ಶುಕ್ರವಾರ, 23 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಗುರುವಾರ, 22 ಜನವರಿ 2026

ಚಿನಕುರುಳಿ: ಗುರುವಾರ, 22 ಜನವರಿ 2026
Last Updated 21 ಜನವರಿ 2026, 23:30 IST
ಚಿನಕುರುಳಿ: ಗುರುವಾರ, 22 ಜನವರಿ 2026

ಗುಂಡಣ್ಣ: ಗುರುವಾರ, 22 ಜನವರಿ 2026

ಗುಂಡಣ್ಣ: ಗುರುವಾರ, 22 ಜನವರಿ 2026
Last Updated 22 ಜನವರಿ 2026, 8:14 IST
ಗುಂಡಣ್ಣ: ಗುರುವಾರ, 22 ಜನವರಿ 2026

ಚುರುಮುರಿ: ವೋಟಿಂಗ್–ನೋಟಿಂಗ್!

Digital Election: ಜಿಬಿಎ ಎಲೆಕ್ಷನ್‌ಗೆ ಬ್ಯಾಲೆಟ್ ಪೇಪರ್ ಬಳಸ್ತಾರಂತೆ. ಬೆಂಗಳೂರಿನಂತ ಐಟಿ ಸಿಟಿ ಎಲೆಕ್ಷನ್‌ಗೆ ಪೇಪರ್ ಬಳಸಿದ್ರೆ ಸರಿ ಇರುತ್ತಾ? ಇವಿಎಂ ಬಳಸೋಕೆ ಬಿಟ್ರೆ ಗೋಲ್‌ಮಾಲ್ ನಡೆಯುತ್ತಂತಲ್ಲ, ಅದಕ್ಕೆ ಬ್ಯಾಲೆಟ್ ಪೇಪರ್ ಮೊರೆ ಹೋಗಿದ್ದಾರೆ ಬಿಡು.
Last Updated 21 ಜನವರಿ 2026, 23:30 IST
ಚುರುಮುರಿ: ವೋಟಿಂಗ್–ನೋಟಿಂಗ್!

ಮೋದಿ ಅದ್ಭುತ ನಾಯಕ: ಭಾರತದೊಂದಿಗೆ ‘ವ್ಯಾಪಾರ ಒಪ್ಪಂದ’ಕ್ಕೆ ಟ್ರಂಪ್‌ ವಿಶ್ವಾಸ

India US Trade Deal: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಅದ್ಭುತ ನಾಯಕ’ ಎಂದು ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌, ಭಾರತದೊಂದಿಗೆ ಉತ್ತಮ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Last Updated 22 ಜನವರಿ 2026, 5:57 IST
ಮೋದಿ ಅದ್ಭುತ ನಾಯಕ: ಭಾರತದೊಂದಿಗೆ ‘ವ್ಯಾಪಾರ ಒಪ್ಪಂದ’ಕ್ಕೆ ಟ್ರಂಪ್‌ ವಿಶ್ವಾಸ

BBK12: ಬಿಗ್‌ಬಾಸ್‌ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾದ ಗಿಲ್ಲಿ ನಟ

Gilli Actor Video: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ವಿಜೇತ ಗಿಲ್ಲಿ ನಟ, ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಗಿಲ್ಲಿ ನಟ ಅವರು ಭಾವನಾತ್ಮಕ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 22 ಜನವರಿ 2026, 6:03 IST
BBK12: ಬಿಗ್‌ಬಾಸ್‌ ಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ ಇಡಲು ಮುಂದಾದ ಗಿಲ್ಲಿ ನಟ

ಸರ್ಕಾರದ ಭಾಷಣಕ್ಕೆ ಕೊಕ್; ತಾವೇ ಸಿದ್ಧಪಡಿಸಿದ ಭಾಷಣ ಓದಿ ಹೊರನಡೆದ ರಾಜ್ಯಪಾಲ

Joint Session: ಬೆಂಗಳೂರು: ಜಂಟಿ ಅಧಿವೇಶನದ ಎರಡನೇ ದಿನವಾದ ಇಂದು (ಗುರುವಾರ) ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಾವೇ ಸಿದ್ಧಪಡಿಸಿದ ಒಂದು ನಿಮಿಷದ ಭಾಷಣವನ್ನು ಓದಿ ಸದನದಿಂದ ಹೊರನಡೆದರು.
Last Updated 22 ಜನವರಿ 2026, 6:20 IST
ಸರ್ಕಾರದ ಭಾಷಣಕ್ಕೆ ಕೊಕ್; ತಾವೇ ಸಿದ್ಧಪಡಿಸಿದ ಭಾಷಣ ಓದಿ ಹೊರನಡೆದ ರಾಜ್ಯಪಾಲ

ತಮ್ಮದೇ ಭಾಷಣ ಓದಿ ನಿರ್ಗಮಿಸುತ್ತಿದ್ದ ರಾಜ್ಯಪಾಲರನ್ನು ತಡೆದ ಕಾಂಗ್ರೆಸ್ ಸದಸ್ಯರು

Karnataka Assembly Drama: ರಾಜ್ಯಪಾಲ ಗೆಹಲೋತ್‌ ಒಂದು ಸಾಲು ಭಾಷಣ ಓದಿದ ಬೆನ್ನಲ್ಲೆ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದರು. ಅವರು ಸಂವಿಧಾನ ಧಿಕ್ಕರಿಸಿದ್ದಾರೆಂದು ಐವಾನ್ ಡಿಸೋಜಾ, ಬಿ.ಕೆ. ಹರಿಪ್ರಸಾದ್‌ ಆರೋಪಿಸಿದರು.
Last Updated 22 ಜನವರಿ 2026, 6:40 IST
ತಮ್ಮದೇ ಭಾಷಣ ಓದಿ ನಿರ್ಗಮಿಸುತ್ತಿದ್ದ ರಾಜ್ಯಪಾಲರನ್ನು ತಡೆದ ಕಾಂಗ್ರೆಸ್ ಸದಸ್ಯರು
ADVERTISEMENT

ಭೋಜಶಾಲಾ ವಿವಾದ: ಹಿಂದೂಗಳಿಂದ ಪೂಜೆ, ಮುಸ್ಲಿಮರ ನಮಾಜ್‌ಗೆ ಸುಪ್ರಿಂ ಕೋರ್ಟ್ ಅವಕಾಶ

Supreme Court Verdict: ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಭೋಜಶಾಲಾ– ಕಮಲಾ ಮೌಲಾ ಮಸೀದಿಯಲ್ಲಿ ಬಸಂತ ಪಂಚಮಿ ದಿನವಾದ ಶುಕ್ರವಾರ (ಇದೇ 23) ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಸುಪ್ರೀಂ ಕೋರ್ಟ್‌ ಗುರುವಾರ ಅನುಮತಿ ನೀಡಿದೆ.
Last Updated 22 ಜನವರಿ 2026, 10:23 IST
ಭೋಜಶಾಲಾ ವಿವಾದ: ಹಿಂದೂಗಳಿಂದ ಪೂಜೆ, ಮುಸ್ಲಿಮರ ನಮಾಜ್‌ಗೆ ಸುಪ್ರಿಂ ಕೋರ್ಟ್ ಅವಕಾಶ

ವಿಧಾನಸಭೆ ಚುನಾವಣೆಗೂ ಮುನ್ನ ವಿಜಯ್ ಪಕ್ಷಕ್ಕೆ 'ಸೀಟಿ' ಹೊಡೆದ ಆಯೋಗ

Tamil Nadu Election: ತಮಿಳಿಗ ವೆಟ್ರಿ ಕಳಗಂ ಪಕ್ಷಕ್ಕೆ ವಿಸಿಲ್ ಚಿಹ್ನೆ ನೀಡಿದ್ದು, ಕಮಲ್ ಹಾಸನ್‌ ಪಕ್ಷಕ್ಕೆ ಟಾರ್ಚ್‌ ಸೀಮೆ ನೀಡಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆ ತಿಳಿಸಿದೆ. ಚುನಾವಣೆ ಏಪ್ರಿಲ್–ಮೇ ನಡುವೆ ನಿರೀಕ್ಷೆ.
Last Updated 22 ಜನವರಿ 2026, 10:50 IST
ವಿಧಾನಸಭೆ ಚುನಾವಣೆಗೂ ಮುನ್ನ ವಿಜಯ್ ಪಕ್ಷಕ್ಕೆ 'ಸೀಟಿ' ಹೊಡೆದ ಆಯೋಗ

ಬಟ್ಟೆ ಹರಿದುಕೊಂಡು, ನೀಲಿ ಚಿತ್ರ ನೋಡಿದ BJPಯವರಿಂದ ಪಾಠ ಕಲಿಯಬೇಕೆ?: ಹರಿಪ್ರಸಾದ್

B K Hariprasad Statement: ‘ಸದನದಲ್ಲಿ ಬಟ್ಟೆ ಹರಿದುಕೊಂಡು, ನೀಲಿ ಚಿತ್ರ ವೀಕ್ಷಿಸಿದ ಬಿಜೆಪಿಯವರಿಗೆ ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ’ ಎಂದು ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
Last Updated 22 ಜನವರಿ 2026, 11:06 IST
ಬಟ್ಟೆ ಹರಿದುಕೊಂಡು, ನೀಲಿ ಚಿತ್ರ ನೋಡಿದ BJPಯವರಿಂದ ಪಾಠ ಕಲಿಯಬೇಕೆ?: ಹರಿಪ್ರಸಾದ್
ADVERTISEMENT
ADVERTISEMENT
ADVERTISEMENT