ಮಂಗಳವಾರ, 3 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: 2026ರ ಫೆಬ್ರುವರಿ 3, ಮಂಗಳವಾರ

ಚಿನಕುರುಳಿ: 2026ರ ಫೆಬ್ರುವರಿ 3, ಮಂಗಳವಾರ
Last Updated 2 ಫೆಬ್ರುವರಿ 2026, 19:30 IST
ಚಿನಕುರುಳಿ: 2026ರ ಫೆಬ್ರುವರಿ 3, ಮಂಗಳವಾರ

ಗುಂಡಣ್ಣ: 2026ರ ಫೆಬ್ರುವರಿ 3, ಮಂಗಳವಾರ

ಗುಂಡಣ್ಣ: 2026ರ ಫೆಬ್ರುವರಿ 3, ಮಂಗಳವಾರ
Last Updated 2 ಫೆಬ್ರುವರಿ 2026, 19:52 IST
ಗುಂಡಣ್ಣ: 2026ರ ಫೆಬ್ರುವರಿ 3, ಮಂಗಳವಾರ

ಚುರುಮುರಿ: ಸುಧಾರಣಾ ಸುಂಕ

Global Trade: ಭರತನ ಮನೆಗೆ ಯುರೋಪಣ್ಣಾರು ಮುಕ್ತ ಯಾಪಾರಕ್ಕೆ ಬಂದು ಸುಂಕದ ಮಾತು–ಕತೆ ಆತಿತ್ತು. ಯುರೋಪಣ್ಣಾರು ‘ಇದು ಸರ್ವ ಒಪ್ಪಂದಗಳ ತಾಯಿ ಕನ್ರಿ’ ಅಂತಿದ್ರು. ರಷ್ಯಪ್ಪ, ಚೀನಣ್ಣ, ಬೇಲಿ ಮರೇಲಿ ನಿಂತು ಕದ್ದು ನೋಡ್ತಿದ್ದಾಗಲೂ ಪಾಕಣ್ಣ ಕೇಳ್ತಿದ್ದ.
Last Updated 2 ಫೆಬ್ರುವರಿ 2026, 19:12 IST
ಚುರುಮುರಿ: ಸುಧಾರಣಾ ಸುಂಕ

ಸಿದ್ಧರಾಮಯ್ಯ ಹುದ್ದೆ ವಜಾಕ್ಕೆ ಮನವಿ: ₹10 ಲಕ್ಷ ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್

Karnataka HC Dismissal: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿದಂತೆ 51 ಜನರ ಹುದ್ದೆ ವಜಾಗೊಳಿಸಬೇಕೆಂದು ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಅರ್ಜಿದಾರನಿಗೆ ₹10 ಲಕ್ಷ ದಂಡದ ಎಚ್ಚರಿಕೆ ನೀಡಿದೆ.
Last Updated 2 ಫೆಬ್ರುವರಿ 2026, 15:35 IST
ಸಿದ್ಧರಾಮಯ್ಯ ಹುದ್ದೆ ವಜಾಕ್ಕೆ ಮನವಿ: ₹10 ಲಕ್ಷ ದಂಡದ ಎಚ್ಚರಿಕೆ ನೀಡಿದ ಹೈಕೋರ್ಟ್

ದಿನ ಭವಿಷ್ಯ: ಜನರ ಭಾವನೆಗಳಿಗೆ ತಕ್ಕಂತೆ ಪ್ರತಿಕ್ರಿಯಿಸುವುದನ್ನು ಅರಿತಿದ್ದೀರಿ

2026ರ ಫೆಬ್ರುವರಿ 3, ಮಂಗಳವಾರ
Last Updated 2 ಫೆಬ್ರುವರಿ 2026, 19:30 IST
ದಿನ ಭವಿಷ್ಯ: ಜನರ ಭಾವನೆಗಳಿಗೆ ತಕ್ಕಂತೆ ಪ್ರತಿಕ್ರಿಯಿಸುವುದನ್ನು ಅರಿತಿದ್ದೀರಿ

ದಯವಿಟ್ಟು ಆ ಒಂದು ಕೆಲಸ ಮಾಡಬೇಡಿ; ವಿಡಿಯೊ ಮೂಲಕ ಅಭಿಮಾನಿಗಳಿಗೆ ಕಾವ್ಯ ಶೈವ ಮನವಿ

Bigg Boss Contestant Request: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸ್ಪರ್ಧಿ ಕಾವ್ಯ ಶೈವ ಅವರು ವಿಡಿಯೊ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಬಿಗ್‌ಬಾಸ್‌ ಶೋಯಿಂದ ಆಚೆ ಬಂದ ಬಳಿಕ ಇದೇ ಮೊದಲ ಬಾರಿಗೆ ವಿಡಿಯೊ ಹಂಚಿಕೊಂಡಿದ್ದಾರೆ.
Last Updated 2 ಫೆಬ್ರುವರಿ 2026, 10:57 IST
ದಯವಿಟ್ಟು ಆ ಒಂದು ಕೆಲಸ ಮಾಡಬೇಡಿ; ವಿಡಿಯೊ ಮೂಲಕ ಅಭಿಮಾನಿಗಳಿಗೆ ಕಾವ್ಯ ಶೈವ ಮನವಿ

ರಣಜಿ: ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಜೈಸ್ವಾಲ್, ಠಾಕೂರ್ ಕಣಕ್ಕೆ

Mumbai vs Karnataka: ಶಾರ್ದೂಲ್ ಠಾಕೂರ್ ಮತ್ತು ಯಶಸ್ವಿ ಜೈಸ್ವಾಲ್ ಅವರು ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮುಂಬೈ ಪರವಾಗಿ ಕರ್ನಾಟಕ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಪಂದ್ಯ ಎಂಸಿಎ–ಬಿಕೆಸಿ ಮೈದಾನದಲ್ಲಿ ನಡೆಯಲಿದೆ.
Last Updated 2 ಫೆಬ್ರುವರಿ 2026, 13:19 IST
ರಣಜಿ: ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಜೈಸ್ವಾಲ್, ಠಾಕೂರ್ ಕಣಕ್ಕೆ
ADVERTISEMENT

ರಣಜಿ ಕ್ವಾರ್ಟರ್ ಫೈನಲ್: ಕರ್ನಾಟಕ ತಂಡಕ್ಕೆ ಮರಳಿದ ನಾಯರ್

Karun Nair Returns: ಗಾಯದಿಂದ ಚೇತರಿಸಿಕೊಂಡಿರುವ ಕರುಣ್ ನಾಯರ್ ಮುಂಬೈ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ತಂಡವನ್ನು ಸೇರಿಕೊಂಡಿದ್ದಾರೆ. ದೇವದತ್ತ ಪಡಿಕ್ಕಲ್ ತಂಡದ ನಾಯಕರಾಗಿದ್ದಾರೆ.
Last Updated 2 ಫೆಬ್ರುವರಿ 2026, 14:47 IST
ರಣಜಿ ಕ್ವಾರ್ಟರ್ ಫೈನಲ್: ಕರ್ನಾಟಕ ತಂಡಕ್ಕೆ ಮರಳಿದ ನಾಯರ್

ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

Bandipur Night Traffic: ಕೇರಳ ಹಾಗೂ ಕರ್ನಾಟಕ ನಡುವೆ ಹಾದು ಹೋಗಿರುವ ಬಂಡೀಪುರ ಅಭಯಾರಣ್ಯದೊಳಗೆ ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಪರ್ಯಾಯ ಸುರಂಗ ಮಾರ್ಗ ನಿರ್ಮಾಣ ಮಾಡುವ ಸಂಬಂಧ ಕಾರ್ಯಸಾಧ್ಯತಾ ವರದಿ ತಯಾರಿಸಲು ಮುಂದಾಗಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ.
Last Updated 3 ಫೆಬ್ರುವರಿ 2026, 2:54 IST
ಬಂಡೀಪುರದೊಳಗೆ ಸುರಂಗ ಮಾರ್ಗ: ಭುಗಿಲೆದ್ದ ಆಕ್ರೋಶ

ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ

ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ
Last Updated 1 ಫೆಬ್ರುವರಿ 2026, 20:12 IST
ಚಿನಕುರುಳಿ: 2026ರ ಫೆಬ್ರುವರಿ 2, ಸೋಮವಾರ
ADVERTISEMENT
ADVERTISEMENT
ADVERTISEMENT