ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT

ಬೆಳಗಾವಿ (ಜಿಲ್ಲೆ)

ADVERTISEMENT

ಬೆಳಗಾವಿ: ಭಾವೈಕ್ಯ ಮೆರೆದ ಈದ್‌–ಮಿಲಾದ್‌; ಮುಸ್ಲಿಮರೊಂದಿಗೆ ಹಿಂದೂಗಳು ಭಾಗಿ

ಸಂಭ್ರಮದಲ್ಲಿ ಮಿಂದೆದ್ದ ಸಾವಿರಾರು ಜನ, ಮುಸ್ಲಿಮರೊಂದಿಗೆ ಹಿಂದೂಗಳು ಸಹ ಭಾಗಿ
Last Updated 14 ಸೆಪ್ಟೆಂಬರ್ 2025, 8:21 IST
ಬೆಳಗಾವಿ: ಭಾವೈಕ್ಯ ಮೆರೆದ ಈದ್‌–ಮಿಲಾದ್‌; ಮುಸ್ಲಿಮರೊಂದಿಗೆ ಹಿಂದೂಗಳು ಭಾಗಿ

ಘಟಪ್ರಭಾ ರೈಲ್ವೆ ನಿಲ್ದಾಣ ಕಾಮಗಾರಿ 2 ತಿಂಗಳಲ್ಲಿ ಪೂರ್ಣ: ಜಗದೀಶ್‌ ಶೆಟ್ಟರ್

Railway Development: ಘಟಪ್ರಭಾ ರೈಲ್ವೆ ನಿಲ್ದಾಣದ ಕಾಮಗಾರಿಗಳನ್ನು ವೇಗಗೊಳಿಸಿ ಲಿಫ್ಟ್‌, ಎಸ್ಕಲೇಟರ್‌, ಟಿಕೆಟ್‌ ಕೌಂಟರ್‌ ಸೇರಿದಂತೆ ಸೌಲಭ್ಯಗಳನ್ನು ಮುಂದಿನ ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸಂಸದ ಜಗದೀಶ್ ಶೆಟ್ಟರ್ ಸೂಚಿಸಿದರು.
Last Updated 14 ಸೆಪ್ಟೆಂಬರ್ 2025, 3:11 IST
ಘಟಪ್ರಭಾ ರೈಲ್ವೆ ನಿಲ್ದಾಣ ಕಾಮಗಾರಿ 2 ತಿಂಗಳಲ್ಲಿ ಪೂರ್ಣ: ಜಗದೀಶ್‌ ಶೆಟ್ಟರ್

ಚಿಕ್ಕೋಡಿ | ಬಾರದ ಸಚಿವರು: ಸಿಗದ ಉದ್ಘಾಟನೆ ‘ಭಾಗ್ಯ’

ಕೋಟ್ಯಂತರ ಅನುದಾನ ಸುರಿದರೂ ಜನೋಪಯೋಗಿ ಆಗದ ಕಾಮಗಾರಿಗಳು
Last Updated 14 ಸೆಪ್ಟೆಂಬರ್ 2025, 3:10 IST
ಚಿಕ್ಕೋಡಿ | ಬಾರದ ಸಚಿವರು: ಸಿಗದ ಉದ್ಘಾಟನೆ ‘ಭಾಗ್ಯ’

ನಿಪ್ಪಾಣಿಯಲ್ಲಿ ‘ಒಳಪೆಟ್ಟು’ ಇನ್ನೂ ಗುಟ್ಟು: ಸುಲಭವೇ ಅಣ್ಣಾಸಾಹೇಬ ದಾರಿ?

ಇದೇ ಮೊದಲ ಬಾರಿಗೆ ನಿರ್ದೇಶಕ ಸ್ಥಾನ ಪಡೆದ ನಿಪ್ಪಾಣಿ ತಾಲ್ಲೂಕು
Last Updated 14 ಸೆಪ್ಟೆಂಬರ್ 2025, 3:10 IST
ನಿಪ್ಪಾಣಿಯಲ್ಲಿ ‘ಒಳಪೆಟ್ಟು’ ಇನ್ನೂ ಗುಟ್ಟು: ಸುಲಭವೇ ಅಣ್ಣಾಸಾಹೇಬ ದಾರಿ?

ಚಿಕ್ಕೋಡಿ | ವಸತಿ ನಿಲಯ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ: ಆರೋಗ್ಯದಲ್ಲಿ ಚೇತರಿಕೆ

Student Health: ಚಿಕ್ಕೋಡಿಯ ಹಿರೇಕೋಡಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಉಪಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದ 93 ವಿದ್ಯಾರ್ಥಿಗಳ ಪೈಕಿ 40 ಮಂದಿ ಚೇತರಿಸಿಕೊಂಡಿದ್ದು ಉಳಿದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತಿದೆ.
Last Updated 14 ಸೆಪ್ಟೆಂಬರ್ 2025, 3:09 IST
ಚಿಕ್ಕೋಡಿ | ವಸತಿ ನಿಲಯ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ: ಆರೋಗ್ಯದಲ್ಲಿ ಚೇತರಿಕೆ

ಅಗ್ನಿ ದುರಂತ: ತೆಲಸಂಗ ಬಿಗ್ ಬಜಾರ್ ಬೆಂಕಿಗೆ ಆಹುತಿ

Telasang Fire: ತಾಲ್ಲೂಕಿನ ತೆಲಸಂಗ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ ಗಿರೀಶ್ ಸಕ್ರಿ ಅವರ ಬಿಗ್ ಬಜಾರ್ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲ್ಪಟ್ಟಿದ್ದು ಲಕ್ಷಾಂತರ ನಷ್ಟವಾಗಿದೆ.
Last Updated 14 ಸೆಪ್ಟೆಂಬರ್ 2025, 3:09 IST
ಅಗ್ನಿ ದುರಂತ: ತೆಲಸಂಗ ಬಿಗ್ ಬಜಾರ್ ಬೆಂಕಿಗೆ ಆಹುತಿ

ಮದ್ಯ ಅಕ್ರಮ ತಡೆಗೆ ಕ್ರಿಯಾ ಯೋಜನೆ ಸಿದ್ಧ: ಆರ್.ವೆಂಕಟೇಶಕುಮಾರ್‌

‘ಪ್ರಜಾವಾಣಿ’ಯ ‘ಒಳನೋಟ’ ವರದಿಗೆ ಸ್ಪಂದಿಸಿದ ಅಬಕಾರಿ ಇಲಾಖೆ ಆಯುಕ್ತ
Last Updated 13 ಸೆಪ್ಟೆಂಬರ್ 2025, 21:39 IST
ಮದ್ಯ ಅಕ್ರಮ ತಡೆಗೆ ಕ್ರಿಯಾ ಯೋಜನೆ ಸಿದ್ಧ: ಆರ್.ವೆಂಕಟೇಶಕುಮಾರ್‌
ADVERTISEMENT

ನಿಪ್ಪಾಣಿ | ವಿಎಸ್‍ಎಂಎಸ್‍ಆರ್‌ಕೆಐಟಿಗೆ ಎಲ್ಲ ಸಹಕಾರ: ಉಪಕುಲಪತಿ

VTU Support: ನಿಪ್ಪಾಣಿಯ ವಿಎಸ್‍ಎಂಎಸ್‍ಆರ್‌ಕೆಐಟಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ವಿಶ್ವವಿದ್ಯಾಲಯದಿಂದ ಅಗತ್ಯ ಎಲ್ಲ ಸಹಕಾರ ನೀಡಲಾಗುವುದು ಎಂದು ವಿಟಿಯು ಉಪಕುಲಪತಿ ಡಾ. ಎಸ್. ವಿದ್ಯಾಶಂಕರ ಹೇಳಿದರು.
Last Updated 13 ಸೆಪ್ಟೆಂಬರ್ 2025, 6:05 IST
ನಿಪ್ಪಾಣಿ | ವಿಎಸ್‍ಎಂಎಸ್‍ಆರ್‌ಕೆಐಟಿಗೆ ಎಲ್ಲ ಸಹಕಾರ: ಉಪಕುಲಪತಿ

ಚಿಕ್ಕೋಡಿ | ಉ‍ಪಾಹಾರ ಸೇವನೆ: 84 ವಿದ್ಯಾರ್ಥಿಗಳು ಅಸ್ವಸ್ಥ, ಬಾಲಕಿ ಸ್ಥಿತಿ ಗಂಭೀರ

Food Poisoning Incident: ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಮೊರಾರ್ಜಿ ವಸತಿ ಶಾಲೆಯ 84 ವಿದ್ಯಾರ್ಥಿಗಳು ಉಪಾಹಾರ ಸೇವಿಸಿ ಅಸ್ವಸ್ಥರಾಗಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಬಾಲಕಿ ಸ್ಥಿತಿ ಗಂಭೀರವಾಗಿದೆ.
Last Updated 13 ಸೆಪ್ಟೆಂಬರ್ 2025, 6:02 IST
ಚಿಕ್ಕೋಡಿ | ಉ‍ಪಾಹಾರ ಸೇವನೆ: 84 ವಿದ್ಯಾರ್ಥಿಗಳು ಅಸ್ವಸ್ಥ, ಬಾಲಕಿ ಸ್ಥಿತಿ ಗಂಭೀರ

ಬೆಳಗಾವಿ | ಭಾರತ–ಪಾಕಿಸ್ತಾನ ಪಂದ್ಯ ರದ್ದುಪಡಿಸಿ: ಮುತಾಲಿಕ

Asia Cup Cricket: ಬೆಳಗಾವಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಅವರು ಭಾರತ–ಪಾಕಿಸ್ತಾನ ಕ್ರಿಕೆಟ್ ಪಂದ್ಯ ರದ್ದುಪಡಿಸಬೇಕು ಎಂದು ಆಗ್ರಹಿಸಿ, ಪೆಹಲ್ಗಾಮ್ ಘಟನೆ ಬಳಿಕ ಪಾಕ್ ವಿರುದ್ಧ ಆಡುವುದು ದೇಶದ್ರೋಹ ಎಂದರು.
Last Updated 13 ಸೆಪ್ಟೆಂಬರ್ 2025, 5:57 IST
ಬೆಳಗಾವಿ | ಭಾರತ–ಪಾಕಿಸ್ತಾನ ಪಂದ್ಯ ರದ್ದುಪಡಿಸಿ: ಮುತಾಲಿಕ
ADVERTISEMENT
ADVERTISEMENT
ADVERTISEMENT