ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ದೇಶದ 8 ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ: ಶಿಕ್ಷಕರಿದ್ದರೂ ವಿದ್ಯಾರ್ಥಿಗಳಿಲ್ಲ

ದಾಖಲಾತಿಯೇ ಇಲ್ಲದ ಶಾಲೆಗಳು, ದಾಖಲಾತಿ ಇದ್ದರೂ ಒಬ್ಬರೇ ಶಿಕ್ಷಕರು ಇರುವ ಸಮಸ್ಯೆ, ಒಬ್ಬರೇ ಶಿಕ್ಷಕರ ಮೇಲೆ ಹಲವಾರು ವಿದ್ಯಾರ್ಥಿಗಳ ಹೊರೆ... ಈ ಸಮಸ್ಯೆಗಳ ನಿವಾರಣೆಯಲ್ಲಿ ಕರ್ನಾಟಕ 2024–25ರ ಸಾಲಿನಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ.
Last Updated 27 ಅಕ್ಟೋಬರ್ 2025, 5:53 IST
ದೇಶದ 8 ಸಾವಿರ ಶಾಲೆಗಳಲ್ಲಿ ಶೂನ್ಯ ದಾಖಲಾತಿ: ಶಿಕ್ಷಕರಿದ್ದರೂ ವಿದ್ಯಾರ್ಥಿಗಳಿಲ್ಲ

ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

Temple Tradition: ದೇವರಿಗೆ ಪೂಜೆ ಮಾಡುವಾಗ ತೆಂಗಿನಕಾಯಿ ಇರಿಸಿ ಕಳಶ ಇಡುವುದು ಸಂಪ್ರದಾಯ. ಆದರೆ ಅನೇಕರಿಗೆ ಪೂಜೆಯ ನಂತರ ಕಳಶಕ್ಕೆ ಇರಿಸಿದ ತೆಂಗಿನ ಕಾಯಿಯನ್ನು ಏನು ಮಾಡಬೇಕು ಎಂಬ ಮಾಹಿತಿ ಇಲ್ಲ. ಈ ಕುರಿತು ಜ್ಯೋತಿಷಿ ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 6:37 IST
ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ: ಉಡುಪಿ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್‌

Weather Alert: ಹವಾಮಾನ ಇಲಾಖೆ ಸೋಮವಾರ ಮತ್ತು ಮಂಗಳವಾರ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಇತರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಿದೆ.
Last Updated 26 ಅಕ್ಟೋಬರ್ 2025, 15:32 IST
ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ: ಉಡುಪಿ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್‌

ವಾರ ಭವಿಷ್ಯ: 26-10-2025 ರಿಂದ 1-11-2025 ರವರೆಗೆ

Zodiac Predictions: ಈ ವಾರದ ಭವಿಷ್ಯದಲ್ಲಿ ಗ್ರಹಚಲನೆಗಳ ಪ್ರಭಾವ, ಶುಭ ಮತ್ತು ಅಶುಭ ಯೋಗಗಳ ವಿವರಗಳಿವೆ. 12 ರಾಶಿಗಳಿಗೆ ಶುಭ ದಿನಗಳು, ಹಣಕಾಸು, ಆರೋಗ್ಯ, ಸಂಬಂಧಗಳ ವಿಷಯದಲ್ಲಿ ಪ್ರಮುಖ ಮಾಹಿತಿ ನೀಡಲಾಗಿದೆ.
Last Updated 25 ಅಕ್ಟೋಬರ್ 2025, 23:57 IST
ವಾರ ಭವಿಷ್ಯ: 26-10-2025 ರಿಂದ 1-11-2025 ರವರೆಗೆ

ಚಿನಕುರುಳಿ | ಭಾನುವಾರ, 26 ಅಕ್ಟೋಬರ್‌ ‌2025

ಚಿನಕುರುಳಿ | ಭಾನುವಾರ, 26 ಅಕ್ಟೋಬರ್‌ ‌2025
Last Updated 25 ಅಕ್ಟೋಬರ್ 2025, 23:30 IST
ಚಿನಕುರುಳಿ | ಭಾನುವಾರ, 26 ಅಕ್ಟೋಬರ್‌ ‌2025

ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

Silk Identity: ಮೈಸೂರು ಸಿಲ್ಕ್‌ ಸೀರೆ ಮಹಿಳೆಯರ ಮನಸ್ಸನ್ನು ಸೆಳೆಯುವ ಕಾರಣ ಗುಣಮಟ್ಟದ ರೇಷ್ಮೆ, ನೈಸರ್ಗಿಕ ಬಣ್ಣಗಳು, ಜರಿ ವಿನ್ಯಾಸ ಮತ್ತು ಜಿ.ಐ. ಟ್ಯಾಗ್‌ ಹೊಂದಿರುವ ವಿಶೇಷತೆಗಳಾಗಿದೆ. ಮೈಸೂರಿನ ಹೆಮ್ಮೆ ಇದು.
Last Updated 24 ಅಕ್ಟೋಬರ್ 2025, 23:30 IST
ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

ಬಡಾವಣೆ ಅಭಿವೃದ್ಧಿ: ಗ್ರಾ.ಪಂ.ಗೆ ಅನುಮೋದನೆ ಅಧಿಕಾರ; ಸುತ್ತೋಲೆ

Rural Planning: ಗ್ರಾಮೀಣಾಭಿವೃದ್ಧಿ ಇಲಾಖೆ ಬಡಾವಣೆ ಅಭಿವೃದ್ಧಿಗೆ ಹೊಸ ನಿಯಮಗಳನ್ನು ಹೊರಡಿಸಿ, ಗ್ರಾ.ಪಂ.ಗೆ ಅನುಮೋದನೆ ನೀಡುವ ಅಧಿಕಾರ ನೀಡಿದ್ದು, ಭೂಪರಿವರ್ತನೆಗೊಂಡ ಜಮೀನಿಗೆ ಮಾತ್ರ ಈ ನಿಯಮಗಳು ಅನ್ವಯವಾಗುತ್ತವೆ.
Last Updated 26 ಅಕ್ಟೋಬರ್ 2025, 15:54 IST
ಬಡಾವಣೆ ಅಭಿವೃದ್ಧಿ: ಗ್ರಾ.ಪಂ.ಗೆ ಅನುಮೋದನೆ ಅಧಿಕಾರ; ಸುತ್ತೋಲೆ
ADVERTISEMENT

ಮಲೆನಾಡಿನಲ್ಲಿ ಯಾವ ಧರ್ಮದವರೂ ಕಾಳಿಂಗ ಕೊಲ್ಲುವುದಿಲ್ಲ: ಇಸ್ಮಾಯಿಲ್‌ ತೀರ್ಥಹಳ್ಳಿ

Religious Sentiment: ಮಲೆನಾಡಿನಲ್ಲಿ ಮುಸ್ಲಿಂ ಮತ್ತು ಕ್ರೈಸ್ತರು ಸಹಜವಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಗೌರವ ಸೂಚಿಸುತ್ತಿದ್ದು, ಕಾಳಿಂಗ ಹಾವುಗಳನ್ನು ಕೊಲ್ಲುವ ಆರೋಪ ಸುಳ್ಳು ಮತ್ತು ಖಂಡನೀಯವೆಂದು ಇಸ್ಮಾಯಿಲ್ ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 14:07 IST
ಮಲೆನಾಡಿನಲ್ಲಿ ಯಾವ ಧರ್ಮದವರೂ ಕಾಳಿಂಗ ಕೊಲ್ಲುವುದಿಲ್ಲ: ಇಸ್ಮಾಯಿಲ್‌ ತೀರ್ಥಹಳ್ಳಿ

ಸುರಂಗ ರಸ್ತೆ | ದೇವರಿಂದ ಮಾತ್ರ ನನ್ನನ್ನು ತಡೆಯಲು ಸಾಧ್ಯ: ಡಿ.ಕೆ. ಶಿವಕುಮಾರ್

Tunnel Road Project: ಸುರಂಗ ರಸ್ತೆ ಯೋಜನೆಯಿಂದ ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕಬ್ಬನ್‌ ಪಾರ್ಕ್‌ನಲ್ಲಿ ನಡೆದ ‘ಬೆಂಗಳೂರು ನಡಿಗೆ’ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
Last Updated 27 ಅಕ್ಟೋಬರ್ 2025, 5:52 IST
ಸುರಂಗ ರಸ್ತೆ | ದೇವರಿಂದ ಮಾತ್ರ ನನ್ನನ್ನು ತಡೆಯಲು ಸಾಧ್ಯ: ಡಿ.ಕೆ. ಶಿವಕುಮಾರ್

ಭಾರತ ಜತೆಗಿನ ಸಂಬಂಧಕ್ಕೆ ಧಕ್ಕೆ ತಂದು ಪಾಕ್‌ ಸ್ನೇಹ ಇಲ್ಲ: ಅಮೆರಿಕ

US Pakistan Policy: ಪಾಕಿಸ್ತಾನ ಜೊತೆಗೆ ಪಾಲುದಾರಿಕೆಯನ್ನು ವೃದ್ಧಿಸಲು ಅಮೆರಿಕ ಬಯಸಿದ್ದರೂ, ಭಾರತದೊಂದಿಗೆ ಇರುವ ಐತಿಹಾಸಿಕ ಸಂಬಂಧಕ್ಕೆ ಧಕ್ಕೆ ತರುವಂತಹ ಕ್ರಮ ಕೈಗೊಳ್ಳುವುದಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 16:06 IST
ಭಾರತ ಜತೆಗಿನ ಸಂಬಂಧಕ್ಕೆ ಧಕ್ಕೆ ತಂದು ಪಾಕ್‌ ಸ್ನೇಹ ಇಲ್ಲ: ಅಮೆರಿಕ
ADVERTISEMENT
ADVERTISEMENT
ADVERTISEMENT