒಳಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗೋಕರ್ಣ ಪಟ್ಟಣ ಪಂಚಾಯಿತಿ ರಚನೆ ಚುನಾವಣೆ ಬಳಿಕ ಮಾಡುವುದಾಗಿ ತಿಳಿಸಿದರು.
Last Updated 22 ಫೆಬ್ರುವರಿ 2026, 9:16 IST
ಜೂನ್ ಒಳಗೆ ಜಿ.ಪಂ, ತಾ.ಪಂ ಚುನಾವಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಳ್ಳಾವೂರು‌ ತಾಂಡಾ: ಅಲ್ಪಭೂಮಿಯಲ್ಲಿ ಅಧಿಕ ಲಾಭ ಗಳಿಸಿದ ರೈತ ಮಹಿಳೆ

ಬಳ್ಳಾವೂರು‌ ತಾಂಡಾ: ಅರಣ್ಯ ಕೃಷಿ ಸಮಗ್ರ ಬೆಳೆ ಪದ್ದತಿಯಲ್ಲಿ ಯಶಸ್ಸು ಕಂಡ ಸುನಿತಾ
Last Updated 20 ಫೆಬ್ರುವರಿ 2026, 3:13 IST
ಬಳ್ಳಾವೂರು‌ ತಾಂಡಾ: ಅಲ್ಪಭೂಮಿಯಲ್ಲಿ ಅಧಿಕ ಲಾಭ ಗಳಿಸಿದ ರೈತ ಮಹಿಳೆ

ಕುಮಾರಸ್ವಾಮಿ, ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ, ಮುಗಿಸಿದರು: ಸಿ.ಎಂ

Karnataka Politics: ಎಚ್.ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿ ಕಾಂಗ್ರೆಸ್ ಸಾಮಾಜಿಕ ನ್ಯಾಯದ ಪಕ್ಷವೆಂದರು.
Last Updated 22 ಫೆಬ್ರುವರಿ 2026, 11:22 IST
ಕುಮಾರಸ್ವಾಮಿ, ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಲಿಲ್ಲ, ಮುಗಿಸಿದರು: ಸಿ.ಎಂ

ವಾರ ಭವಿಷ್ಯ: ಈ ರಾಶಿಯವರ ಆರ್ಥಿಕ ಬೆಳವಣಿಗೆಗೆ ಸಂಗಾತಿಯಿಂದ ಸಹಕಾರ

2026ರ ಫೆಬ್ರುವರಿ 22ರಿಂದ 28
Last Updated 21 ಫೆಬ್ರುವರಿ 2026, 18:35 IST
ವಾರ ಭವಿಷ್ಯ: ಈ ರಾಶಿಯವರ ಆರ್ಥಿಕ ಬೆಳವಣಿಗೆಗೆ ಸಂಗಾತಿಯಿಂದ ಸಹಕಾರ
ADVERTISEMENT

ಗುಂಡಣ್ಣ: ಭಾನುವಾರ, 22 ಫೆಬ್ರುವರಿ 2026

ಗುಂಡಣ್ಣ: ಭಾನುವಾರ, 22 ಫೆಬ್ರುವರಿ 2026
Last Updated 22 ಫೆಬ್ರುವರಿ 2026, 1:02 IST
ಗುಂಡಣ್ಣ: ಭಾನುವಾರ, 22 ಫೆಬ್ರುವರಿ 2026

ಲಂಚ ಪ್ರಕರಣ: ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ, ಇಬ್ಬರು ಆಪ್ತರು ಜೈಲಿಗೆ

Lokayukta Trap: ಗದಗ/ಬೆಂಗಳೂರು: ಗುತ್ತಿಗೆದಾರನಿಂದ ₹5 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated 22 ಫೆಬ್ರುವರಿ 2026, 17:22 IST
ಲಂಚ ಪ್ರಕರಣ: ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ, ಇಬ್ಬರು ಆಪ್ತರು ಜೈಲಿಗೆ

ಕೆಲವು ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡರೆ ನನಗೆ ಒಳ್ಳೆಯದು:ಡಿ.ಕೆ.ಶಿವಕುಮಾರ್

Karnataka Congress: ಕಾರವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಇಕ್ಬಾಲ್ ಹುಸೇನ್ ಸೇರಿದಂತೆ ಕೆಲ ಕಾಂಗ್ರೆಸ್ ಶಾಸಕರು ಮೌನವಾಗಿದ್ದರೆ ಒಳ್ಳೆಯದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 22 ಫೆಬ್ರುವರಿ 2026, 10:55 IST
ಕೆಲವು ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡರೆ ನನಗೆ ಒಳ್ಳೆಯದು:ಡಿ.ಕೆ.ಶಿವಕುಮಾರ್
ADVERTISEMENT
ADVERTISEMENT
ADVERTISEMENT