<p><strong>ನವದೆಹಲಿ:</strong> ಮುಂದಿನ ವರ್ಷದಜೂನ್ ತಿಂಗಳಿಗೂ ಮೊದಲು ತಮ್ಮ ವರಮಾನವು ಕೋವಿಡ್–ಪೂರ್ವ ಸ್ಥಿತಿಗೆ ಮರಳಲಿದೆ ಎಂದು ಭಾರತದ ಶೇಕಡ 82ರಷ್ಟು ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ.</p>.<p>ಪಿಡಬ್ಲ್ಯುಸಿ ಇಂಡಿಯಾ ನಡೆಸಿರುವ ಸಮೀಕ್ಷೆಯಲ್ಲಿ ಈ ಮಾಹಿತಿ ಇದೆ. ಮುಖ್ಯ ಅನುಭವಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಹಿರಿಯ ಸದಸ್ಯರು ತಮ್ಮ ಅಭಿಪ್ರಾಯ ನೀಡಿದ್ಧಾರೆ.</p>.<p><strong>ಸಮೀಕ್ಷೆಯ ವಿವರ</strong></p>.<p>225 -ಅಭಿಪ್ರಾಯ ನೀಡಿರುವ ಮುಖ್ಯ ಅನುಭವಿ ಅಧಿಕಾರಿಗಳು (ಸಿಎಕ್ಸ್ಒ)</p>.<p>ಜೂನ್ 17–ಜುಲೈ 10 -ಸಮೀಕ್ಷೆ ಕೈಗೊಂಡ ಅವಧಿ</p>.<p>73% -2020-21ರಲ್ಲಿ ವರಮಾನ ಕಡಿಮೆಯಾಗಲಿದೆ ಎಂದಿರುವ ಕಂಪನಿಗಳು</p>.<p>15% -ಮುಂದಿನ ಹಣಕಾಸು ವರ್ಷದಲ್ಲಿಯೂ ಕುಸಿತ ಮುಂದುವರಿಯಲಿದೆ ಎಂದಿರುವವರು</p>.<p>77% -ಡಿಜಿಟಲ್ ಅಳವಡಿಕೆಗೆ ವೇಗ ನೀಡಲು ಬಯಸಿರುವವರು</p>.<p>45% -ಸ್ವಾಧೀನಕ್ಕೆ ಉತ್ಸಾಹ ತೋರಿಸಿರುವ ಕಂಪನಿಗಳ ಪ್ರಮಾಣ</p>.<p>20% -ಪ್ರಮುಖವಲ್ಲದ ವಹಿವಾಟನ್ನು ಕೈಬಿಡಲು ಉದ್ದೇಶಿಸಿರುವವರು</p>.<p>26% -ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವವರು</p>.<p>***</p>.<p>ಹೆಚ್ಚು ವರಮಾನ ನಷ್ಟ: ಮೂಲಸೌಕರ್ಯ, ರಿಯಲ್ ಎಸ್ಟೇಟ್, ಕೈಗಾರಿಕೆಗಳು, ರಿಟೇಲ್, ಆತಿಥ್ಯ, ಮನರಂಜನೆ</p>.<p>ನಷ್ಟಕ್ಕೆ ಕಾರಣಗಳು: ಬೇಡಿಕೆ ಕುಸಿತ, ಪೂರೈಕೆ ವ್ಯವಸ್ಥೆಗೆ ಅಡ್ಡಿ ಮತ್ತು ನಗದು ಬಿಕ್ಕಟ್ಟು</p>.<p>ಕಡಿಮೆ ಪರಿಣಾಮ: ತಂತ್ರಜ್ಞಾನ, ಆರೋಗ್ಯಸೇವೆ, ಔಷಧ, ದೂರಸಂಪರ್ಕ, ಗ್ರಾಹಕ ಬಳಕೆ ವಸ್ತುಗಳು</p>.<p>ಸವಾಲುಗಳು: ತೀವ್ರ ಸ್ಪರ್ಧೆ, ಗರಿಷ್ಠ ವೆಚ್ಚ, ಬಂಡವಾಳ ಸಂಗ್ರಹ</p>.<p>*****</p>.<p>ವಾಣಿಜ್ಯೋದ್ಯಮಿಗಳು ಈ ಅನಿಶ್ಚಿತ ಪರಿಸ್ಥಿತಿಗೆ ಹೊಂದಿಕೊಂಡಿದ್ದು, ವಹಿವಾಟು ಚೇತರಿಸಿಕೊಳ್ಳುವ ಆಶಾವಾದದಲ್ಲಿದ್ದಾರೆ</p>.<p>-<strong>ಸಂಜೀವ್ ಕೃಷ್ಣ</strong></p>.<p><strong>ಪಿಡಬ್ಲ್ಯುಸಿ ಇಂಡಿಯಾದ ಪಾಲುದಾರ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಮುಂದಿನ ವರ್ಷದಜೂನ್ ತಿಂಗಳಿಗೂ ಮೊದಲು ತಮ್ಮ ವರಮಾನವು ಕೋವಿಡ್–ಪೂರ್ವ ಸ್ಥಿತಿಗೆ ಮರಳಲಿದೆ ಎಂದು ಭಾರತದ ಶೇಕಡ 82ರಷ್ಟು ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ.</p>.<p>ಪಿಡಬ್ಲ್ಯುಸಿ ಇಂಡಿಯಾ ನಡೆಸಿರುವ ಸಮೀಕ್ಷೆಯಲ್ಲಿ ಈ ಮಾಹಿತಿ ಇದೆ. ಮುಖ್ಯ ಅನುಭವಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ಹಿರಿಯ ಸದಸ್ಯರು ತಮ್ಮ ಅಭಿಪ್ರಾಯ ನೀಡಿದ್ಧಾರೆ.</p>.<p><strong>ಸಮೀಕ್ಷೆಯ ವಿವರ</strong></p>.<p>225 -ಅಭಿಪ್ರಾಯ ನೀಡಿರುವ ಮುಖ್ಯ ಅನುಭವಿ ಅಧಿಕಾರಿಗಳು (ಸಿಎಕ್ಸ್ಒ)</p>.<p>ಜೂನ್ 17–ಜುಲೈ 10 -ಸಮೀಕ್ಷೆ ಕೈಗೊಂಡ ಅವಧಿ</p>.<p>73% -2020-21ರಲ್ಲಿ ವರಮಾನ ಕಡಿಮೆಯಾಗಲಿದೆ ಎಂದಿರುವ ಕಂಪನಿಗಳು</p>.<p>15% -ಮುಂದಿನ ಹಣಕಾಸು ವರ್ಷದಲ್ಲಿಯೂ ಕುಸಿತ ಮುಂದುವರಿಯಲಿದೆ ಎಂದಿರುವವರು</p>.<p>77% -ಡಿಜಿಟಲ್ ಅಳವಡಿಕೆಗೆ ವೇಗ ನೀಡಲು ಬಯಸಿರುವವರು</p>.<p>45% -ಸ್ವಾಧೀನಕ್ಕೆ ಉತ್ಸಾಹ ತೋರಿಸಿರುವ ಕಂಪನಿಗಳ ಪ್ರಮಾಣ</p>.<p>20% -ಪ್ರಮುಖವಲ್ಲದ ವಹಿವಾಟನ್ನು ಕೈಬಿಡಲು ಉದ್ದೇಶಿಸಿರುವವರು</p>.<p>26% -ಬಂಡವಾಳ ಸಂಗ್ರಹಕ್ಕೆ ಮುಂದಾಗಿರುವವರು</p>.<p>***</p>.<p>ಹೆಚ್ಚು ವರಮಾನ ನಷ್ಟ: ಮೂಲಸೌಕರ್ಯ, ರಿಯಲ್ ಎಸ್ಟೇಟ್, ಕೈಗಾರಿಕೆಗಳು, ರಿಟೇಲ್, ಆತಿಥ್ಯ, ಮನರಂಜನೆ</p>.<p>ನಷ್ಟಕ್ಕೆ ಕಾರಣಗಳು: ಬೇಡಿಕೆ ಕುಸಿತ, ಪೂರೈಕೆ ವ್ಯವಸ್ಥೆಗೆ ಅಡ್ಡಿ ಮತ್ತು ನಗದು ಬಿಕ್ಕಟ್ಟು</p>.<p>ಕಡಿಮೆ ಪರಿಣಾಮ: ತಂತ್ರಜ್ಞಾನ, ಆರೋಗ್ಯಸೇವೆ, ಔಷಧ, ದೂರಸಂಪರ್ಕ, ಗ್ರಾಹಕ ಬಳಕೆ ವಸ್ತುಗಳು</p>.<p>ಸವಾಲುಗಳು: ತೀವ್ರ ಸ್ಪರ್ಧೆ, ಗರಿಷ್ಠ ವೆಚ್ಚ, ಬಂಡವಾಳ ಸಂಗ್ರಹ</p>.<p>*****</p>.<p>ವಾಣಿಜ್ಯೋದ್ಯಮಿಗಳು ಈ ಅನಿಶ್ಚಿತ ಪರಿಸ್ಥಿತಿಗೆ ಹೊಂದಿಕೊಂಡಿದ್ದು, ವಹಿವಾಟು ಚೇತರಿಸಿಕೊಳ್ಳುವ ಆಶಾವಾದದಲ್ಲಿದ್ದಾರೆ</p>.<p>-<strong>ಸಂಜೀವ್ ಕೃಷ್ಣ</strong></p>.<p><strong>ಪಿಡಬ್ಲ್ಯುಸಿ ಇಂಡಿಯಾದ ಪಾಲುದಾರ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>