ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಮಂಗಳವಾರ, 17 ಫೆಬ್ರುವರಿ 2026

Daily Bulletin: ಮಂಗಳವಾರ, 17 ಫೆಬ್ರುವರಿ 2026
Last Updated 16 ಫೆಬ್ರುವರಿ 2026, 22:30 IST
ಚಿನಕುರುಳಿ: ಮಂಗಳವಾರ, 17 ಫೆಬ್ರುವರಿ 2026

T20 ವಿಶ್ವಕಪ್‌ನಿಂದ ಆಸೀಸ್ ಔಟ್: ಒಂದೂ ಬಾಲ್ ಆಡದೆ ಸೂಪರ್–8 ತಲುಪಿದ ಜಿಂಬಾಂಬ್ವೆ

Zimbabwe Super Eight: ಮಳೆಯಿಂದ ರದ್ದಾದ ಪಂದ್ಯದಿಂದ ಜಿಂಬಾಂಬ್ವೆ ತಲಾ ಒಂದು ಅಂಕ ಪಡೆದು ಸೂಪರ್–8 ತಲುಪಿದೆ. ಲೀಗ್ ಹಂತದಲ್ಲೇ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದೆ.
Last Updated 17 ಫೆಬ್ರುವರಿ 2026, 12:59 IST
T20 ವಿಶ್ವಕಪ್‌ನಿಂದ ಆಸೀಸ್ ಔಟ್: ಒಂದೂ ಬಾಲ್ ಆಡದೆ ಸೂಪರ್–8 ತಲುಪಿದ ಜಿಂಬಾಂಬ್ವೆ

ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ

Railway Disruption: ತಾಲ್ಲೂಕಿನ ಬಿಡದಿ ಮತ್ತು ರಾಮನಗರದ ಮಧ್ಯೆ ಗೂಡ್ಸ್ ರೈಲೊಂದು ಸಂಜೆ ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಮದ್ದೂರಿಗೆ ಹೋಗುತ್ತಿದ್ದ ಖಾಲಿ ಇದ್ದ ಈ ರೈಲು ಹಳಿ ತಪ್ಪಿದ್ದರಿಂದ ಬೆಂಗಳೂರು–ಮೈಸೂರು ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
Last Updated 17 ಫೆಬ್ರುವರಿ 2026, 13:57 IST
ಬಿಡದಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ಬೆಂಗಳೂರು–ಮೈಸೂರು ರೈಲುಗಳ ಸಂಚಾರ ವ್ಯತ್ಯಯ

ಗುಂಡಣ್ಣ: ಮಂಗಳವಾರ, 17 ಫೆಬ್ರುವರಿ 2026

ಗುಂಡಣ್ಣ: ಮಂಗಳವಾರ, 17 ಫೆಬ್ರುವರಿ 2026
Last Updated 17 ಫೆಬ್ರುವರಿ 2026, 1:21 IST
ಗುಂಡಣ್ಣ: ಮಂಗಳವಾರ, 17 ಫೆಬ್ರುವರಿ 2026

ಸುದೀಪ್ ಮಗಳು ಸಾನ್ವಿ ಕಂಠಕ್ಕೆ ಮರುಳಾದ ಬಾಲಿವುಡ್ ನಟ ಸಲ್ಮಾನ್ ಖಾನ್

Saanvi Sudeep: ಕಳೆದ ವರ್ಷಾಂತ್ಯಕ್ಕೆ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಿಡುಗಡೆಯಾಗಿ ಸುದ್ದಿ ಮಾಡಿತ್ತು. ಇದೇ ಸಿನಿಮಾದ ‘ಮಸ್ತ್ ಮಲೈಕಾ’ ಹಾಡು ಸಿಕ್ಕಾಪಟ್ಟೆ ಹರಿದಾಡಿತ್ತು. ಯೂಟ್ಯೂಬ್‌ನಲ್ಲಿ ಈ ಹಾಡು ಈವರೆಗೆ 3.3 ಕೋಟಿ ವೀಕ್ಷಣೆ ಪಡೆದುಕೊಂಡಿದ್ದಾರೆ.
Last Updated 17 ಫೆಬ್ರುವರಿ 2026, 10:33 IST
ಸುದೀಪ್ ಮಗಳು ಸಾನ್ವಿ ಕಂಠಕ್ಕೆ ಮರುಳಾದ ಬಾಲಿವುಡ್ ನಟ ಸಲ್ಮಾನ್ ಖಾನ್

ಚುರುಮುರಿ: ಪೊಲಿಟಿಕಲ್‌ ಜಿಪಿಟಿ

Political GPT Satire: ಎಐ ಮತ್ತು ಪೊಲಿಟಿಕಲ್ ಜಿಪಿಟಿ ಹೆಸರಿನಲ್ಲಿ ರಾಜಕಾರಣಿಗಳ ಹಳೆಯ ವಿಡಿಯೊಗಳು, ಭ್ರಷ್ಟಾಚಾರ ಮತ್ತು ಹಿಮಾಲಯ ಉಪವಾಸದ ವ್ಯಂಗ್ಯವನ್ನು ಹಾಸ್ಯಾತ್ಮಕವಾಗಿ ಚುರುಮುರಿ ಲೇಖನ ಚರ್ಚಿಸುತ್ತದೆ.
Last Updated 16 ಫೆಬ್ರುವರಿ 2026, 23:30 IST
ಚುರುಮುರಿ: ಪೊಲಿಟಿಕಲ್‌ ಜಿಪಿಟಿ

ಮಹದೇವಪ್ಪ ನಮ್ಮ ಹೈಕಮಾಂಡ್‌ನ ಭಾಗ, ಸಮಯ ಬಂದಾಗ ಸಿಎಂನೇ ಎಲ್ಲಾ ಹೇಳ್ತಾರೆ: ಡಿಕೆಶಿ

Congress Leadership: ಬೆಂಗಳೂರು: ‘ನಾಯಕತ್ವ ವಿಚಾರ ದಲ್ಲಿ ನಾನು, ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಎಲ್ಲರೂ ಸೇರಿ ತೆಗೆದುಕೊಂಡಿರುವ ತೀರ್ಮಾನ ಏನು ಎಂಬುದನ್ನು ಸಮಯ ಬಂದಾಗ ಸಿದ್ದರಾಮಯ್ಯ ಅವರೇ ತಿಳಿಸುತ್ತಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 17 ಫೆಬ್ರುವರಿ 2026, 10:58 IST
ಮಹದೇವಪ್ಪ ನಮ್ಮ ಹೈಕಮಾಂಡ್‌ನ ಭಾಗ, ಸಮಯ ಬಂದಾಗ ಸಿಎಂನೇ ಎಲ್ಲಾ ಹೇಳ್ತಾರೆ: ಡಿಕೆಶಿ
ADVERTISEMENT

ಗ್ಯಾಸ್ಟ್ರಿಕ್ ಭಯ ಬೇಡ.. ಮನೆಯಲ್ಲೇ ಸಿಗುವ ವಸ್ತುಗಳಿಂದ ಈ ಸಮಸ್ಯೆಗಿದೆ ಪರಿಹಾರ

Acidity Treatment: ಇಷ್ಟವಾದ ತಿಂಡಿ ಎಂದು ಕೆಲವೊಮ್ಮೆ ಯಥೇಚ್ಛವಾಗಿ ತಿಂದುಬಿಡುತ್ತೇವೆ. ಆದರೆ ಈ ರೀತಿ ತಿಂದಾಗ ಆಹಾರ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು, ಹೊಟ್ಟೆಯುಬ್ಬರ ಕಾಣಿಸಿಕೊಳ್ಳುತ್ತದೆ. ಒಂದಲ್ಲ ಒಂದು ಸಲ ಎಲ್ಲರೂ ಈ ಸಮಸ್ಯೆಯನ್ನು ಎದುರಿಸಿಯೇ ಇರುತ್ತಾರೆ.
Last Updated 17 ಫೆಬ್ರುವರಿ 2026, 13:13 IST
ಗ್ಯಾಸ್ಟ್ರಿಕ್ ಭಯ ಬೇಡ.. ಮನೆಯಲ್ಲೇ ಸಿಗುವ ವಸ್ತುಗಳಿಂದ ಈ ಸಮಸ್ಯೆಗಿದೆ ಪರಿಹಾರ

ತುಮಕೂರು: ವಿದ್ಯುತ್ ಕಂಬದಿಂದ ಬಿದ್ದು ಗೋಕಾಕ್‌ ಮೂಲದ ಲೈನ್‌ಮ್ಯಾನ್‌ ಸಾವು

Bescom Negligence: ಶೆಟ್ಟಿಕೆರೆ ಹೋಬಳಿಯ ವಡೇರಹಳ್ಳಿ ಗ್ರಾಮದಲ್ಲಿ ಮಂಗಳವಾರ ವಿದ್ಯುತ್‌ ಕಂಬದಿಂದ ಬಿದ್ದು ಲೈನ್‌ಮ್ಯಾನ್‌ ಹನುಮಂತ ಜಾಲಿಕಟ್ಟೆ ಮೃತಪಟ್ಟಿದ್ದಾರೆ. ವಿದ್ಯುತ್‌ ಕಂಬದ ಮೇಲೆ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕೆಳಗಡೆ ಬಿದ್ದಿದ್ದಾರೆ.
Last Updated 17 ಫೆಬ್ರುವರಿ 2026, 12:46 IST
ತುಮಕೂರು: ವಿದ್ಯುತ್ ಕಂಬದಿಂದ ಬಿದ್ದು ಗೋಕಾಕ್‌ ಮೂಲದ ಲೈನ್‌ಮ್ಯಾನ್‌ ಸಾವು

ಹೊಸ ಕೆಲಸಕ್ಕೆ ಮುಂದಾದ ಸ್ಮೃತಿ ಮಂದಾನ ಮಾಜಿ ಪ್ರಿಯಕರ ಪಲಾಶ್ ಮುಚ್ಚಲ್

Palash Muchhal Thriller: ಇತ್ತೀಚೆಗೆ ಭಾರತ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂದಾನ ಅವರ ಮದುವೆ ರದ್ದಾಗಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಪಲಾಶ್ ಈಗ ಬಾಲಿವುಡ್‌ನ ಥ್ರಿಲ್ಲರ್ ಸಿನಿಮಾವೊಂದನ್ನು ನಿರ್ದೇಶಿಸಲು ಮುಂದಾಗಿದ್ದಾರೆ.
Last Updated 16 ಫೆಬ್ರುವರಿ 2026, 11:32 IST
ಹೊಸ ಕೆಲಸಕ್ಕೆ ಮುಂದಾದ ಸ್ಮೃತಿ ಮಂದಾನ ಮಾಜಿ ಪ್ರಿಯಕರ ಪಲಾಶ್ ಮುಚ್ಚಲ್
ADVERTISEMENT
ADVERTISEMENT
ADVERTISEMENT