ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಜಿ ಶ್ಲಾಘನೀಯ

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಜೈನಮುನಿ ಜಂಗಲೇ ವಾಲಾ ಬಾಬಾ ‘ತಮ್ಮ ಬಳಿ ಬರುವ ಜನರಿಗೆ ಜಪಮಾಲೆಯ ಜತೆಗೆ ಸಸಿಯನ್ನೂ ಪ್ರಸಾದ ರೂಪವಾಗಿ ಕೊಡುತ್ತಾರೆ... ಹೀಗೆ ಅವರಿಂದ ಸದ್ದಿಲ್ಲದೆ ಪರಿಸರ ಸಂರಕ್ಷಣೆ ಕೆಲಸ ನಡೆದಿದೆ’ (ಪ್ರ.ವಾ., ಫೆ.21) ಎಂಬ ವರದಿ ಖುಷಿಕೊಟ್ಟಿತು. ಧಾರ್ಮಿಕ ಗುರುಗಳು ಸಹ ಈ ರೀತಿ ಪರಿಸರ ಸಂರಕ್ಷಣೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ನಮ್ಮ ರಾಜ್ಯದಲ್ಲೂ ಸ್ವಾಮೀಜಿ, ಬಾಬಾ, ಪಾದ್ರಿ, ಜ್ಯೋತಿಷಿಗಳಿಗೆ ಬರವಿಲ್ಲ. ಇವರೆಲ್ಲರೂ ಈ ನಿಟ್ಟಿನಲ್ಲಿ ಯೋಚಿಸಿ ಭಕ್ತರಿಗೆ ಗಿಡಕೊಟ್ಟು ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡರೆ ನಮ್ಮ ಕಾಡು ಮತ್ತಷ್ಟು ವಿಸ್ತರಿಸಿ ಪರಿಸರದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಬಹುದಲ್ಲವೇ?

ಚಿದಾನಂದ್, ಹುಳಿಯಾರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT