ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Karnataka Budget 2025 | ಮಂಡ್ಯ ಕೃಷಿ ವಿವಿಗೆ ₹25 ಕೋಟಿ

ಕಬ್ಬು ಕಟಾವು ಯಂತ್ರಗಳ ಸ್ಥಾಪನೆ; ಹಳ್ಳಿಕಾರ್‌, ಬಂಡೂರು ಕುರಿ ತಳಿ ಅಭಿವೃದ್ಧಿಗೆ ಅನುದಾನ
Published : 8 ಮಾರ್ಚ್ 2025, 9:52 IST
Last Updated : 8 ಮಾರ್ಚ್ 2025, 9:52 IST
ಫಾಲೋ ಮಾಡಿ
Comments
ಮಂಡ್ಯ ಜಿಲ್ಲೆಯ ದೇಶಿ ತಳಿಯಾದ ಹಳ್ಳಿಕಾರ್‌ ದನಗಳು ಮತ್ತು ಮಳವಳ್ಳಿ ತಾಲ್ಲೂಕಿನ ಬಂಡೂರು ಕುರಿ ತಳಿ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ₹2 ಕೋಟಿಯನ್ನು ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ
ಬಿ.ಪುಟ್ಟಬಸವಯ್ಯ ಸಾವಯವ ಕೃಷಿಕ ಬಂಡೂರು
ಮಂಡ್ಯ ನೂತನ ಕೃಷಿ ವಿಶ್ವವಿದ್ಯಾಲಯಕ್ಕೆ ₹25 ಕೋಟಿ ಅನುದಾನ ನೀಡುವುದರ ಜೊತೆಗೆ ಪ್ರಸಕ್ತ ಸಾಲಿನಿಂದಲೇ ತರಗತಿ ಪ್ರಾರಂಭಕ್ಕೆ ಅನುಮತಿ ನೀಡಿರುವುದು ಜಿಲ್ಲೆಗೆ ಸಿಕ್ಕ ದೊಡ್ಡ ಕೊಡುಗೆ
ಸಿ.ತ್ಯಾಗರಾಜು ಮಾಜಿ ಅಧ್ಯಕ್ಷ ಮಂಡ್ಯ ತಾಲ್ಲೂಕು ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT