ಬುಧವಾರ, 28 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಮಂಗಳವಾರ, 27 ಜನವರಿ 2026

Cartoon: ಚಿನಕುರುಳಿ ಕಾರ್ಟೂನು: ಮಂಗಳವಾರ, 27 ಜನವರಿ 2026
Last Updated 26 ಜನವರಿ 2026, 23:30 IST
ಚಿನಕುರುಳಿ ಕಾರ್ಟೂನು: ಮಂಗಳವಾರ, 27 ಜನವರಿ 2026

ಗುಂಡಣ್ಣ: ಮಂಗಳವಾರ, 27 ಜನವರಿ 2026

ಗುಂಡಣ್ಣ: ಮಂಗಳವಾರ, 27 ಜನವರಿ 2026
Last Updated 27 ಜನವರಿ 2026, 8:03 IST
ಗುಂಡಣ್ಣ: ಮಂಗಳವಾರ, 27 ಜನವರಿ 2026

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

Puttakkan Makkalu Actress: ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಸಂಜನಾ ಬುರ್ಲಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರದಲ್ಲಿ ಸಂಜನಾ ಬುರ್ಲಿ ಅವರು ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
Last Updated 26 ಜನವರಿ 2026, 5:29 IST
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ‘ಪುಟ್ಟಕ್ಕನ ಮಕ್ಕಳು’ ನಟಿ ಸಂಜನಾ ಬುರ್ಲಿ

ಚುರುಮುರಿ: ಅಪಾರ್ಥ ಚಿಂತಾಮಣಿ

Political Satire: ನಮ್ಮ ಕಾಲದ ರಾಜಕಾರಣಿಗಳು ದೀಪದಿಂದ ದೀಪ ಹಚ್ಚಿರಿ ಅಂತ ಹೇಳಿ ಹೊಂಟೋದ ಮ್ಯಾಲೆ ಈವತ್ಲ ಜನನಾಯಕರು ದೀಪ ಇರೋದೇ ಬೆಂಕಿ ಹಚ್ಚಕ್ಕೆ ಅಂತ ದ್ವೇಷದ ಬೆಂಕಿ ಹಾಕಿ ಮೈಕಾಯಿಸ್ಕತಾವ್ರೆ’ ಯಂಟಪ್ಪಣ್ಣ ಬೇಜಾರು ತೋರಿಸಿತು.
Last Updated 26 ಜನವರಿ 2026, 23:49 IST
ಚುರುಮುರಿ: ಅಪಾರ್ಥ ಚಿಂತಾಮಣಿ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ರಾಧಿಕಾ ಧಾರಾವಾಹಿ ನಟಿ ತೇಜಸ್ವಿನಿ–ವಿರಾಟ್​

Radhika Serial Actors: ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಿಕಾ' ಧಾರಾವಾಹಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ತೇಜಸ್ವಿನಿ ಹಾಗೂ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದ ವಿರಾಟ್​ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
Last Updated 26 ಜನವರಿ 2026, 10:22 IST
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ರಾಧಿಕಾ ಧಾರಾವಾಹಿ ನಟಿ ತೇಜಸ್ವಿನಿ–ವಿರಾಟ್​

ಪಾಕಿಸ್ತಾನದಲ್ಲಿ ಲವ ದೇವಸ್ಥಾನದ ಪುನರ್‌ನಿರ್ಮಾಣ: ಸಾರ್ವಜನಿಕ ದರ್ಶನಕ್ಕೆ ಅವಕಾಶ

Lahore Fort Heritage: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಲಾಹೋರ್‌ನ ಕೋಟೆಯಲ್ಲಿರುವ ಲವ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
Last Updated 27 ಜನವರಿ 2026, 14:07 IST
ಪಾಕಿಸ್ತಾನದಲ್ಲಿ ಲವ ದೇವಸ್ಥಾನದ ಪುನರ್‌ನಿರ್ಮಾಣ: ಸಾರ್ವಜನಿಕ ದರ್ಶನಕ್ಕೆ ಅವಕಾಶ

₹6,000 ಕೋಟಿ ಲಂಚ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು

ಮದ್ಯ ಮಾರಾಟಗಾರರಿಂದ ₹6,000 ಕೋಟಿ ಲಂಚ ಆರೋಪ
Last Updated 27 ಜನವರಿ 2026, 16:19 IST
₹6,000 ಕೋಟಿ ಲಂಚ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು
ADVERTISEMENT

ಮದರ್ ಆಫ್ ಆಲ್ ಡೀಲ್ಸ್: ಜಗತ್ತಿನ ವ್ಯಾಪಾರ ನಕ್ಷೆಯನ್ನೇ ಬದಲಿಸಿದ ಭಾರತ

India Europe Union FTA Explained: ನೀವು ಒಂದು ಅಂಗಡಿಗೆ ಹೋದಾಗ, ಅಲ್ಲಿ ನಿಮಗೆ ಬೇಕಾದ ಎಲ್ಲ ವಸ್ತುಗಳೂ ಇದ್ದಕ್ಕಿದ್ದಂತೆ ಕಡಿಮೆ ಬೆಲೆಗೆ ಲಭಿಸುವುದನ್ನು ಊಹಿಸಿಕೊಳ್ಳಿ. ಭಾರತದ ಪಾಲಿಗೂ ಈಗ ಅಂತಹದ್ದೇ ಪ್ರಯೋಜನವಾಗಿದ್ದು, ಆದರೆ ಈ ಬಾರಿ ಬಹುದೊಡ್ಡ ಪ್ರಮಾಣದಲ್ಲಿ ಪ್ರಯೋಜನ ಲಭಿಸಿದೆ.
Last Updated 27 ಜನವರಿ 2026, 10:46 IST
ಮದರ್ ಆಫ್ ಆಲ್ ಡೀಲ್ಸ್: ಜಗತ್ತಿನ ವ್ಯಾಪಾರ ನಕ್ಷೆಯನ್ನೇ ಬದಲಿಸಿದ ಭಾರತ

ಸುರೇಶ್‌ಕುಮಾರ್‌ಗೆ ತೇಜೋವಧೆ: ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಖಂಡಿಸಿದ ಪರಮೇಶ್ವರ

BJP Suresh Kumar incident: ಬಿಜೆಪಿ ನಾಯಕ ಎಸ್‌. ಸುರೇಶ್‌ ಕುಮಾರ್‌ಗೆ Congress ಕಾರ್ಯಕರ್ತರ ತೇಜೋವಧೆ, ಪರಮೇಶ್ವರ ಅವರು ಕಾರ್ಯಕರ್ತರ ವರ್ತನೆ ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
Last Updated 27 ಜನವರಿ 2026, 13:42 IST
ಸುರೇಶ್‌ಕುಮಾರ್‌ಗೆ ತೇಜೋವಧೆ: ಕಾಂಗ್ರೆಸ್ ಕಾರ್ಯಕರ್ತರ ವರ್ತನೆ ಖಂಡಿಸಿದ ಪರಮೇಶ್ವರ

ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್: ರಾಜಣ್ಣ 3ನೇ ಬಾರಿಗೆ ಅಧ್ಯಕ್ಷ?

Karnataka Apex Bank Election: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ಇದೇ 29ರಂದು ಚುನಾವಣೆ ನಡೆಯಲಿದ್ದು, ಆ ಸ್ಥಾನದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಶಾಸಕ ಕೆ.ಎನ್. ರಾಜಣ್ಣ ಹಾಗೂ ಎಸ್. ರವಿ ಕಣ್ಣಿಟ್ಟಿದ್ದಾರೆ.
Last Updated 26 ಜನವರಿ 2026, 15:53 IST
ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್: ರಾಜಣ್ಣ 3ನೇ ಬಾರಿಗೆ ಅಧ್ಯಕ್ಷ?
ADVERTISEMENT
ADVERTISEMENT
ADVERTISEMENT