ಸೋಮವಾರ, 10 ನವೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಅಣೆಕಟ್ಟು ಮುಖ್ಯನೋ, ಬೆಳೆ ಮುಖ್ಯನೊ ವಿಚಾರ ಮಾಡಿ: ಡಿ.ಕೆ.ಶಿವಕುಮಾರ್

DK Shivakumar Statement: ತುಂಗಭದ್ರಾ ನೀರಿನ ಮೇಲೆ ಅವಲಂಬಿತ ರೈತರು ಎರಡನೇ ಬೆಳೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅಣೆಕಟ್ಟೆ ಮುಖ್ಯನೋ, ಬೆಳೆ ಮುಖ್ಯನೋ ವಿಚಾರ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 9 ನವೆಂಬರ್ 2025, 12:26 IST
ಅಣೆಕಟ್ಟು ಮುಖ್ಯನೋ, ಬೆಳೆ ಮುಖ್ಯನೊ ವಿಚಾರ ಮಾಡಿ: ಡಿ.ಕೆ.ಶಿವಕುಮಾರ್

ಚಿನಕುರುಳಿ: ಭಾನುವಾರ, 09 ನವೆಂಬರ್, 2025

ಚಿನಕುರುಳಿ: ಭಾನುವಾರ, 09 ನವೆಂಬರ್, 2025
Last Updated 8 ನವೆಂಬರ್ 2025, 20:11 IST
ಚಿನಕುರುಳಿ: ಭಾನುವಾರ, 09 ನವೆಂಬರ್, 2025

ಐರನ್ ಮ್ಯಾನ್ ಆದ ಮಾಜಿ ಐಪಿಎಸ್, ಬಿಜೆಪಿ ನಾಯಕ ಅಣ್ಣಾಮಲೈ

Tejasvi Surya Ironman: ಗೋವಾದಲ್ಲಿ ನಡೆದ ಐರನ್‌ಮ್ಯಾನ್‌ 70.3 ಸ್ಪರ್ಧೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಭಾಗವಹಿಸಿದ್ದು, ಇಬ್ಬರೂ ಸ್ಪರ್ಧೆಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
Last Updated 9 ನವೆಂಬರ್ 2025, 15:56 IST
ಐರನ್ ಮ್ಯಾನ್ ಆದ ಮಾಜಿ ಐಪಿಎಸ್, ಬಿಜೆಪಿ ನಾಯಕ ಅಣ್ಣಾಮಲೈ

100 ಕಾಂಗ್ರೆಸ್ ಕಚೇರಿಗೆ ಜಾಗ ಕೊಡದವರ ಪಟ್ಟಿ ಹೈಕಮಾಂಡ್‌ಗೆ ಕೊಟ್ಟಿರುವೆ: ಡಿಕೆಶಿ

Karnataka Politics: ಡಿ.ಕೆ. ಶಿವಕುಮಾರ್ ಅವರು ಗಾಂಧಿ ಭಾರತದ ನೆನಪಿನಲ್ಲಿ 100 ಕಾಂಗ್ರೆಸ್ ಕಚೇರಿಗಳನ್ನು ಸ್ಥಾಪಿಸಲು ಕೆಲ ಶಾಸಕರು ಸೈಟ್ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಸೈಟ್ ನೀಡದವರ ಲಿಸ್ಟ್ ಹೈಕಮಾಂಡ್ ಕೇಳಿದೆ ಎಂದರು.
Last Updated 9 ನವೆಂಬರ್ 2025, 13:10 IST
100 ಕಾಂಗ್ರೆಸ್ ಕಚೇರಿಗೆ ಜಾಗ ಕೊಡದವರ ಪಟ್ಟಿ ಹೈಕಮಾಂಡ್‌ಗೆ ಕೊಟ್ಟಿರುವೆ: ಡಿಕೆಶಿ

ವಾರ ಭವಿಷ್ಯ | 2025 ನವೆಂಬರ್ 9 –15: ಈ ರಾಶಿಯವರು ಜನರ ಕೋಪಕ್ಕೆ ಗುರಿಯಾಗುವಿರಿ

ವಾರ ಭವಿಷ್ಯ | 2025 ನವೆಂಬರ್ 9 –15: ಈ ರಾಶಿಯವರು ಜನರ ಕೋಪಕ್ಕೆ ಗುರಿಯಾಗುವಿರಿ
Last Updated 8 ನವೆಂಬರ್ 2025, 23:31 IST
ವಾರ ಭವಿಷ್ಯ | 2025 ನವೆಂಬರ್ 9 –15: ಈ ರಾಶಿಯವರು ಜನರ ಕೋಪಕ್ಕೆ ಗುರಿಯಾಗುವಿರಿ

ಸ.ಹಿ.ಪ್ರಾ.ಶಾಲೆ ನಟ ಪ್ರವೀಣಗೆ ಜೋಡಿಯಾದ ಮಹಾನಟಿ ಖ್ಯಾತಿಯ ವಂಶಿ

Love Case Film Update: ಮಹಾನಟಿ ಸೀಸನ್ 2 ಖ್ಯಾತಿಯ ವಂಶಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿನಿಮಾದ ದಡ್ಡ ಪ್ರವೀಣ ಖ್ಯಾತಿಯ ರಂಜನ್ ಹೊಸ ‘ಲವ್ ಕೇಸ್’ ಚಿತ್ರದಲ್ಲಿ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೋಹನ್ ಬಾಬು ನಿರ್ಮಾಣ.
Last Updated 8 ನವೆಂಬರ್ 2025, 12:40 IST
ಸ.ಹಿ.ಪ್ರಾ.ಶಾಲೆ ನಟ ಪ್ರವೀಣಗೆ ಜೋಡಿಯಾದ ಮಹಾನಟಿ ಖ್ಯಾತಿಯ ವಂಶಿ

ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಉಗ್ರಂ’ ಮಂಜು 

Bigg Boss Fame: ಸ್ಯಾಂಡಲ್‌ವುಡ್ ನಟ ಮತ್ತು ಬಿಗ್‌ಬಾಸ್ ಮಾಜಿ ಸ್ಪರ್ಧಿ ಮಂಜು ಅವರು ವೈದ್ಯಕೀಯ ವೃತ್ತಿಯ ಸಂಧ್ಯಾ ಖುಷಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಹೊಸ ಜೀವನದ ಆರಂಭವನ್ನು ಹಂಚಿಕೊಂಡಿದ್ದಾರೆ.
Last Updated 9 ನವೆಂಬರ್ 2025, 10:53 IST
ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಉಗ್ರಂ’ ಮಂಜು 
ADVERTISEMENT

ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ಹಬ್ಬದ ವಾತಾವರಣ ನಿರ್ಮಾಣ, ವಿವಿಧ ಬಗೆಯ ಕಡಲೆಕಾಯಿ ಮಾರಾಟ
Last Updated 8 ನವೆಂಬರ್ 2025, 18:19 IST
ಮಲ್ಲೇಶ್ವರ: ಕಡಲೆಕಾಯಿ ಪರಿಷೆಗೆ ಚಾಲನೆ

ಗುರುವಾಯೂರು ದೇವಸ್ಥಾನಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಭೇಟಿ: ₹15 ಕೋಟಿ ದೇಣಿಗೆ

Reliance Industries: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ತ್ರಿಶೂರಿನ ಗುರುವಾಯೂರಪ್ಪ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹15 ಕೋಟಿ ದೇಣಿಗೆ ನೀಡಿ ಸನ್ಮಾನಿತರಾದರು.
Last Updated 9 ನವೆಂಬರ್ 2025, 10:30 IST
ಗುರುವಾಯೂರು ದೇವಸ್ಥಾನಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಭೇಟಿ: ₹15 ಕೋಟಿ ದೇಣಿಗೆ

Dhurandhar: ಆರ್.ಮಾಧವನ್‌ ಫಸ್ಟ್‌ ಲುಕ್‌ ಹಂಚಿಕೊಂಡ ನಟ ರಣವೀರ್ ಸಿಂಗ್

Ranveer Singh Post: ಬಾಲಿವುಡ್ ನಟ ರಣವೀರ್ ಸಿಂಗ್ ಮುಂಬರುವ ‘ಧುರಂದರ್’ ಸಿನಿಮಾದಲ್ಲಿ ಆರ್. ಮಾಧವನ್ ಅವರ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದು, ಚಿತ್ರವನ್ನು ಆದಿತ್ಯ ಧರ್ ಬರೆದು ನಿರ್ದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.
Last Updated 9 ನವೆಂಬರ್ 2025, 13:38 IST
Dhurandhar: ಆರ್.ಮಾಧವನ್‌ ಫಸ್ಟ್‌ ಲುಕ್‌ ಹಂಚಿಕೊಂಡ ನಟ ರಣವೀರ್ ಸಿಂಗ್
ADVERTISEMENT
ADVERTISEMENT
ADVERTISEMENT