ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕ್ರೀಡೆ

ADVERTISEMENT

WPL RCBW vs GGW | ಆರ್‌ಸಿಬಿ ಗೆಲುವಿನ ಓಟ ಅಬಾಧಿತ: ನಾಕೌಟ್‌ಗೆ ಮಂದಾನ ಬಳಗ

WPL Match Update: ಗೌತಮಿ ನಾಯಕ್ ಅವರ ಸೊಗಸಾದ ಅರ್ಧಶತಕ ಹಾಗೂ ಬೌಲರ್‌ಗಳ ಸಾಂಘಿಕ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸೋಮವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 61 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
Last Updated 19 ಜನವರಿ 2026, 18:21 IST
WPL RCBW vs GGW | ಆರ್‌ಸಿಬಿ ಗೆಲುವಿನ ಓಟ ಅಬಾಧಿತ: ನಾಕೌಟ್‌ಗೆ ಮಂದಾನ ಬಳಗ

ಇಂಡೊನೇಷ್ಯಾ ಮಾಸ್ಟರ್‌ ಬ್ಯಾಡ್ಮಿಂಟನ್‌: ಸುಧಾರಿತ ಆಟದತ್ತ ಸೇನ್‌ ಚಿತ್ತ

Indonesia Masters 2026: ಜಕಾರ್ತದಲ್ಲಿ ಆರಂಭವಾಗಲಿರುವ ಇಂಡೊನೇಷ್ಯಾ ಮಾಸ್ಟರ್ಸ್‌ ಟೂರ್ನಿಯಲ್ಲಿ ಭಾರತದ ಶಟ್ಲರ್‌ಗಳಾದ ಲಕ್ಷ್ಯ ಸೇನ್, ಎಚ್.ಎಸ್. ಪ್ರಣಯ್ ಮತ್ತು ಪಿ.ವಿ. ಸಿಂಧು ಕಣಕ್ಕೆ. ಪಂದ್ಯಗಳ ವಿವರ ಇಲ್ಲಿದೆ.
Last Updated 19 ಜನವರಿ 2026, 16:32 IST
ಇಂಡೊನೇಷ್ಯಾ ಮಾಸ್ಟರ್‌ ಬ್ಯಾಡ್ಮಿಂಟನ್‌: ಸುಧಾರಿತ ಆಟದತ್ತ ಸೇನ್‌ ಚಿತ್ತ

ಟಿ20 ವಿಶ್ವಕಪ್‌| 21ರೊಳಗೆ ನಿರ್ಧಾರಕ್ಕೆ ಬನ್ನಿ: ಬಿಸಿಬಿಗೆ ಐಸಿಸಿ ಸೂಚನೆ

T20 World Cup Alert: ಟಿ20 ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಬಾಂಗ್ಲಾದೇಶ ನಿರ್ಧಾರಕ್ಕೆ ಬಾರದೇ ಹೋದರೆ, ಸ್ಕಾಟ್ಲೆಂಡ್ ತಂಡವನ್ನು ಸೇರ್ಪಡೆಗೊಳಿಸಲಾಗುವುದು ಎಂದು ಐಸಿಸಿ ಬಿಸಿಬಿಗೆ ತಿಳಿಸಿದೆ. ತೀರ್ಮಾನಕ್ಕೆ 21ರ ತನಕ ಗಡುವು ನೀಡಿದೆ.
Last Updated 19 ಜನವರಿ 2026, 16:27 IST
ಟಿ20 ವಿಶ್ವಕಪ್‌| 21ರೊಳಗೆ ನಿರ್ಧಾರಕ್ಕೆ ಬನ್ನಿ: ಬಿಸಿಬಿಗೆ ಐಸಿಸಿ ಸೂಚನೆ

ಬೆಂಗಳೂರು: ವೆಂಕಟನಾಗ್‌ಗೆ ಚೆಸ್ ಪ್ರಶಸ್ತಿ

Chess Tournament Karnataka: ಬೆಂಗಳೂರು ಜಿಲ್ಲಾಸ್ಥಾಯಿಯ 15 ವರ್ಷದೊಳಗಿನವರ ಚೆಸ್ ಟೂರ್ನಿಯಲ್ಲಿ ವೆಂಕಟನಾಗ ಕಾರ್ತಿಕ್ ಮಲ್ಲಾದಿ ಎಂಟು ಅಂಕ ಗಳಿಸಿ ಚಾಂಪಿಯನ್ ಆಗಿದ್ದು, ಬಾಲಕಿಯರ ವಿಭಾಗದಲ್ಲಿ ಇಂದುಶೀತಲಾ ಎನ್. ಗೆದ್ದು ಮೆರೆದಿದ್ದಾರೆ.
Last Updated 19 ಜನವರಿ 2026, 15:51 IST
ಬೆಂಗಳೂರು: ವೆಂಕಟನಾಗ್‌ಗೆ ಚೆಸ್ ಪ್ರಶಸ್ತಿ

ಜ. 25ರಿಂದ ಕೆಸಿಎಲ್ ಟೂರ್ನಿ

Kabaddi Champions League: ಹರಿಯಾಣದ ರಾಯಿ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಜ.25ರಿಂದ ಫೆ.7ರವರೆಗೆ ನಡೆಯಲಿರುವ ಮೊದಲ ಕೆಸಿಎಲ್ ಟೂರ್ನಿಯಲ್ಲಿ ಎಂಟು ಫ್ರಾಂಚೈಸಿ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.
Last Updated 19 ಜನವರಿ 2026, 14:12 IST
ಜ. 25ರಿಂದ ಕೆಸಿಎಲ್ ಟೂರ್ನಿ

ಆಫ್ರಿಕಾ ಕಪ್‌ ಫೈನಲ್: ಮೊರಾಕೊ ವಿರುದ್ಧ ಪ್ರಶಸ್ತಿ ಗೆದ್ದ ಸೆನೆಗಲ್‌ ತಂಡ

Senegal Football Victory: ಆಫ್ರಿಕಾ ಕಪ್ ಫೈನಲ್‌ನಲ್ಲಿ ಸೆನೆಗಲ್ ತಂಡವು 1–0 ಗೋಲಿನಿಂದ ಆತಿಥೇಯ ಮೊರೊಕ್ಕೊ ವಿರುದ್ಧ ಗೆದ್ದು ಚಾಂಪಿಯನ್ ಆದ ನಂತರ ಪೆನಾಲ್ಟಿ ವಿವಾದದಿಂದ ಪಂದ್ಯವು 20 ನಿಮಿಷ ಸ್ಥಗಿತಗೊಂಡಿತ್ತು.
Last Updated 19 ಜನವರಿ 2026, 14:01 IST
ಆಫ್ರಿಕಾ ಕಪ್‌ ಫೈನಲ್: ಮೊರಾಕೊ ವಿರುದ್ಧ ಪ್ರಶಸ್ತಿ ಗೆದ್ದ ಸೆನೆಗಲ್‌ ತಂಡ

ಜ.20ರಿಂದ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟ

Leh Sports Event: ಲಡಾಖ್‌ನ ಲೇಹ್‌ನಲ್ಲಿ ಜನವರಿ 20ರಿಂದ ಆರಂಭವಾಗುವ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ 1,000ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದು, ಫಿಗರ್ ಸ್ಕೇಟಿಂಗ್ ಮೊದಲ ಬಾರಿ ಪರಿಚಯವಾಗಿದೆ.
Last Updated 19 ಜನವರಿ 2026, 13:58 IST
ಜ.20ರಿಂದ ಖೇಲೊ ಇಂಡಿಯಾ ಚಳಿಗಾಲದ ಕ್ರೀಡಾಕೂಟ
ADVERTISEMENT

ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದಗೆ ಮತ್ತೆ ಸೋಲು

Chess Tournament Update: ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಪ್ರಜ್ಞಾನಂದ ಅವರು ಉಜ್ಬೇಕಿಸ್ತಾನದ ನೊದಿರ್ಬೆಕ್ ಅಬ್ದುಸತ್ತಾರೋವ್ ವಿರುದ್ಧ ಸೋತಿದ್ದಾರೆ. ಅಂಕಪಟ್ಟಿಯಲ್ಲಿ ಅವರು ತಳದಲ್ಲಿದ್ದಾರೆ.
Last Updated 19 ಜನವರಿ 2026, 13:40 IST
ಟಾಟಾ ಸ್ಟೀಲ್ ಮಾಸ್ಟರ್ಸ್‌ ಚೆಸ್‌: ಪ್ರಜ್ಞಾನಂದಗೆ ಮತ್ತೆ ಸೋಲು

ವಿಶ್ರಾಂತಿ ಇಲ್ಲ: ನ್ಯೂಜಿಲೆಂಡ್ ಸರಣಿ ಬಳಿಕ ದೇಶೀಯ ಟೂರ್ನಿಯಲ್ಲಿ ಗಿಲ್ ಕಣಕ್ಕೆ

Ranji Trophy: ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ ಶುಭಮನ್ ಗಿಲ್ ವಿಶ್ರಾಂತಿ ಪಡೆಯದೆ ರಣಜಿ ಟ್ರೋಫಿ ಆಡಲು ನಿರ್ಧರಿಸಿದ್ದಾರೆ. ಜನವರಿ 22ರಿಂದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಕಣಕ್ಕೆ.
Last Updated 19 ಜನವರಿ 2026, 12:52 IST
ವಿಶ್ರಾಂತಿ ಇಲ್ಲ: ನ್ಯೂಜಿಲೆಂಡ್ ಸರಣಿ ಬಳಿಕ ದೇಶೀಯ ಟೂರ್ನಿಯಲ್ಲಿ ಗಿಲ್ ಕಣಕ್ಕೆ

ನಮಗೂ ನ್ಯೂಜಿಲೆಂಡ್ ತಂಡಕ್ಕೂ ಇದ್ದ ಅದೊಂದು ವ್ಯತ್ಯಾಸ ನಮ್ಮ ಸೋಲಿಗೆ ಕಾರಣ: ಗಿಲ್

Shubman Gill on India’s ODI loss: ನ್ಯೂಜಿಲೆಂಡ್ ತಂಡ ಭಾರತದಲ್ಲಿ 38 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತು. ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅವರು ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
Last Updated 19 ಜನವರಿ 2026, 9:32 IST
ನಮಗೂ ನ್ಯೂಜಿಲೆಂಡ್ ತಂಡಕ್ಕೂ ಇದ್ದ ಅದೊಂದು ವ್ಯತ್ಯಾಸ ನಮ್ಮ ಸೋಲಿಗೆ ಕಾರಣ: ಗಿಲ್
ADVERTISEMENT
ADVERTISEMENT
ADVERTISEMENT