ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನ್: ಜನವರಿ 8 ಗುರುವಾರ 2026

ಚಿನಕುರುಳಿ ಕಾರ್ಟೂನ್
Last Updated 7 ಜನವರಿ 2026, 19:38 IST
ಚಿನಕುರುಳಿ ಕಾರ್ಟೂನ್: ಜನವರಿ 8 ಗುರುವಾರ 2026

ಗವಿಮಠ ಜಾತ್ರೆ: 100 ಕ್ವಿಂಟಲ್‌ ಅಕ್ಕಿ, 10 ಕ್ವಿಂಟಲ್‌ ಸಿಹಿ ತಿನಿಸು ಖಾಲಿ

ಏಳು ದಿನಗಳಲ್ಲಿ ಭರಪೂರ ದಾಸೋಹ | ಏರುತ್ತಲೇ ಇದೆ ಸಂಗ್ರಹದ ಪ್ರಮಾಣ
Last Updated 8 ಜನವರಿ 2026, 6:28 IST
ಗವಿಮಠ ಜಾತ್ರೆ: 100 ಕ್ವಿಂಟಲ್‌ ಅಕ್ಕಿ, 10 ಕ್ವಿಂಟಲ್‌ ಸಿಹಿ ತಿನಿಸು ಖಾಲಿ

ಗುಂಡಣ್ಣ: ಗುರುವಾರ, 08 ಜನವರಿ 2026

ಗುಂಡಣ್ಣ: ಗುರುವಾರ, 08 ಜನವರಿ 2026
Last Updated 8 ಜನವರಿ 2026, 2:06 IST
ಗುಂಡಣ್ಣ: ಗುರುವಾರ, 08 ಜನವರಿ 2026

ಬಿಜೆಪಿ–ಜೆಡಿಎಸ್ ವಿಲೀನವಾದರೆ ನಮಗೂ ಒಳ್ಳೆಯದು: ಡಿಕೆಶಿ

DK Shivakumar Statement: ಬೆಂಗಳೂರು: ಕುಮಾರಸ್ವಾಮಿಯವರ ಧೋರಣೆ ನೋಡುತ್ತಿದ್ದರೆ, ಸದ್ಯದಲ್ಲೇ ಜೆಡಿಎಸ್ ಪಕ್ಷ ಬಿಜೆಪಿ ಜತೆ ವಿಲೀನವಾಗುವ ಸಾಧ್ಯತೆಯಿದೆ. ವಿಲೀನವಾದರೆ ನಮಗೂ ಒಳ್ಳೆಯದೇ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
Last Updated 8 ಜನವರಿ 2026, 9:05 IST
ಬಿಜೆಪಿ–ಜೆಡಿಎಸ್ ವಿಲೀನವಾದರೆ ನಮಗೂ ಒಳ್ಳೆಯದು: ಡಿಕೆಶಿ

ಚಳಿಗಾಲದಲ್ಲಿ ಹೃದಯ ಜೋಪಾನ; ಇಲ್ಲಿವೆ ವೈದ್ಯರ ಸಲಹೆಗಳು

Heart Attack Prevention: ಚಳಿಗಾಲದಲ್ಲಿ ಶೇ 10ರಿಂದ15ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಈ ವೇಳೆ ರಕ್ತ ಮಂದವಾಗಿದ್ದು, ನರಗಳು ಸಂಕುಚಿತವಾಗಿರುತ್ತವೆ. ರಕ್ತ ಸಂಚಾರ ನಿಧಾನವಾಗುವುದರಿಂದ ಹೃದಯಕ್ಕೆ ಹೆಚ್ಚು ಒತ್ತಡವಾಗಿ ಹೃದಯಘಾತಕ್ಕೆ ಕಾರಣವಾಗಿದೆ.
Last Updated 8 ಜನವರಿ 2026, 13:14 IST
ಚಳಿಗಾಲದಲ್ಲಿ ಹೃದಯ ಜೋಪಾನ; ಇಲ್ಲಿವೆ ವೈದ್ಯರ ಸಲಹೆಗಳು

ಮನೆಯ ಶತಮಾನೋತ್ಸವದಲ್ಲಿ ಭಾಗಿಯಾದ ಕುಟುಂಬದ 300 ಸದಸ್ಯರು: ಎಲ್ಲಿ ಗೊತ್ತಾ?

Heritage House Tamil Nadu: ತಮಿಳುನಾಡಿನ ಕಾರೈಕುಡಿಯಲ್ಲಿ 100 ವರ್ಷ ಪೂರೈಸಿದ ಮನೆಯ ಶತಮಾನೋತ್ಸವ ಆಚರಣೆಯಲ್ಲಿ 300ಕ್ಕೂ ಹೆಚ್ಚು ಕುಟುಂಬ ಸದಸ್ಯರು ಜಮಾಯಿಸಿದ್ದು, ಈ ಮನೆ 1922ರಿಂದ 4 ವರ್ಷದಲ್ಲಿ ನಿರ್ಮಾಣವಾಯಿತು.
Last Updated 7 ಜನವರಿ 2026, 7:03 IST
ಮನೆಯ ಶತಮಾನೋತ್ಸವದಲ್ಲಿ ಭಾಗಿಯಾದ ಕುಟುಂಬದ 300 ಸದಸ್ಯರು: ಎಲ್ಲಿ ಗೊತ್ತಾ?

ಚುರುಮುರಿ: ದೀರ್ಘಾವಧಿ ಡಿಸಿಎಂ!

Churumuri column: ಚುರುಮುರಿ: ದೀರ್ಘಾವಧಿ ಡಿಸಿಎಂ!
Last Updated 7 ಜನವರಿ 2026, 23:33 IST
ಚುರುಮುರಿ: ದೀರ್ಘಾವಧಿ ಡಿಸಿಎಂ!
ADVERTISEMENT

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಅಧ್ಯಾಯ 1’ ಶೀಘ್ರದಲ್ಲಿ ಕಿರುತೆರೆಗೆ

Rishab Shetty Kantara: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಅಧ್ಯಾಯ 1' ಅ. 2ರಂದು ಬಿಡುಗಡೆಯಾಗಿ ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿತ್ತು. ಇದೀಗ ಕಾಂತಾರ ಅಧ್ಯಾಯ 1 ಟಿವಿ ಪರದೆ ಮೇಲೆ ತೆರೆಕಾಣಲು ಸಿದ್ಧವಾಗಿದೆ.
Last Updated 8 ಜನವರಿ 2026, 11:23 IST
ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಅಧ್ಯಾಯ 1’ ಶೀಘ್ರದಲ್ಲಿ ಕಿರುತೆರೆಗೆ

ಬೆಂಗಳೂರು: 39 ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ

Unauthorized Construction: ಕೆ.ಆರ್.ಪುರ ವಲಯದ ಹೊರಮಾವು–ಅಗರ ಗ್ರಾಮದಲ್ಲಿ ನಕ್ಷೆ ಹಾಗೂ ರಾಜಕಾಲುವೆ ನಿಯಮ ಉಲ್ಲಂಘಿಸಿ ನಿರ್ಮಿಸಲಾದ 39 ಅನಧಿಕೃತ ಕಟ್ಟಡಗಳ ತೆರವಿಗೆ ಬಿಬಿಎಂಪಿ ಜಂಟಿ ಆಯುಕ್ತೆ ಆದೇಶ ನೀಡಿದ್ದಾರೆ.
Last Updated 7 ಜನವರಿ 2026, 16:14 IST
ಬೆಂಗಳೂರು: 39 ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ

ಎಲ್ಲ ಬೀದಿನಾಯಿಗಳನ್ನು ತೆರವು ಮಾಡಲು ಹೇಳಿಲ್ಲ: ಸುಪ್ರೀಂ ಕೋರ್ಟ್‌

Stray Dog Ruling: ‘ಬೀದಿಗಳಿಂದ ಎಲ್ಲ ಬೀದಿನಾಯಿಗಳನ್ನೂ ತೆರವು ಮಾಡಿ ಎಂದು ನ್ಯಾಯಾಲಯವು ನಿರ್ದೇಶನ ನೀಡಿಲ್ಲ. ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮಗಳ ಅನ್ವಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದೇವೆ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.
Last Updated 8 ಜನವರಿ 2026, 16:14 IST
ಎಲ್ಲ ಬೀದಿನಾಯಿಗಳನ್ನು ತೆರವು ಮಾಡಲು ಹೇಳಿಲ್ಲ: ಸುಪ್ರೀಂ ಕೋರ್ಟ್‌
ADVERTISEMENT
ADVERTISEMENT
ADVERTISEMENT