ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರೀಡೆ

ADVERTISEMENT

ಗುವಾಹಟಿ– ಒಡಿಶಾ ಮಾಸ್ಟರ್ಸ್‌ ಕೈಬಿಟ್ಟ ಬಿಡಬ್ಲ್ಯುಎಫ್‌

BWF Tournament Changes: ಜಾಗತಿಕ ಮಟ್ಟದ ಟೂರ್ನಿಗಳ ಸ್ವರೂಪ ಬದಲಿಸಿರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ (ಬಿಡಬ್ಲ್ಯುಎಫ್‌), ಲಖನೌನಲ್ಲಿ ನಡೆಯುವ ಸೈಯದ್‌ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯ ದರ್ಜೆಯನ್ನು ಸೂಪರ್ 300ರಿಂದ ಸೂಪರ್‌ 100ಕ್ಕೆ ಇಳಿಸಿದೆ.
Last Updated 9 ಫೆಬ್ರುವರಿ 2026, 16:10 IST
ಗುವಾಹಟಿ– ಒಡಿಶಾ ಮಾಸ್ಟರ್ಸ್‌ ಕೈಬಿಟ್ಟ ಬಿಡಬ್ಲ್ಯುಎಫ್‌

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ: ಬಿ ದರ್ಜೆಯಲ್ಲಿ ಕೊಹ್ಲಿ, ರೋಹಿತ್

BCCI Player Contracts: ಭಾರತ ಏಕದಿನ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಸೋಮವಾರ ಹೊಸದಾಗಿ ಪ್ರಕಟಿಸಲಾಗಿರುವ ಬಿಸಿಸಿಯ ವಾರ್ಷಿಕ ಕೇಂದ್ರೀಯ ಗುತ್ತಿಗೆಯಲ್ಲಿ ‘ಬಿ’ ದರ್ಜೆಯಲ್ಲಿ ಸೇರ್ಪಡೆಯಾಗಿದ್ದಾರೆ.
Last Updated 9 ಫೆಬ್ರುವರಿ 2026, 16:06 IST
ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿ: ಬಿ ದರ್ಜೆಯಲ್ಲಿ ಕೊಹ್ಲಿ, ರೋಹಿತ್

ಟಿ–20 ವಿಶ್ವಕಪ್: ಜಿಂಬಾಬ್ವೆಗೆ ಸುಲಭ ತುತ್ತಾದ ಒಮಾನ್‌

Brian Bennett: ಬೌಲರ್‌ಗಳ ಪರಿಣಾಮಕಾರಿ ದಾಳಿಯ ಬಳಿಕ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಅವರ ಬ್ಯಾಟಿಂಗ್‌ ಬಲದಿಂದ ಜಿಂಬಾಬ್ವೆ ತಂಡವು ಸೋಮವಾರ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಒಮಾನ್ ವಿರುದ್ಧ ಎಂಟು ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
Last Updated 9 ಫೆಬ್ರುವರಿ 2026, 15:31 IST
ಟಿ–20 ವಿಶ್ವಕಪ್: ಜಿಂಬಾಬ್ವೆಗೆ ಸುಲಭ ತುತ್ತಾದ ಒಮಾನ್‌

ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಜಯ

Karnataka Cricket: ಬೆಂಗಳೂರು: ಸಾಂಘಿಕ ಬೌಲಿಂಗ್ ಪ್ರದರ್ಶನ ನೀಡಿದ ಕರ್ನಾಟಕ ತಂಡವು, ರಾಮನಗರದ ಕೌಶಿಕಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಎಲೀಟ್‌ ಡಿ ಗುಂಪಿನ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು 197 ರನ್‌ಗಳಿಂದ ಸೋಲಿಸಿತು.
Last Updated 9 ಫೆಬ್ರುವರಿ 2026, 15:26 IST
ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಜಯ

ಟಿ–20 ವಿಶ್ವಕಪ್: ಇಟಲಿ ವಿರುದ್ಧ ಸ್ಕಾಟ್ಲೆಂಡ್‌ಗೆ ಸುಲಭ ಗೆಲುವು

George Munsey: ಕೋಲ್ಕತ್ತ: ಆರಂಭ ಆಟಗಾರ ಜಾರ್ಜ್ ಮುನ್ಸಿ ಅವರ ಆಕ್ರಮಣಕಾರಿ ಅರ್ಧ ಶತಕದ ನೆರವಿನಿಂದ ಸ್ಕಾಟ್ಲೆಂಡ್‌ ತಂಡ, ಟಿ20 ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಇಟಲಿ ತಂಡವನ್ನು ಸೋಮವಾರ ನಡೆದ ಪಂದ್ಯದಲ್ಲಿ ಹೆಚ್ಚಿನ ಪ್ರಯಾಸವಿಲ್ಲದೇ ಸೋಲಿಸಿತು.
Last Updated 9 ಫೆಬ್ರುವರಿ 2026, 15:14 IST
ಟಿ–20 ವಿಶ್ವಕಪ್: ಇಟಲಿ ವಿರುದ್ಧ ಸ್ಕಾಟ್ಲೆಂಡ್‌ಗೆ ಸುಲಭ ಗೆಲುವು

Ranji Trophy: ಮಿಂಚಿದ ರಾಹುಲ್, ಸ್ಮರಣ್; ಸೆಮಿಫೈನಲ್‌ಗೆ ಕರ್ನಾಟಕ ಲಗ್ಗೆ

Ranji Trophy Quarterfinal: ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ದೇವದತ್ತ ಪಡಿಕ್ಕಲ್ ನಾಯಕತ್ವದ ಕರ್ನಾಟಕ ತಂಡವು ಸೆಮಿಫೈನಲ್‌ ಪ್ರವೇಶಿಸಿದೆ.
Last Updated 9 ಫೆಬ್ರುವರಿ 2026, 6:38 IST
Ranji Trophy: ಮಿಂಚಿದ ರಾಹುಲ್, ಸ್ಮರಣ್; ಸೆಮಿಫೈನಲ್‌ಗೆ ಕರ್ನಾಟಕ ಲಗ್ಗೆ

T20 WC| ಭಾರತ ವಿರುದ್ಧವೇ ಮಿಂಚಿನ ಪ್ರದರ್ಶನ ನೀಡಿದ ಕನ್ನಡಿಗ: ಏನಿವರ ಹಿನ್ನೆಲೆ?

Sanjay Krishnamurthy: ಸಂಜಯ್ ಕೃಷ್ಣಮೂರ್ತಿ ಅವರ ತಂದೆ ಕರ್ನಾಟಕ ಮೂಲದವರಾಗಿದ್ದು, ಸಂಜಯ್ ಅಮೆರಿಕದಲ್ಲಿ ಜನಿಸಿದ್ದಾರೆ. ಆದರೂ, ಅವರು ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ.
Last Updated 9 ಫೆಬ್ರುವರಿ 2026, 2:40 IST
T20 WC| ಭಾರತ ವಿರುದ್ಧವೇ ಮಿಂಚಿನ ಪ್ರದರ್ಶನ ನೀಡಿದ ಕನ್ನಡಿಗ: ಏನಿವರ ಹಿನ್ನೆಲೆ?
ADVERTISEMENT

ಫೈನಲ್‌ನಲ್ಲಿ ಕೇರಳ ಮಣಿಸಿದ ಸರ್ವಿಸಸ್‌ ತಂಡಕ್ಕೆ ಸಂತೋಷ್‌ ಟ್ರೋಫಿ

National Football Championship: ಸರ್ವಿಸಸ್‌ ತಂಡವು 1–0ಯಿಂದ ಕೇರಳ ತಂಡವನ್ನು ಮಣಿಸಿ, ಸಂತೋಷ್‌ ಟ್ರೋಫಿಗಾಗಿ ನಡೆದ 79ನೇ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಪ್ರಶಸ್ತಿ ಗೆದ್ದುಕೊಂಡಿತು. ಸರ್ವಿಸಸ್‌ ತಂಡಕ್ಕೆ ಇದು 8ನೇ ಪ್ರಶಸ್ತಿಯಾಗಿದೆ.
Last Updated 9 ಫೆಬ್ರುವರಿ 2026, 0:10 IST
ಫೈನಲ್‌ನಲ್ಲಿ ಕೇರಳ ಮಣಿಸಿದ ಸರ್ವಿಸಸ್‌ ತಂಡಕ್ಕೆ ಸಂತೋಷ್‌ ಟ್ರೋಫಿ

ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌: ಇಳವೆನಿಲ್‌– ಅರ್ಜುನ್‌ ಜೋಡಿಗೆ ಸ್ವರ್ಣ

Mixed Team Gold: ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಶೂಟರ್‌ಗಳ ಪ್ರಾಬಲ್ಯ ಮುಂದುವರಿದಿದ್ದು, ಇಳವೆನಿಲ್‌ ವಳರಿವನ್‌ ಹಾಗೂ ಅರ್ಜುನ್‌ ಬಬೂತಾ ಜೋಡಿಯು 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಭಾನುವಾರ ಚಿನ್ನದ ‍ಪದಕಕ್ಕೆ ಗುರಿಯಿಟ್ಟಿತು.
Last Updated 8 ಫೆಬ್ರುವರಿ 2026, 23:44 IST
ಏಷ್ಯಾ ಶೂಟಿಂಗ್‌ ಚಾಂಪಿಯನ್‌ಷಿಪ್‌: ಇಳವೆನಿಲ್‌– ಅರ್ಜುನ್‌ ಜೋಡಿಗೆ ಸ್ವರ್ಣ

ಎಚ್‌ಸಿಎಲ್‌ ಸೈಕ್ಲೊಥಾನ್: ಬಸಪ್ಪ ತೇರದಾಳಗೆ ಪ್ರಶಸ್ತಿ

Bengaluru Cycling: ಬಾಗಲಕೋಟೆಯ ಬಸಪ್ಪ ತೇರದಾಳ ಅವರು ಚೊಚ್ಚಲ ಆವೃತ್ತಿಯ ಎಚ್‌ಸಿಎಲ್‌ ಸೈಕ್ಲೊಥಾನ್‌ ಬೆಂಗಳೂರು ಸ್ಪರ್ಧೆಯ ಅಮೆಚೂರ್‌ ರೋಡ್‌ ರೇಸ್‌ 50 ಕಿ.ಮೀ. ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರ ವಿಭಾಗದಲ್ಲಿ ಮೈಸೂರಿನ ಎಚ್‌.ಎನ್.ನಾಗಶ್ರೀ ಮೊದಲ ರನ್ನರ್ಸ್‌ಅಪ್‌ ಆದರು.
Last Updated 8 ಫೆಬ್ರುವರಿ 2026, 23:38 IST
ಎಚ್‌ಸಿಎಲ್‌ ಸೈಕ್ಲೊಥಾನ್: ಬಸಪ್ಪ ತೇರದಾಳಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT