ಬುಧವಾರ, 5 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಮಂಗಳವಾರ, 04 ನವೆಂಬರ್, 2025

ಚಿನಕುರುಳಿ: ಮಂಗಳವಾರ, 04 ನವೆಂಬರ್, 2025
Last Updated 3 ನವೆಂಬರ್ 2025, 22:53 IST
ಚಿನಕುರುಳಿ: ಮಂಗಳವಾರ, 04 ನವೆಂಬರ್, 2025

ಚುರುಮುರಿ: ಪಾಸಿಂಗ್ ಮಾರ್ಕ್ಸ್

ಬೇತಾಳ ವಿಕ್ರಮಾದಿತ್ಯನ ಮಗ್ಗುಲಿಗೆ ಬಂದು ಕೂತ್ಗಂದು, ‘ರಾಜನೇ ಅಡ್ಡಬಿದ್ದೆ. ಮೊನ್ನೆ ನಾನು ದುರ್ಗದಗೆ ಜಮೀರಣ್ಣನ್ನ ಮಗ್ಗುಲಗಿದ್ದೋನ ಹೆಗಲೇರಿಕ್ಯಂದಿದ್ದೆನಲ್ಲಾ
Last Updated 3 ನವೆಂಬರ್ 2025, 22:34 IST
 ಚುರುಮುರಿ: ಪಾಸಿಂಗ್ ಮಾರ್ಕ್ಸ್

ಪುತ್ರನ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್: ಚಿತ್ರಗಳು ಇಲ್ಲಿವೆ

Actress Rakshita Prem Son Soorya Birthday: ಸ್ಯಾಂಡಲ್‌ವುಡ್‌ ನಟಿ ರಕ್ಷಿತಾ ಪ್ರೇಮ್ ಅವರ ಪುತ್ರ ಸೂರ್ಯ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ನಟ ಪ್ರೇಮ್ ಹಾಗೂ ಕುಟುಂಬದವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ರಕ್ಷಿತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
Last Updated 3 ನವೆಂಬರ್ 2025, 7:46 IST
ಪುತ್ರನ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರಕ್ಷಿತಾ ಪ್ರೇಮ್: ಚಿತ್ರಗಳು ಇಲ್ಲಿವೆ
err

ವಿಡಿಯೊ: ಮಗನ ಹುಟ್ಟುಹಬ್ಬಕ್ಕೆ ಪ್ರಾಣಿ ಪ್ರಪಂಚವನ್ನೇ ಸೃಷ್ಟಿಸಿದ ಯಶ್–ರಾಧಿಕಾ

Yash Radhika Pandit Son Birthday: ಆರು ವರ್ಷಕ್ಕೆ ಕಾಲಿಟ್ಟಿರುವ ಮಗ ಯಥರ್ವ ಹುಟ್ಟುಹಬ್ಬವನ್ನು ನಟ ಯಶ್‌ ಮತ್ತು ರಾಧಿಕಾ ದಂಪತಿ ವಿಶಿಷ್ಟವಾಗಿ ಆಚರಿಸಿದ್ದು, ಮಗನಿಗೋಸ್ಕರ ಪ್ರಾಣಿ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ.
Last Updated 2 ನವೆಂಬರ್ 2025, 11:07 IST
ವಿಡಿಯೊ: ಮಗನ ಹುಟ್ಟುಹಬ್ಬಕ್ಕೆ ಪ್ರಾಣಿ ಪ್ರಪಂಚವನ್ನೇ ಸೃಷ್ಟಿಸಿದ ಯಶ್–ರಾಧಿಕಾ

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವನೆ ಉತ್ತಮ

Eye Nutrition: ವಿಟಮಿನ್-ಎ, ಲುಟಿನ್, ಜಿಯಾಕ್ಸಾಂಥಿನ್, ಒಮೆಗಾ-3, ವಿಟಮಿನ್ ಸಿ ಮತ್ತು ಇ ಸಮೃದ್ಧ ಆಹಾರಗಳು ಕಣ್ಣಿನ ದೃಷ್ಟಿ, ರೆಟಿನಾ ಹಾಗೂ ಕಾರ್ನಿಯಾ ಆರೋಗ್ಯ ಕಾಪಾಡಲು ಸಹಕಾರಿ‌ಯಾಗಿದೆ.
Last Updated 3 ನವೆಂಬರ್ 2025, 7:25 IST
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವನೆ ಉತ್ತಮ

ಸಂಕಷ್ಟಹರ ಚತುರ್ಥಿ: ಇದರ ಆಚರಣೆಯ ಮಹತ್ವವೇನು?

Ganesh Puja: ತಿಂಗಳಿಗೆ ಎರಡು ಚತುರ್ಥಿಗಳು ಬರುತ್ತವೆ. ಅವುಗಳಲ್ಲಿ ಹುಣ್ಣಿಮೆಯ ನಂತರ ಬರುವುದನ್ನು ‘ಸಂಕಷ್ಟ ಹರ ಚತುರ್ಥಿ’ ಎಂದು ಕರೆಯಲಾಗುತ್ತದೆ. ಈ ದಿನ ಗಣೇಶನ ಪೂಜೆಯು ಕಷ್ಟ ನಿವಾರಣೆಗೆ ಹಾಗೂ ಶಾಂತಿ, ಸಂಪತ್ತು ತರುವುದು ಎಂದು ನಂಬಲಾಗಿದೆ.
Last Updated 4 ನವೆಂಬರ್ 2025, 5:06 IST
ಸಂಕಷ್ಟಹರ ಚತುರ್ಥಿ: ಇದರ ಆಚರಣೆಯ ಮಹತ್ವವೇನು?

ಕಾರ್ತಿಕ ಹುಣ್ಣಿಮೆ: ಇದರ ಆಚರಣೆಯ ಮಹತ್ವವೇನು? 

Karthika Festival: ತುಳಸಿ ಹಬ್ಬದ ನಂತರ ಬರುವ ಕಾರ್ತಿಕ ಹುಣ್ಣಿಮೆ ದಿನದಲ್ಲಿ ದೇವಾಲಯಗಳಲ್ಲಿ ದೀಪ ಹಚ್ಚುವುದು, ನದಿ ಸ್ನಾನ ಮತ್ತು ವಿಷ್ಣು-ಲಕ್ಷ್ಮೀ ಆರಾಧನೆ ಮಾಡುವುದರಿಂದ ಆರ್ಥಿಕ ಲಾಭ ಮತ್ತು ಧಾರ್ಮಿಕ ಶ್ರದ್ಧೆ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.
Last Updated 3 ನವೆಂಬರ್ 2025, 5:58 IST
ಕಾರ್ತಿಕ ಹುಣ್ಣಿಮೆ: ಇದರ ಆಚರಣೆಯ ಮಹತ್ವವೇನು? 
ADVERTISEMENT

PHOTOS: ಚಂದನವನದ ತಾರೆಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Rajyotsava Celebration: ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮಿ ಸಿಂಗ್ ಮತ್ತು ಮೇಘನಾ ರಾಜ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 4 ನವೆಂಬರ್ 2025, 12:44 IST
PHOTOS: ಚಂದನವನದ ತಾರೆಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
err

ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ನಟಿ ಅನುಪಮಾ ಗೌಡ: ಇಲ್ಲಿವೆ ಚಿತ್ರಗಳು

Kannada Film Award: ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದಲ್ಲಿ ನಮನ ಪಾತ್ರಕ್ಕಾಗಿ ಅನುಪಮಾ ಗೌಡ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ್ದು, ಮೈಸೂರಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
Last Updated 4 ನವೆಂಬರ್ 2025, 8:08 IST
ರಾಜ್ಯ ಚಲನಚಿತ್ರ ಪ್ರಶಸ್ತಿ ಸ್ವೀಕರಿಸಿದ ನಟಿ ಅನುಪಮಾ ಗೌಡ: ಇಲ್ಲಿವೆ ಚಿತ್ರಗಳು
err

BBK12: ರಿಷಾಳ ಅದೊಂದು ನಿರ್ಧಾರಕ್ಕೆ ಎಲ್ಲರ ಮುಂದೆ ಕಣ್ಣೀರಿಟ್ಟ ಸ್ಪಂದನಾ, ಸೂರಜ್

Bigg Boss Kannada: ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆಯಲ್ಲಿ ಸೇರಿದ ರಿಷಾ ಗೌಡ ಇಬ್ಬರ ಪತ್ರಗಳನ್ನು ಕತ್ತರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಸ್ಪಂದನಾ ಮತ್ತು ಸೂರಜ್ ಭಾವನಾತ್ಮಕವಾಗಿ ಕಣ್ಣೀರಿಟ್ಟರು.
Last Updated 4 ನವೆಂಬರ್ 2025, 10:48 IST
BBK12: ರಿಷಾಳ ಅದೊಂದು ನಿರ್ಧಾರಕ್ಕೆ ಎಲ್ಲರ ಮುಂದೆ ಕಣ್ಣೀರಿಟ್ಟ ಸ್ಪಂದನಾ, ಸೂರಜ್
ADVERTISEMENT
ADVERTISEMENT
ADVERTISEMENT