ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಚಿನಕುರುಳಿ Cartoon: 15 ಜನವರಿ 2026

Kannada Cartoon: ಚಿನಕುರುಳಿ Cartoon: 15 ಜನವರಿ 2026
Last Updated 15 ಜನವರಿ 2026, 0:58 IST
ಚಿನಕುರುಳಿ Cartoon: 15 ಜನವರಿ 2026

ಗುಂಡಣ್ಣ: ಗುರುವಾರ, 15 ಜನವರಿ 2026

ಗುಂಡಣ್ಣ: ಗುರುವಾರ, 15 ಜನವರಿ 2026
Last Updated 15 ಜನವರಿ 2026, 4:29 IST
ಗುಂಡಣ್ಣ: ಗುರುವಾರ, 15 ಜನವರಿ 2026

Vijay Hazare Trophy | ಸೆಮಿಯಲ್ಲಿ ಎಡವಿದ ಕರ್ನಾಟಕ: ಟೂರ್ನಿಯಿಂದ ನಿರ್ಗಮನ

Karnataka Cricket: ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಸೋಲನುಭವಿಸಿರುವ ಕರ್ನಾಟಕದ ಪ್ರಶಸ್ತಿ ಕನಸು ಭಗ್ನಗೊಂಡಿದೆ.
Last Updated 16 ಜನವರಿ 2026, 1:16 IST
Vijay Hazare Trophy | ಸೆಮಿಯಲ್ಲಿ ಎಡವಿದ ಕರ್ನಾಟಕ: ಟೂರ್ನಿಯಿಂದ ನಿರ್ಗಮನ

ಚುರುಮುರಿ: ಚಿನ್ನದ ನಿಧಿಯೇ ಅನುದಾನ!

Lakkundi Treasure Discovery: ‘ಗದುಗಿನ ಲಕ್ಕುಂಡಿಯಲ್ಲಿ ಒಬ್ಬರಿಗೆ ಸುಮಾರು ಅರ್ಧ ಕೆಜಿಯಷ್ಟು ಬಂಗಾರ ಸಿಕ್ಕಿದೆಯಂತೆ ನೋಡ್ರೀ...’ ಪೇಪರ್ ಓದುತ್ತಾ ಖುಷಿಯಿಂದ ಹೇಳಿದಳು ಹೆಂಡತಿ. ‘ನಿನಗೇ ಚಿನ್ನ ಸಿಕ್ಕಷ್ಟು ಖುಷಿಪಡ್ತಿದ್ದೀಯಲ್ಲಮ್ಮ’ ಉತ್ಸಾಹ ಕಡಿಮೆ ಮಾಡುವಂತೆ ಹೇಳಿದೆ.
Last Updated 15 ಜನವರಿ 2026, 0:42 IST
ಚುರುಮುರಿ: ಚಿನ್ನದ ನಿಧಿಯೇ ಅನುದಾನ!

‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

Crop Protection: ಅತಿವೃಷ್ಟಿ-ಅನಾವೃಷ್ಟಿ, ರೋಗಗಳ ಬಾಧೆಯಿಂದ ಕಂಗೆಟ್ಟಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ದೊಡ್ಡ ಹೊಡೆತವನ್ನು ನೀಡುತ್ತಿದೆ. ಆನೆ, ಕಾಡುಕೋಣ, ಕರಡಿ, ಕಾಡುಹಂದಿ, ಜಿಂಕೆ, ಕೋತಿ ಸೇರಿದಂತೆ ಹಲವು ಪ್ರಾಣಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 14 ಜನವರಿ 2026, 7:01 IST
‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

35ರ ವ್ಯಕ್ತಿಯನ್ನು ಮದುವೆಯಾದ 60ರ ಮಹಿಳೆ: ಪ್ರೀತಿ ಶುರುವಾಗಿದ್ದು ಹೇಗೆ ಗೊತ್ತಾ?

Wrong Number Love: ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರೀತಿ ಕುರುಡು ಎಂದೆಲ್ಲಾ ಹೇಳುವುದನ್ನು ಕೇಳಿರುತ್ತೇವೆ. ಅದಕ್ಕೆ ಉದಾಹರಣೆ ಎಂಬಂತ ಘಟನೆ ಬಿಹಾರದಲ್ಲಿ ನಡೆದಿದೆ. 35 ವರ್ಷದ ವ್ಯಕ್ತಿಗಾಗಿ 60ರ ಮಹಿಳೆಯೊಬ್ಬರು ಪತಿ ಮತ್ತು ಮಕ್ಕಳನ್ನು ತೊರೆದು ಬಂದಿದ್ದಾರೆ.
Last Updated 15 ಜನವರಿ 2026, 4:58 IST
35ರ ವ್ಯಕ್ತಿಯನ್ನು ಮದುವೆಯಾದ 60ರ ಮಹಿಳೆ: ಪ್ರೀತಿ ಶುರುವಾಗಿದ್ದು ಹೇಗೆ ಗೊತ್ತಾ?

ಭಾರತ–ಚೀನಾ ಯುದ್ಧದ ವೇಳೆ 600KG ಚಿನ್ನ ನೀಡಿದ್ದ ಮಹಾರಾಣಿ ಕಾಮಸುಂದರಿ ದೇವಿ ನಿಧನ

Darbhanga Queen: ಬಿಹಾರದ ದರ್ಭಾಂಗ ರಾಜಮನೆತನದ ಕೊನೆಯ ಮಹಾರಾಣಿ ಕಾಮಸುಂದರಿ ದೇವಿ ಅವರು ಜ.12ರಂದು ನಿಧನರಾಗಿದ್ದಾರೆ. 1962ರ ಭಾರತ-ಚೀನಾ ಯುದ್ಧದ ಸಮಯದಲ್ಲಿ ಇವರು ಸುಮಾರು 600 ಕೆಜಿ ಚಿನ್ನವನ್ನು ರಾಷ್ಟ್ರ ರಕ್ಷಣೆಗಾಗಿ ದಾನ ಮಾಡಿದ್ದರು.
Last Updated 15 ಜನವರಿ 2026, 9:02 IST
ಭಾರತ–ಚೀನಾ ಯುದ್ಧದ ವೇಳೆ 600KG ಚಿನ್ನ ನೀಡಿದ್ದ ಮಹಾರಾಣಿ ಕಾಮಸುಂದರಿ ದೇವಿ ನಿಧನ
ADVERTISEMENT

ವೈದ್ಯಲೋಕಕ್ಕೆ ಸವಾಲು: ಈ ವ್ಯಕ್ತಿ 50 ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!

Madhya Pradesh Man: ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 6ರಿಂದ 8 ಗಂಟೆಗಳ ನಿದ್ದೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಮಧ್ಯಪ್ರದೇಶದ ರೇವಾ ಪಟ್ಟಣದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೋಹನ್ ಲಾಲ್ ಎಂಬುವವರು 50 ವರ್ಷಗಳಿಂದ ನಿದ್ದೆ ಮಾಡಿಲ್ಲ.
Last Updated 15 ಜನವರಿ 2026, 15:56 IST
ವೈದ್ಯಲೋಕಕ್ಕೆ ಸವಾಲು: ಈ ವ್ಯಕ್ತಿ 50 ವರ್ಷಗಳಿಂದ ನಿದ್ದೆ ಮಾಡಿಲ್ಲವಂತೆ!

ಚಾಮುಂಡಿ ಬೆಟ್ಟದಲ್ಲಿ ಶಾಶ್ವತ ನಿರ್ಮಾಣ ಸಲ್ಲ: ಹೈಕೋರ್ಟ್

Chamundi Hills Case: ‘ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ಬೆಟ್ಟದಲ್ಲಿ ಯಾವುದೇ ಶಾಶ್ವತ ಕಾಮಗಾರಿ ನಿರ್ಮಾಣ ಮಾಡಬಾರದು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
Last Updated 15 ಜನವರಿ 2026, 13:59 IST
ಚಾಮುಂಡಿ ಬೆಟ್ಟದಲ್ಲಿ ಶಾಶ್ವತ ನಿರ್ಮಾಣ ಸಲ್ಲ: ಹೈಕೋರ್ಟ್

ಪಾಕ್ ಸೇರಿ 75 'ಹೈ ರಿಸ್ಕ್' ದೇಶಗಳ ಜನರಿಗೆ ವಲಸೆ ವೀಸಾ ಸ್ಥಗಿತಗೊಳಿಸಿದ ಅಮೆರಿಕ

Immigration Suspension: ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ 75 'ಹೆಚ್ಚಿನ ಅಪಾಯ' ದೇಶಗಳ ವ್ಯಕ್ತಿಗಳಿಗೆ ವಲಸೆ ವೀಸಾ ನೀಡುವುದನ್ನು ಅಮೆರಿಕ ಸ್ಥಗಿತಗೊಳಿಸಿದ್ದು, ಈ ಕ್ರಮವು ಪ್ರವಾಸಿ ಅಥವಾ ಕೆಲಸದ ವೀಸಾಗಳಿಗೆ ಅನ್ವಯಿಸುವುದಿಲ್ಲ.
Last Updated 15 ಜನವರಿ 2026, 6:27 IST
 ಪಾಕ್ ಸೇರಿ 75 'ಹೈ ರಿಸ್ಕ್' ದೇಶಗಳ ಜನರಿಗೆ ವಲಸೆ ವೀಸಾ ಸ್ಥಗಿತಗೊಳಿಸಿದ ಅಮೆರಿಕ
ADVERTISEMENT
ADVERTISEMENT
ADVERTISEMENT