ಶುಕ್ರವಾರ, 2 ಜನವರಿ 2026
×
ADVERTISEMENT

ಕ್ರೀಡೆ

ADVERTISEMENT

ಆ್ಯಷಸ್ ಸರಣಿ ನಡುವೆ ದಿಢೀರ್ ನಿವೃತ್ತಿ: ಆಸೀಸ್ ಆರಂಭಿಕನಿಂದ ಅಚ್ಚರಿಯ ನಿರ್ಧಾರ

Ashes series Kannada news: ಆಸ್ಟ್ರೇಲಿಯಾ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಸಿಡ್ನಿಯಲ್ಲಿ ನಡೆಯುವ ಐದನೇ ಟೆಸ್ಟ್ ಬಳಿಕ ವಿದಾಯ ಹೇಳಲಿದ್ದಾರೆ.
Last Updated 2 ಜನವರಿ 2026, 6:55 IST
ಆ್ಯಷಸ್ ಸರಣಿ ನಡುವೆ ದಿಢೀರ್ ನಿವೃತ್ತಿ: ಆಸೀಸ್ ಆರಂಭಿಕನಿಂದ ಅಚ್ಚರಿಯ ನಿರ್ಧಾರ

KKR ಮಾಲೀಕ ಶಾರುಖ್ ಖಾನ್ ದೇಶದ್ರೋಹಿ ಎಂದು ಬಿಜೆಪಿ ನಾಯಕ ಆಕ್ರೋಶ

KKR team owner Shah Rukh Khan controversy Kannada: ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಖರೀದಿಗೆ ಸಂಬಂಧಿಸಿ ಬಿಜೆಪಿ ನಾಯಕ ಸಂಗೀತ್ ಸೋಮ್ ಶಾರುಖ್ ಖಾನ್ ವಿರುದ್ಧ ದೇಶದ್ರೋಹಿ ಆರೋಪ ಮಾಡಿದ್ದಾರೆ.
Last Updated 2 ಜನವರಿ 2026, 5:55 IST
KKR ಮಾಲೀಕ ಶಾರುಖ್ ಖಾನ್ ದೇಶದ್ರೋಹಿ ಎಂದು ಬಿಜೆಪಿ ನಾಯಕ ಆಕ್ರೋಶ

ಕೊಹ್ಲಿ, ರೋಹಿತ್ ಜನಪ್ರಿಯತೆಯಿಂದ ಏಕದಿನ ಕ್ರಿಕೆಟ್‌ಗೆ ಹೊಸ ಹುರುಪು: ಪಠಾಣ್

ಏಕದಿನ ಕ್ರಿಕೆಟ್ ಉಳಿವಿಗಾಗಿ ಬಿಸಿಸಿಐಗೆ ಮಹತ್ವದ ಸಲಹೆ ನೀಡಿದ ಮಾಜಿ ಕ್ರಿಕೆಟಿಗ
Last Updated 2 ಜನವರಿ 2026, 5:34 IST
ಕೊಹ್ಲಿ, ರೋಹಿತ್ ಜನಪ್ರಿಯತೆಯಿಂದ ಏಕದಿನ ಕ್ರಿಕೆಟ್‌ಗೆ ಹೊಸ ಹುರುಪು: ಪಠಾಣ್

2027ರ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ಉಳಿಯುವುದೇ ಅನುಮಾನ ಎಂದ ಅಶ್ವಿನ್

Cricket Format Debate: 2027ರಲ್ಲಿ ನಡೆಯುವ ವಿಶ್ವಕಪ್ ಟೂರ್ನಿಯ ಬಳಿಕ ಏಕದಿನ ಕ್ರಿಕೆಟ್‌ ಮಾದರಿ ಉಳಿಯುವುದೇ ಅನುಮಾನ ಎಂದು ಭಾರತದ ಮಾಜಿ ಆಟಗಾರ ರವಿಚಂದ್ರನ್‌ ಅಶ್ವಿನ್‌ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 2 ಜನವರಿ 2026, 2:43 IST
2027ರ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ಉಳಿಯುವುದೇ ಅನುಮಾನ ಎಂದ ಅಶ್ವಿನ್

ಯುಟಿಟಿ ಯೂತ್‌ ಕಂಟೆಂಡರ್‌ ಇಂದಿನಿಂದ: ಕಣದಲ್ಲಿ ಕರ್ನಾಟಕದ ಯಶಸ್ವಿನಿ, ತನಿಷ್ಕಾ

Table Tennis: ವಿಶ್ವ ಟೇಬಲ್‌ ಟೆನಿಸ್‌ ಯೂತ್‌ ಕಂಟೆಂಡರ್‌ ಮತ್ತು ಯುಟಿಟಿ ಫೀಡರ್‌ ಸರಣಿಯು ವಡೋದರಾದಲ್ಲಿ ಇಂದಿನಿಂದ ಆರಂಭಗೊಳ್ಳಲಿದೆ. ಕರ್ನಾಟಕದ ಯಶಸ್ವಿನಿ ಘೋರ್ಪಡೆ ಮತ್ತು ತನಿಷ್ಕಾ ಕಾಲಭೈರವ ಕೂಟಕ್ಕೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದಾರೆ.
Last Updated 1 ಜನವರಿ 2026, 23:30 IST
ಯುಟಿಟಿ ಯೂತ್‌ ಕಂಟೆಂಡರ್‌ ಇಂದಿನಿಂದ: ಕಣದಲ್ಲಿ ಕರ್ನಾಟಕದ ಯಶಸ್ವಿನಿ, ತನಿಷ್ಕಾ

ಐಎಸ್‌ಎಲ್‌: ಪಾಲ್ಗೊಳ್ಳಲು 13 ಕ್ಲಬ್‌ಗಳ ಷರತ್ತು

‘ಪಾಲ್ಗೊಳ್ಳುವಿಕೆ ಶುಲ್ಕ, ಹಣಕಾಸಿನ ಹೊಣೆ ಫೆಡರೇಷನ್‌ ವಹಿಸಿಕೊಳ್ಳಬೇಕು’
Last Updated 1 ಜನವರಿ 2026, 19:53 IST
ಐಎಸ್‌ಎಲ್‌: ಪಾಲ್ಗೊಳ್ಳಲು 13 ಕ್ಲಬ್‌ಗಳ ಷರತ್ತು

ಕ್ರಿಕೆಟ್: ವ್ಯೋಮ್ ನಾಯ್ಡು ದ್ವಿಶತಕ

Under-14 Cricket: ಕೆಎಸ್‌ಸಿಎ 14 ವರ್ಷದೊಳಗಿನವರ ಟೂರ್ನಿಯಲ್ಲಿ ವಿದ್ಯಾನಿಕೇತನ ಶಾಲೆಯ ವ್ಯೋಮ್ ನಾಯ್ಡು 150 ಎಸೆತಗಳಲ್ಲಿ 283 ರನ್ ಸಿಡಿಸಿ ದ್ವಿಶತಕವಾಡಿದ್ದು, ತನ್ನ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
Last Updated 1 ಜನವರಿ 2026, 19:49 IST
ಕ್ರಿಕೆಟ್: ವ್ಯೋಮ್ ನಾಯ್ಡು ದ್ವಿಶತಕ
ADVERTISEMENT

ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ತಂಡದಲ್ಲಿ ಕಮಿನ್ಸ್‌, ಹ್ಯಾಜಲ್‌ವುಡ್‌

Australia T20 Team: ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ತಂಡದಲ್ಲಿ ಪ್ಯಾಟ್ ಕಮಿನ್ಸ್‌, ಜೋಶ್‌ ಹ್ಯಾಜಲ್‌ವುಡ್‌ ಹಾಗೂ ನಾಲ್ವರು ಸ್ಪಿನ್ನರ್‌ಗಳನ್ನು ಸೇರಿಸಲಾಗಿದೆ. ಭಾರತ–ಶ್ರೀಲಂಕಾ ಆತಿಥ್ಯದಲ್ಲಿ ಫೆ. 7ರಿಂದ ಟೂರ್ನಿ ಆರಂಭವಾಗಲಿದೆ.
Last Updated 1 ಜನವರಿ 2026, 19:46 IST
 ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ತಂಡದಲ್ಲಿ ಕಮಿನ್ಸ್‌, ಹ್ಯಾಜಲ್‌ವುಡ್‌

ಕೂಚ್ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್ | ಮಾನಸ್ ಶತಕ: ರಿಹಾನ್ ಉತ್ತಮ ಬೌಲಿಂಗ್

Cooch Behar Trophy Quarter-Final: ಕೂಚ್ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಗುಜರಾತ್ ತಂಡದ ಮಾನಸ್ ಶತಕ ಬಾರಿಸಿದರೆ, ಕರ್ನಾಟಕದ ಪರ ರಿಹಾನ್ 4 ವಿಕೆಟ್ ಪಡೆದು ಮಿಂಚಿದ್ದಾರೆ.
Last Updated 1 ಜನವರಿ 2026, 16:15 IST
ಕೂಚ್ ಬಿಹಾರ್ ಟ್ರೋಫಿ ಕ್ವಾರ್ಟರ್‌ಫೈನಲ್ | ಮಾನಸ್ ಶತಕ: ರಿಹಾನ್ ಉತ್ತಮ ಬೌಲಿಂಗ್

ಸಾಯ್:ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ ಮನ್ಸುಖ್ ಮಾಂಡವೀಯ ಶಿಲಾನ್ಯಾಸ

SAI HPC Center: ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಯೋಜನೆಗೆ ಎಚ್‌ಎಎಲ್‌ ಬೆಂಬಲ ನೀಡಿದೆ.
Last Updated 1 ಜನವರಿ 2026, 15:54 IST
ಸಾಯ್:ಅತ್ಯಾಧುನಿಕ ಉನ್ನತ ಕಾರ್ಯಕ್ಷಮತೆ ಕೇಂದ್ರಕ್ಕೆ ಮನ್ಸುಖ್ ಮಾಂಡವೀಯ ಶಿಲಾನ್ಯಾಸ
ADVERTISEMENT
ADVERTISEMENT
ADVERTISEMENT