ಗುರುವಾರ, 3 ಜುಲೈ 2025
×
ADVERTISEMENT

ಕ್ರೀಡೆ

ADVERTISEMENT

ವಿಂಡೀಸ್ ಕ್ರಿಕೆಟಿಗನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಕೋಚ್ ಸಾಮಿ ಹೇಳಿದ್ದೇನು?

ವೆಸ್ಟ್‌ ಇಂಡೀಸ್‌ ಕ್ರಿಕೆಟಿಗನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿ ಬಂದಿದ್ದು, ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಆದರೆ, ಪ್ರಕ್ರಿಯೆಯು ಸರಿಯಾದ ರೀತಿಯಲ್ಲಿ ನಡೆಯಬೇಕು ಎಂದು ತಂಡದ ಮುಖ್ಯ ಕೋಚ್‌ ಡರೇನ್‌ ಸಾಮಿ ಒತ್ತಾಯಿಸಿದ್ದಾರೆ.
Last Updated 3 ಜುಲೈ 2025, 4:19 IST
ವಿಂಡೀಸ್ ಕ್ರಿಕೆಟಿಗನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಕೋಚ್ ಸಾಮಿ ಹೇಳಿದ್ದೇನು?

ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದ ಮುಖ್ಯ ಕೋಚ್ ಆಗಿ ಮೋಹನ್‌ರಾಜ್ ಮರುನೇಮಕ

ಭಾರತ ಫುಟ್ಬಾಲ್‌ ತಂಡದ ಮಾಜಿ ಆಟಗಾರ ನಲ್ಲಪ್ಪನ್‌ ಮೋಹನ್‌ರಾಜ್ ಅವರು ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದ ಮುಖ್ಯ ಕೋಚ್‌ ಆಗಿ ಮರುನೇಮಕಗೊಂಡಿದ್ದಾರೆ.
Last Updated 2 ಜುಲೈ 2025, 19:53 IST
ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದ ಮುಖ್ಯ ಕೋಚ್ ಆಗಿ ಮೋಹನ್‌ರಾಜ್ ಮರುನೇಮಕ

ಕೆನಡಾ ಓಪನ್‌: ಎರಡನೇ ಸುತ್ತಿಗೆ ಶ್ರೀಕಾಂತ್‌

ಭಾರತದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್‌ ಅವರು ಇಲ್ಲಿ ನಡೆಯುತ್ತಿರುವ ಕೆನಡಾ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.
Last Updated 2 ಜುಲೈ 2025, 19:53 IST
ಕೆನಡಾ ಓಪನ್‌: ಎರಡನೇ ಸುತ್ತಿಗೆ ಶ್ರೀಕಾಂತ್‌

ದೂರವಾದ ಪತ್ನಿ, ಮಗಳಿಗೆ ₹4 ಲಕ್ಷ ಪರಿಹಾರ ನೀಡಲು ಶಮಿಗೆ ಕೋಲ್ಕತ್ತ ಹೈಕೋರ್ಟ್ ಆದೇಶ

ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ತಮ್ಮಿಂದ ದೂರವಾದ ಪತ್ನಿ ಮತ್ತು ಮಗಳಿಗೆ ಮಾಸಿಕ ₹ 4 ಲಕ್ಷ ಮಾಸಿಕ ಜೀವನಾಂಶ ನೀಡಬೇಕು ಎಂದು ಕೋಲ್ಕತ್ತ ಹೈಕೋರ್ಟ್ ನಿರ್ದೇಶಿಸಿದೆ.
Last Updated 2 ಜುಲೈ 2025, 19:52 IST
ದೂರವಾದ ಪತ್ನಿ, ಮಗಳಿಗೆ ₹4 ಲಕ್ಷ ಪರಿಹಾರ ನೀಡಲು ಶಮಿಗೆ ಕೋಲ್ಕತ್ತ ಹೈಕೋರ್ಟ್ ಆದೇಶ

ಕೊಕ್ಕೊ ಫೆಡರೇಷನ್ ಅಧ್ಯಕ್ಷರಾಗಿ ಸುಧಾಂಶು ಮಿತ್ತಲ್ ಪುನರಾಯ್ಕೆ

ಬಿಜೆಪಿ ನಾಯಕ ಸುಧಾಂಶು ಮಿತ್ತಲ್ ಅವರು ಭಾರತ ಕೊಕ್ಕೊ ಫೆಡರೇಷನ್‌ ಅಧ್ಯಕ್ಷರಾಗಿ ಪುನರಾಯ್ಕೆಗೊಂಡರು. ಪಂಜಾಬ್‌ನ ಉಪಕಾರ್ ಸಿಂಗ್‌ ವಿರ್ಕ್ ನೂತನ ಕಾರ್ಯದರ್ಶಿಯಾಗಿದ್ದಾರೆ.
Last Updated 2 ಜುಲೈ 2025, 19:46 IST
ಕೊಕ್ಕೊ ಫೆಡರೇಷನ್ ಅಧ್ಯಕ್ಷರಾಗಿ ಸುಧಾಂಶು ಮಿತ್ತಲ್ ಪುನರಾಯ್ಕೆ

ಫುಟ್‌ಬಾಲ್: ಭಾರತಕ್ಕೆ ಮಣಿದ ಇರಾಕ್‌

ಭಾರತದ ಮಹಿಳಾ ಫುಟ್‌ಬಾಲ್ ತಂಡ ಮತ್ತೊಮ್ಮೆ ಅಧಿಕಾರಯುತ ಆಟದ ಪ್ರದರ್ಶನ ನೀಡಿ ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ 2026ರ ಕ್ವಾಲಿಫೈಯರ್ ಪಂದ್ಯದಲ್ಲಿ ಇರಾಕ್ ತಂಡವನ್ನು 5–0 ಗೋಲುಗಳಿಂದ ಸದೆಬಡಿಯಿತು.
Last Updated 2 ಜುಲೈ 2025, 19:43 IST
ಫುಟ್‌ಬಾಲ್: ಭಾರತಕ್ಕೆ ಮಣಿದ ಇರಾಕ್‌

ಕಾಲ್ತುಳಿತ ಪ್ರಕರಣ: RCB, ಕೆಎಸ್‌ಸಿಎಯಿಂದ ವಿವರಣೆ ಕೇಳಿದ ಬಿಸಿಸಿಐ ಒಂಬುಡ್ಸ್‌ಮನ್

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರ್ಯಾಂಚೈಸಿ ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಲಿಖಿತ ವಿವರಣೆ ಸಲ್ಲಿಸಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಂಬುಡ್ಸ್‌ಮನ್ ಮತ್ತು ನೈತಿಕ ಅಧಿಕಾರಿ ಅರುಣ್ ಮಿಶ್ರಾ ಸೂಚಿಸಿದ್ದಾರೆ.
Last Updated 2 ಜುಲೈ 2025, 19:42 IST
ಕಾಲ್ತುಳಿತ ಪ್ರಕರಣ: RCB, ಕೆಎಸ್‌ಸಿಎಯಿಂದ ವಿವರಣೆ ಕೇಳಿದ ಬಿಸಿಸಿಐ ಒಂಬುಡ್ಸ್‌ಮನ್
ADVERTISEMENT

ಬ್ಯಾಸ್ಕೆಟ್‌ಬಾಲ್‌: ಚಿಕ್ಕಮಗಳೂರು ಜಿಲ್ಲಾ ತಂಡಕ್ಕೆ ಗೆಲುವು

ನೆಟ್ಲ ಚಾಣಕ್ಯ ಹಾಗೂ ರೆಹಾನ್‌ ಖಾನ್‌ ಅವರ ಆಟದ ಬಲದಿಂದ ಚಿಕ್ಕಮಗಳೂರು ಜಿಲ್ಲಾ ತಂಡವು ಎಸ್‌. ರಂಗರಾಜನ್‌ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಸಿ’ ಡಿವಿಷನ್‌ ಲೀಗ್‌ ಪುರುಷರ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 66–49ರಿಂದ ಮೌಂಟ್ಸ್‌ ಕ್ಲಬ್‌ ತಂಡವನ್ನು ಸೋಲಿಸಿತು.
Last Updated 2 ಜುಲೈ 2025, 19:38 IST
ಬ್ಯಾಸ್ಕೆಟ್‌ಬಾಲ್‌: ಚಿಕ್ಕಮಗಳೂರು ಜಿಲ್ಲಾ ತಂಡಕ್ಕೆ ಗೆಲುವು

ವಿಂಬಲ್ಡನ್: ಮೂರನೇ ಸುತ್ತಿಗೆ ಸಬಲೆಂಕಾ

ಕೊಕೊ ಗಾಫ್‌ಗೂ ಆಘಾತ l ಮ್ಯಾಡಿಸನ್‌ ಕೀಸ್‌ ಮುನ್ನಡೆ
Last Updated 2 ಜುಲೈ 2025, 19:38 IST
ವಿಂಬಲ್ಡನ್: ಮೂರನೇ ಸುತ್ತಿಗೆ ಸಬಲೆಂಕಾ

IND vs ENG 2nd Test| ಗಿಲ್ ಶತಕದ ಸೊಬಗು: ಮೊದಲ ದಿನ 300ರ ಗಡಿ ದಾಟಿದ ಭಾರತ

ಎರಡನೇ ಟೆಸ್ಟ್: ಯಶಸ್ವಿ ಜೈಸ್ವಾಲ್ ಚೆಂದದ ಬ್ಯಾಟಿಂಗ್
Last Updated 2 ಜುಲೈ 2025, 19:34 IST
IND vs ENG 2nd Test| ಗಿಲ್ ಶತಕದ ಸೊಬಗು: ಮೊದಲ ದಿನ 300ರ ಗಡಿ ದಾಟಿದ ಭಾರತ
ADVERTISEMENT
ADVERTISEMENT
ADVERTISEMENT