ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಮಂಗಳವಾರ, 10 ಫೆಬ್ರುವರಿ 2026

ಚಿನಕುರುಳಿ: ಮಂಗಳವಾರ, 10 ಫೆಬ್ರುವರಿ 2026
Last Updated 9 ಫೆಬ್ರುವರಿ 2026, 23:30 IST
ಚಿನಕುರುಳಿ: ಮಂಗಳವಾರ, 10 ಫೆಬ್ರುವರಿ 2026

ಗುಂಡಣ್ಣ: ಮಂಗಳವಾರ, 10 ಫೆಬ್ರುವರಿ 2026

ಗುಂಡಣ್ಣ: ಮಂಗಳವಾರ, 10 ಫೆಬ್ರುವರಿ 2026
Last Updated 9 ಫೆಬ್ರುವರಿ 2026, 23:30 IST
ಗುಂಡಣ್ಣ: ಮಂಗಳವಾರ, 10 ಫೆಬ್ರುವರಿ 2026

ಚುರುಮುರಿ: ಅಮೆರಿಕ ಮಗಾ...

Make America Great Again: ‘ಲಂಚ, ಕಮೀಶನ್, ಲಂಚ, ಕಮೀಶನ್... ಐ ಡೋಂಟ್ ಲೈಕ್ ಇಟ್. ಐ ಅವಾಯ್ಡ್. ಬಟ್ ಲಂಚ, ಕಮೀಶನ್ ಲೈಕ್ಸ್ ಮೀ’ ತುರೇಮಣೆ ಸತ್ಯ ಸ್ಫೋಟಿಸಿದರು.
Last Updated 10 ಫೆಬ್ರುವರಿ 2026, 0:30 IST
ಚುರುಮುರಿ: ಅಮೆರಿಕ ಮಗಾ...

ಸಕಲೇಶಪುರದಲ್ಲಿ ಬೀಡುಬಿಟ್ಟ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು

bhagyalakshmi serial ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು ಸದ್ಯ ಸಕಲೇಶಪುರದಲ್ಲಿ ಬೀಡುಬಿಟ್ಟಿದ್ದಾರೆ. ಇದೇ ಫೋಟೊಗಳನ್ನು ನಟ ಹರೀಶ್ ರಾಜ್‌ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 9 ಫೆಬ್ರುವರಿ 2026, 6:15 IST
ಸಕಲೇಶಪುರದಲ್ಲಿ ಬೀಡುಬಿಟ್ಟ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಕಲಾವಿದರು

ಪ್ರತಿಭಟನೆಯೊಂದೇ ದಾರಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಬಿಕೆಯು ವಿರೋಧ

India-US trade deal: ಭಾರತ–ಅಮೆರಿಕದ ವ್ಯಾಪಾರ ಒಪ್ಪಂದವನ್ನು ಟೀಕಿಸಿರುವ ಭಾರತೀಯ ಕಿಸಾನ್‌ ಯೂನಿಯನ್‌(ಬಿಕೆಯು) ಮುಖಂಡ ರಾಕೇಶ್‌ ಟಿಕಾಯತ್‌, ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಕೇಂದ್ರ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.
Last Updated 10 ಫೆಬ್ರುವರಿ 2026, 12:31 IST
ಪ್ರತಿಭಟನೆಯೊಂದೇ ದಾರಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಬಿಕೆಯು ವಿರೋಧ

ಮಕ್ಕಳಲ್ಲಿ ಅಡಿನಾಯ್ಡ್‌ ಹೆಚ್ಚಳ : ಇದರ ಲಕ್ಷಣ,ಪರಿಹಾರ ಕ್ರಮದ ಮಾಹಿತಿ ಇಲ್ಲಿದೆ

Child Health: ಮಕ್ಕಳ ಆರೋಗ್ಯದ ಮೇಲೆ ಪೋಷಕರು ಎಷ್ಟು ನಿಗಾ ವಹಿಸಿದರೂ ಸಾಲದು. ಸ್ವಲ್ಪ ಎಚ್ಚರ ತಪ್ಪಿದರೂ ಪುಟ್ಟ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಬಹುದು. ಹವಾಮಾನ , ಆಹಾರ ಪದ್ಧತಿ ಬದಲಾವಣೆ ಆಗುತ್ತಿದ್ದಂತೆ ಮಕ್ಕಳ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ.
Last Updated 10 ಫೆಬ್ರುವರಿ 2026, 7:33 IST
ಮಕ್ಕಳಲ್ಲಿ ಅಡಿನಾಯ್ಡ್‌ ಹೆಚ್ಚಳ : ಇದರ ಲಕ್ಷಣ,ಪರಿಹಾರ ಕ್ರಮದ ಮಾಹಿತಿ ಇಲ್ಲಿದೆ

ಸಾವರ್ಕರ್‌ಗೆ ಮಾತ್ರವಲ್ಲ ಗೋಡ್ಸೆಗೂ BJP ಭಾರತ ರತ್ನ ಕೊಡಿಸುತ್ತೆ: ಓವೈಸಿ ಕಿಡಿ

Owaisi Statement: ವಿ.ಡಿ. ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡಬೇಕೆಂಬ ಆರ್‌ಎಸ್‌ಎಸ್ ಬೇಡಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, ‘ಗೋಡ್ಸೆಗೂ ಒಂದು ದಿನ ಬಿಜೆಪಿ ಭಾರತ ರತ್ನ ಕೊಡಿಸುತ್ತದೆ’ ಎಂದಿದ್ದಾರೆ.
Last Updated 9 ಫೆಬ್ರುವರಿ 2026, 10:24 IST
ಸಾವರ್ಕರ್‌ಗೆ ಮಾತ್ರವಲ್ಲ ಗೋಡ್ಸೆಗೂ BJP ಭಾರತ ರತ್ನ ಕೊಡಿಸುತ್ತೆ: ಓವೈಸಿ ಕಿಡಿ
ADVERTISEMENT

ಲೋಕಸಭಾ ಸ್ಪೀಕರ್ ಪದಚ್ಯುತಗೊಳಿಸುವ ಪ್ರಕ್ರಿಯೆ ಹೀಗಿದೆ..

Constitutional Process: ಭಾರತದ ಸಂವಿಧಾನದ 94ನೇ ವಿಧಿಯಡಿ ಸ್ಪೀಕರ್ ಅವರನ್ನು ಪದಚ್ಯುತಗೊಳಿಸಬಹುದು. ಪದಚ್ಯುತಗೊಳಿಸುವ ನಿರ್ಣಯಕ್ಕೆ ಸದನ ಬಹುಮತದಿಂದ ಒಪ್ಪಿಗೆ ಬೇಕು. ಅಂದರೆ ಸ್ಪೀಕರ್ ಅವರನ್ನು ಪದಚ್ಯುತಗೊಳಿಸಲು 272 ಮತಗಳು ಬೇಕು.
Last Updated 10 ಫೆಬ್ರುವರಿ 2026, 11:35 IST
ಲೋಕಸಭಾ ಸ್ಪೀಕರ್ ಪದಚ್ಯುತಗೊಳಿಸುವ ಪ್ರಕ್ರಿಯೆ ಹೀಗಿದೆ..

ತೋಟಗಾರಿಕಾ ಬೆಳೆಗಳಿಗೆ ಶೇ 100ರಷ್ಟು ಸಬ್ಸಿಡಿ! ಇಲ್ಲಿದೆ ಸಂಪೂರ್ಣ ಮಾಹಿತಿ

National Horticulture Mission: ದೇಶದ ರೈತರ ಆದಾಯ ಮತ್ತು ಜೀವನ ಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಆರಂಭಿಸಿದೆ. ಈ ಯೋಜನೆಗಳ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತಿದೆ. ಇದರೊಂದಿಗೆ ಕೃಷಿ ಬೆಳೆಗಳ ಗುಣಮಟ್ಟ ಹೆಚ್ಚಿಸುವುದು ಕೂಡ ಈ ಯೋಜನೆಗಳ ಉದ್ದೇಶವಾಗಿದೆ.
Last Updated 9 ಫೆಬ್ರುವರಿ 2026, 8:31 IST
ತೋಟಗಾರಿಕಾ ಬೆಳೆಗಳಿಗೆ ಶೇ 100ರಷ್ಟು ಸಬ್ಸಿಡಿ! ಇಲ್ಲಿದೆ ಸಂಪೂರ್ಣ ಮಾಹಿತಿ

ಭಾವೈಕ್ಯದ ಮದುವೆ: ಹಿಂದೂ ಹುಡುಗನಿಗೆ ಆಸರೆಯಾದ ಮುಸ್ಲಿಂ ದಂಪತಿ

ಅನಾಥ ಮಕ್ಕಳ ಸಲುಹಿದ್ದ ಕುಟುಂಬ * ಭಾವೈಕ್ಯದ ಮದುವೆಗೆ ಸಾಕ್ಷಿಯಾದ ಬಸ್ತವಾಡ ಗ್ರಾಮ
Last Updated 9 ಫೆಬ್ರುವರಿ 2026, 0:30 IST
ಭಾವೈಕ್ಯದ ಮದುವೆ: ಹಿಂದೂ ಹುಡುಗನಿಗೆ ಆಸರೆಯಾದ ಮುಸ್ಲಿಂ ದಂಪತಿ
ADVERTISEMENT
ADVERTISEMENT
ADVERTISEMENT