ಗುರುವಾರ, 4 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಬುಧವಾರ, 03 ಡಿಸೆಂಬರ್‌ 2025

ಚಿನಕುರುಳಿ | ಬುಧವಾರ, 03 ಡಿಸೆಂಬರ್‌ ‌2025
Last Updated 2 ಡಿಸೆಂಬರ್ 2025, 23:30 IST
ಚಿನಕುರುಳಿ | ಬುಧವಾರ, 03 ಡಿಸೆಂಬರ್‌ 2025

ಚುರುಮುರಿ: ಸಿಎಂ ಟಾಸ್ಕ್

Political Satire | ಚುರುಮುರಿ: ಸಿಎಂ ಟಾಸ್ಕ್
Last Updated 2 ಡಿಸೆಂಬರ್ 2025, 23:30 IST
ಚುರುಮುರಿ: ಸಿಎಂ ಟಾಸ್ಕ್

IND vs SA: ಸತತ ಎರಡನೇ ಶತಕ ಗಳಿಸಿದ ಕಿಂಗ್ ಕೊಹ್ಲಿ

India vs South Africa: ರನ್ ಮೆಶಿನ್ ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಆಟಗಾರ ವಿರಾಟ್ ಕೊಹ್ಲಿ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 53ನೇ ಶತಕ ಗಳಿಸಿದ್ದಾರೆ.
Last Updated 3 ಡಿಸೆಂಬರ್ 2025, 11:06 IST
IND vs SA: ಸತತ ಎರಡನೇ ಶತಕ ಗಳಿಸಿದ ಕಿಂಗ್ ಕೊಹ್ಲಿ

ರಾಜ್ಯದಲ್ಲಿ 2.43 ಲಕ್ಷ ಅನರ್ಹ ಪಡಿತರ ಚೀಟಿ ರದ್ದು

Public Distribution System: ಉದ್ದೇಶಿತ ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ನೆರವಿನಿಂದ ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ 2.43 ಲಕ್ಷ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ.
Last Updated 3 ಡಿಸೆಂಬರ್ 2025, 13:28 IST
ರಾಜ್ಯದಲ್ಲಿ 2.43 ಲಕ್ಷ ಅನರ್ಹ ಪಡಿತರ ಚೀಟಿ ರದ್ದು

ದ.ಆಫ್ರಿಕಾ ವಿರುದ್ಧ ಟಿ20 ಸರಣಿ; ತಂಡಕ್ಕೆ ಮರಳಿದ ಗಿಲ್, ಹಾರ್ದಿಕ್

India Squad Announcement: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟ್ವೆಂಟಿ-20 ಸರಣಿಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು (ಬುಧವಾರ) ಪ್ರಕಟಿಸಿದೆ.
Last Updated 3 ಡಿಸೆಂಬರ್ 2025, 14:00 IST
ದ.ಆಫ್ರಿಕಾ ವಿರುದ್ಧ ಟಿ20 ಸರಣಿ; ತಂಡಕ್ಕೆ ಮರಳಿದ ಗಿಲ್, ಹಾರ್ದಿಕ್

ICC ಏಕದಿನ ರ‍್ಯಾಂಕಿಂಗ್:ಅಗ್ರ ಐದರಲ್ಲಿ ಕಾಣಿಸಿಕೊಂಡ ಭಾರತದ ಸ್ಟಾರ್ ಬ್ಯಾಟರ್‌ಗಳು

Cricket Rankings: ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ನೂತನ ಏಕದಿನ ರ‍್ಯಾಂಕಿಂಗ್‌ನ ಅಗ್ರ ಐದು ಸ್ಥಾನಗಳಲ್ಲಿ ಭಾರತದ ಮೂವರು ಬ್ಯಾಟರ್‌ಗಳು ಕಾಣಿಸಿಕೊಂಡಿದ್ದಾರೆ.
Last Updated 3 ಡಿಸೆಂಬರ್ 2025, 10:11 IST
ICC ಏಕದಿನ ರ‍್ಯಾಂಕಿಂಗ್:ಅಗ್ರ ಐದರಲ್ಲಿ ಕಾಣಿಸಿಕೊಂಡ ಭಾರತದ ಸ್ಟಾರ್ ಬ್ಯಾಟರ್‌ಗಳು

ಎಕರೆಗೆ 120 ಟನ್ ಕಬ್ಬು ಬೆಳೆದ ಬಸವನಬಾಗೇವಾಡಿಯ ಗೊಳಸಂಗಿ ರೈತ!

ಕಬ್ಬು ಬೆಳೆಗಾರನ ಸಾಧನೆಗೆ ಸಕ್ಕರೆ ಸಚಿವರ ಮೆಚ್ಚುಗೆ
Last Updated 2 ಡಿಸೆಂಬರ್ 2025, 6:31 IST
ಎಕರೆಗೆ 120 ಟನ್ ಕಬ್ಬು ಬೆಳೆದ ಬಸವನಬಾಗೇವಾಡಿಯ ಗೊಳಸಂಗಿ ರೈತ!
ADVERTISEMENT

ಆರ್ಥಿಕತೆ ಏರುತ್ತಿದ್ದರೂ ರೂಪಾಯಿ ಮುಗ್ಗರಿಸುತ್ತಲೇ ಇದೆ; ಏಕೆ? ಇಲ್ಲಿದೆ ಕಾರಣ...

Rupee Depreciation: ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದರೂ, ರೂಪಾಯಿ ಮೌಲ್ಯ ಡಾಲರ್ ಎದುರು ಕುಸಿಯುತ್ತಿದೆ. ವಿದೇಶೀ ಹೂಡಿಕೆ ಹಿಂಪಡೆಯುವುದು, ಆಮದು ಹೆಚ್ಚಳ ಮತ್ತು ಬಾಹ್ಯ ಒತ್ತಡಗಳು ಈ ಕುಸಿತಕ್ಕೆ ಕಾರಣವಾಗಿದೆ.
Last Updated 3 ಡಿಸೆಂಬರ್ 2025, 12:12 IST
ಆರ್ಥಿಕತೆ ಏರುತ್ತಿದ್ದರೂ ರೂಪಾಯಿ ಮುಗ್ಗರಿಸುತ್ತಲೇ ಇದೆ; ಏಕೆ? ಇಲ್ಲಿದೆ ಕಾರಣ...

ಅನಾಥ ಶಿಶುವನ್ನು ಸುತ್ತುವರಿದು ರಕ್ಷಿಸಿದ ಬೀದಿನಾಯಿಗಳು.. ಇಲ್ಲಿದೆ ರೋಚಕ ಸುದ್ದಿ

Newborn Rescue: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಶೌಚಾಲಯದ ಹೊರಗೆ ಬಿಟ್ಟುಹೋದ ನವಜಾತ ಶಿಶುವನ್ನು ಬೀದಿ ನಾಯಿಗಳ ಗುಂಪೊಂದು ವೃತ್ತಾಕಾರವಾಗಿ ಸುತ್ತುವರಿದು ಬೆಳಗಿನವರೆಗೂ ಕಾವಲು ಕಾದ ಘಟನೆ ಚಕಿತಗೆಡುತಿದೆ.
Last Updated 3 ಡಿಸೆಂಬರ್ 2025, 7:11 IST
ಅನಾಥ ಶಿಶುವನ್ನು ಸುತ್ತುವರಿದು ರಕ್ಷಿಸಿದ ಬೀದಿನಾಯಿಗಳು.. ಇಲ್ಲಿದೆ ರೋಚಕ ಸುದ್ದಿ

ಭಾರತಕ್ಕೆ ಮರಳದಿರಲು ಇದೇ ಕಾರಣ: ಅನಿವಾಸಿ ಭಾರತೀಯರು ಹೇಳಿದಿಷ್ಟು?

Indians In The US: ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು(ಎನ್‌ಆರ್‌ಐ) ಭಾರತಕ್ಕೆ ಮರಳದಿರಲು ಕಾರಣವೇನು ಎಂಬ ಬಗ್ಗೆ ಕಟೆಂಟ್‌ ಕ್ರಿಯೇಟರ್‌ರೊಬ್ಬರು ಮಾಡಿರುವ ಸಂದರ್ಶನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
Last Updated 3 ಡಿಸೆಂಬರ್ 2025, 14:02 IST
ಭಾರತಕ್ಕೆ ಮರಳದಿರಲು ಇದೇ ಕಾರಣ: ಅನಿವಾಸಿ ಭಾರತೀಯರು ಹೇಳಿದಿಷ್ಟು?
ADVERTISEMENT
ADVERTISEMENT
ADVERTISEMENT