ಬುಧವಾರ, 21 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಬುಧವಾರ, 21 ಜನವರಿ 2026

ಚಿನಕುರುಳಿ: ಬುಧವಾರ, 21 ಜನವರಿ 2026
Last Updated 20 ಜನವರಿ 2026, 23:30 IST
ಚಿನಕುರುಳಿ: ಬುಧವಾರ, 21 ಜನವರಿ 2026

ಗುಂಡಣ್ಣ: ಬುಧವಾರ, 21 ಜನವರಿ 2026

ಗುಂಡಣ್ಣ: ಬುಧವಾರ, 21 ಜನವರಿ 2026
Last Updated 21 ಜನವರಿ 2026, 2:05 IST
ಗುಂಡಣ್ಣ: ಬುಧವಾರ, 21 ಜನವರಿ 2026

ಚುರುಮುರಿ: ಮದುವೆ ಮಸೂದೆ

Inter-caste Marriage Rights: ಜಾತಿ–ಕುಲ ಪಟವನ್ನು ತಿರಸ್ಕರಿಸಿ ಮಗಳು ಆಯ್ಕೆ ಮಾಡಿಕೊಂಡ ಸಂಗಾತಿಯೊಂದಿಗೆ ಮದುವೆ ಮಾಡಿರುವ ಘಟನೆ ಬೆನ್ನಲ್ಲಿ ಹೊಸ ಮದುವೆ ಮಸೂದೆ ಹೇಗೆ ಕಾನೂನು ಬದ್ಧ ಹಕ್ಕುಗಳನ್ನು ಸೃಷ್ಟಿಸುತ್ತಿದೆ ಎಂಬ ಸತ್ಯದರ್ಶಿ ಚಿತ್ರಣ.
Last Updated 20 ಜನವರಿ 2026, 23:30 IST
ಚುರುಮುರಿ: ಮದುವೆ ಮಸೂದೆ

ಕೇಸರಿ ಧ್ವಜ ಪ್ರದರ್ಶನ: ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಸಿ.ಎಂಗೆ ದೂರು

District Collector Flag Row: ಉಡುಪಿಯಲ್ಲಿ ಪರ್ಯಾಯ ಮೆರವಣಿಗೆ ವೇಳೆ ಕೇಸರಿ ಧ್ವಜ ಪ್ರದರ್ಶಿಸಿದ್ದ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ವಿರುದ್ಧ ಕಾಂಗ್ರೆಸ್ ಮಾನವ ಹಕ್ಕು ವಿಭಾಗದ ಅಧ್ಯಕ್ಷರು ಸಿಎಂಗೆ ದೂರು ನೀಡಿದ್ದು ರಾಜಕೀಯ ವಿವಾದ ಉತ್ಕಟವಾಗಿದೆ.
Last Updated 20 ಜನವರಿ 2026, 23:30 IST
ಕೇಸರಿ ಧ್ವಜ ಪ್ರದರ್ಶನ: ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಸಿ.ಎಂಗೆ ದೂರು

ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ: ವರದಿ

IAF Microlight Incident: ಪ್ರಯಾಗ್‌ರಾಜ್ ಬಳಿಯ ಬಾಮ್ರೌಲಿ ವಾಯುಪಡೆ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ತರಬೇತಿ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಐಎಎಫ್ ಮಾಹಿತಿ ನೀಡಿದೆ.
Last Updated 21 ಜನವರಿ 2026, 9:12 IST
ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ: ವರದಿ

ದಿನ ಭವಿಷ್ಯ: ಲಕ್ಷ್ಮಿಸಹಿತ ನಾರಾಯಣನನ್ನು ಆರಾಧಿಸುವುದು ಶುಭ ತರುತ್ತದೆ

ದಿನ ಭವಿಷ್ಯ: ಈ ರಾಶಿಯವರಿಗೆ ಲಕ್ಷ್ಮಿಸಹಿತ ನಾರಾಯಣನನ್ನು ಆರಾಧಿಸುವುದು ಶುಭ ತರುತ್ತದೆ
Last Updated 20 ಜನವರಿ 2026, 23:30 IST
ದಿನ ಭವಿಷ್ಯ: ಲಕ್ಷ್ಮಿಸಹಿತ ನಾರಾಯಣನನ್ನು ಆರಾಧಿಸುವುದು ಶುಭ ತರುತ್ತದೆ

ಬೇಕರಿಗೆ ಬಂದು ಸೆರೆಯಾದ ಚಿರತೆ; ಸತತ 10 ಗಂಟೆ ಕಾರ್ಯಾಚರಣೆಯಲ್ಲಿ ರಕ್ಷಣೆ

Leopard in Bakery: ದಾಮನ್‌ನ ಬೇಕರಿಗೆ ನುಗ್ಗಿದ್ದ ಚಿರತೆಯನ್ನು ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ಮಹಾರಾಷ್ಟ್ರದ ವಿಶೇಷ ಅರಣ್ಯ ಪಡೆ 10 ಗಂಟೆಗಳ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
Last Updated 21 ಜನವರಿ 2026, 8:00 IST
ಬೇಕರಿಗೆ ಬಂದು ಸೆರೆಯಾದ ಚಿರತೆ; ಸತತ 10 ಗಂಟೆ ಕಾರ್ಯಾಚರಣೆಯಲ್ಲಿ ರಕ್ಷಣೆ
ADVERTISEMENT

ಶಿಕ್ಷೆ ಅಮಾನತು ಕೋರಿದ ಪ್ರಜ್ವಲ್ ರೇವಣ್ಣ ಅರ್ಜಿ: SITಗೆ ಆಕ್ಷೇಪಣೆಗೆ ನಿರ್ದೇಶನ

SIT Objection: ಬೆಂಗಳೂರು: ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು, ವಂಶವಾಹಿ (ಡಿಎನ್‌ಎ) ಮತ್ತು ಡಿಜಿಟಲ್‌ ಸಾಕ್ಷ್ಯಗಳ ರೆಕಾರ್ಡಿಂಗ್‌ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ಎಸ್‌ಐಟಿಗೆ ನಿರ್ದೇಶಿಸಿದೆ.
Last Updated 19 ಜನವರಿ 2026, 16:31 IST
ಶಿಕ್ಷೆ ಅಮಾನತು ಕೋರಿದ ಪ್ರಜ್ವಲ್ ರೇವಣ್ಣ ಅರ್ಜಿ: SITಗೆ ಆಕ್ಷೇಪಣೆಗೆ ನಿರ್ದೇಶನ

ಬಿಗ್‌ಬಾಸ್‌ ಸ್ಪರ್ಧಿ ಧನುಷ್‌ಗೆ ಸಿಕ್ತು ಕಿಚ್ಚನಿಂದ ಸುಂದರ ಉಡುಗೊರೆ

Bigg Boss Kannada: ಬಿಗ್‌ಬಾಸ್‌ ಸೀಸನ್ 12ರ ಗ್ರ್ಯಾಂಡ್‌ ಫಿನಾಲೆ ಮುಗಿದ ಬಳಿಕ ಕಿಚ್ಚ ಸುದೀಪ್ ಅವರು ತಾವು ಫಿನಾಲೆಗೆ ಧರಿಸಿದ್ದ ಜಾಕೆಟ್ ಅನ್ನು ಧನುಷ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಇದೇ ಫೋಟೊವನ್ನು ಧನುಷ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Last Updated 21 ಜನವರಿ 2026, 6:13 IST
ಬಿಗ್‌ಬಾಸ್‌ ಸ್ಪರ್ಧಿ ಧನುಷ್‌ಗೆ ಸಿಕ್ತು ಕಿಚ್ಚನಿಂದ ಸುಂದರ ಉಡುಗೊರೆ

ರಾಯರ ಪೋಟೊ ಬೇಡ ಎಂದ ಸಿದ್ದರಾಮಯ್ಯ: ನಟ ಜಗ್ಗೇಶ್ ಅಸಮಾಧಾನ

Siddaramaiah Controversy: ಸಿಎಂ ಸಿದ್ದರಾಮಯ್ಯ ಅವರು ರಾಘವೇಂದ್ರ ಸ್ವಾಮಿಯ ಭಾವಚಿತ್ರವನ್ನು ತಿರಸ್ಕರಿಸಿದ್ದಕ್ಕೆ, ನಟ ಜಗ್ಗೇಶ್ ಸಾಮಾಜಿಕ ಮಾಧ್ಯಮದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಸಿದ್ದರಾಮಯ್ಯನವರು ಕಾರಿನಲ್ಲಿ ಕುಳಿತಿರುವಾಗ ರಾಯರ ಭಾವಚಿತ್ರ ಕೊಡಲು ಮುಂದಾಗುತ್ತಾರೆ.
Last Updated 20 ಜನವರಿ 2026, 5:55 IST
ರಾಯರ ಪೋಟೊ ಬೇಡ ಎಂದ ಸಿದ್ದರಾಮಯ್ಯ: ನಟ ಜಗ್ಗೇಶ್ ಅಸಮಾಧಾನ
ADVERTISEMENT
ADVERTISEMENT
ADVERTISEMENT