ಮಂಗಳವಾರ, 27 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಮಂಗಳವಾರ, 27 ಜನವರಿ 2026

Cartoon: ಚಿನಕುರುಳಿ ಕಾರ್ಟೂನು: ಮಂಗಳವಾರ, 27 ಜನವರಿ 2026
Last Updated 26 ಜನವರಿ 2026, 23:30 IST
ಚಿನಕುರುಳಿ ಕಾರ್ಟೂನು: ಮಂಗಳವಾರ, 27 ಜನವರಿ 2026

ಚುರುಮುರಿ: ಅಪಾರ್ಥ ಚಿಂತಾಮಣಿ

Political Satire: ನಮ್ಮ ಕಾಲದ ರಾಜಕಾರಣಿಗಳು ದೀಪದಿಂದ ದೀಪ ಹಚ್ಚಿರಿ ಅಂತ ಹೇಳಿ ಹೊಂಟೋದ ಮ್ಯಾಲೆ ಈವತ್ಲ ಜನನಾಯಕರು ದೀಪ ಇರೋದೇ ಬೆಂಕಿ ಹಚ್ಚಕ್ಕೆ ಅಂತ ದ್ವೇಷದ ಬೆಂಕಿ ಹಾಕಿ ಮೈಕಾಯಿಸ್ಕತಾವ್ರೆ’ ಯಂಟಪ್ಪಣ್ಣ ಬೇಜಾರು ತೋರಿಸಿತು.
Last Updated 26 ಜನವರಿ 2026, 23:49 IST
ಚುರುಮುರಿ: ಅಪಾರ್ಥ ಚಿಂತಾಮಣಿ

ಕೋಲಾರ| ಅಂಗಾಂಗ ದಾನ ಮಾಡಿ ಆರೇಳು ಜೀವಗಳ ಬಾಳಿಗೆ ಬೆಳಕಾದ ಮಹಿಳೆ

Kolar Organ Donation: ಅನಾರೋಗ್ಯದಿಂದ ಮೆದುಳು ನಿಷ್ಕ್ರಿಯಗೊಂಡ ಶಿಲ್ಪಾ ನವೀನ್‌ ಕುಮಾರ್ ಅವರು ಹೃದಯ, ಕಣ್ಣು, ಯಕೃತ್‌ ಸೇರಿದಂತೆ ವಿವಿಧ ಅಂಗಾಂಗ ದಾನ ಮಾಡಿದ್ದು, ಹಲವರ ಜೀವ ಉಳಿಸಲು ಕಾರಣವಾಗಿದ್ದಾರೆ.
Last Updated 26 ಜನವರಿ 2026, 5:27 IST
ಕೋಲಾರ| ಅಂಗಾಂಗ ದಾನ ಮಾಡಿ ಆರೇಳು ಜೀವಗಳ ಬಾಳಿಗೆ ಬೆಳಕಾದ ಮಹಿಳೆ

ದಿನ ಭವಿಷ್ಯ: ಕಾನೂನಿಗೆ ವಿರುದ್ಧವಾದ ಕೆಲವು ಸಂಗತಿಗಳು ನಡೆಯಬಹುದು

Daily Horoscope: ನಾಳೆ ನಿಮ್ಮ ರಾಶಿಗೆ ಯಾವ ರೀತಿಯ ಫಲಿತಾಂಶಗಳು ಕಾಣಿಸುತ್ತವೆ? ಆರ್ಥಿಕ, ವೈವಾಹಿಕ, ವೃತ್ತಿ ಹಾಗೂ ಆರೋಗ್ಯ ಸಂಬಂಧಿತ ಭವಿಷ್ಯಗಳು ಇಲ್ಲಿವೆ. ದಿನವನ್ನು ಸಕಾರಾತ್ಮಕವಾಗಿ ರೂಪಿಸಿಕೊಳ್ಳಿ!
Last Updated 26 ಜನವರಿ 2026, 23:40 IST
ದಿನ ಭವಿಷ್ಯ: ಕಾನೂನಿಗೆ ವಿರುದ್ಧವಾದ ಕೆಲವು ಸಂಗತಿಗಳು  ನಡೆಯಬಹುದು

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

Puttakkan Makkalu Actress: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸಂಜನಾ ಬುರ್ಲಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಅವರು ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
Last Updated 26 ಜನವರಿ 2026, 5:29 IST
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

ಮಹಾರಾಷ್ಟ್ರ: ಗಣರಾಜ್ಯೋತ್ಸವ ಭಾಷಣದಲ್ಲಿ ಅಂಬೇಡ್ಕರ್‌ ಹೆಸರು ಉಲ್ಲೇಖಿಸದ ಸಚಿವ

Ambedkar Name Row: ನಾಶಿಕ್‌: ನಾಶಿಕ್‌ನಲ್ಲಿ ಸೋಮವಾರ ಗಣರಾಜ್ಯೋತ್ಸವ ಭಾಷಣದ ವೇಳೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಹೆಸರು ಉಲ್ಲೇಖಿಸದಿರುವುದಕ್ಕೆ ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಕ್ಷಮೆಯಾಚಿಸಿದ್ದಾರೆ.
Last Updated 26 ಜನವರಿ 2026, 16:00 IST
ಮಹಾರಾಷ್ಟ್ರ: ಗಣರಾಜ್ಯೋತ್ಸವ ಭಾಷಣದಲ್ಲಿ ಅಂಬೇಡ್ಕರ್‌ ಹೆಸರು ಉಲ್ಲೇಖಿಸದ ಸಚಿವ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ರಾಧಿಕಾ ಧಾರಾವಾಹಿ ನಟಿ ತೇಜಸ್ವಿನಿ–ವಿರಾಟ್​

Radhika Serial Actors: ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಿಕಾ' ಧಾರಾವಾಹಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತೇಜಸ್ವಿನಿ ಹಾಗೂ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದ ವಿರಾಟ್​ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
Last Updated 26 ಜನವರಿ 2026, 10:22 IST
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ರಾಧಿಕಾ ಧಾರಾವಾಹಿ ನಟಿ ತೇಜಸ್ವಿನಿ–ವಿರಾಟ್​
ADVERTISEMENT

ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್: ರಾಜಣ್ಣ 3ನೇ ಬಾರಿಗೆ ಅಧ್ಯಕ್ಷ?

Karnataka Apex Bank Election: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಇದೇ 29ರಂದು ಚುನಾವಣೆ ನಡೆಯಲಿದ್ದು, ಆ ಸ್ಥಾನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕ ಕೆ.ಎನ್. ರಾಜಣ್ಣ ಹಾಗೂ ಎಸ್. ರವಿ ಕಣ್ಣಿಟ್ಟಿದ್ದಾರೆ.
Last Updated 26 ಜನವರಿ 2026, 15:53 IST
ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್: ರಾಜಣ್ಣ 3ನೇ ಬಾರಿಗೆ ಅಧ್ಯಕ್ಷ?

ಹುಬ್ಬಳ್ಳಿ | 39 ದಿನಗಳ ನಂತರ ಬೋನಿಗೆ ಬಿದ್ದ ಚಿರತೆ; ಜನ ನಿರಾಳ

Urban Wildlife Alert: ಕಳೆದೊಂದು ತಿಂಗಳಿಂದ ಆತಂಕ ಮೂಡಿಸುತ್ತಿದ್ದ ಚಿರತೆ ಸೋಮವಾರ ರಾತ್ರಿ 9.30ರ ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
Last Updated 26 ಜನವರಿ 2026, 18:15 IST
ಹುಬ್ಬಳ್ಳಿ | 39 ದಿನಗಳ ನಂತರ ಬೋನಿಗೆ ಬಿದ್ದ ಚಿರತೆ; ಜನ ನಿರಾಳ

ಚಿನಕುರುಳಿ ಕಾರ್ಟೂನು: ಸೋಮವಾರ, 26 ಜನವರಿ 2026

Cartoon: ಚಿನಕುರುಳಿ ಕಾರ್ಟೂನು: ಸೋಮವಾರ, 26 ಜನವರಿ 2026
Last Updated 26 ಜನವರಿ 2026, 0:50 IST
ಚಿನಕುರುಳಿ ಕಾರ್ಟೂನು: ಸೋಮವಾರ, 26 ಜನವರಿ 2026
ADVERTISEMENT
ADVERTISEMENT
ADVERTISEMENT