ವಸೂಲಾಗದ ಸಾಲದ ಗರಿಷ್ಠ ಮಟ್ಟದಲ್ಲಿದೆ.ಆರ್ಥಿಕ ನಷ್ಟ ಬಗೆಹರಿಸಲು ಅಗತ್ಯವಾದ ಬಂಡವಾಳ ನಿರ್ವಹಣೆ ಮಾಡದೇ ಇರುವುದು ಮತ್ತು ಸತತ ಎರಡು ವರ್ಷಗಳವರೆಗೆ ಸಂಪತ್ತಿನಿಂದ ಬರುತ್ತಿರುವ ಗಳಿಕೆಯೂ ನಕಾರಾತ್ಮಕವಾಗಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಆರ್ಬಿಐ ಈ ಕ್ರಮ ಜರುಗಿಸಿದೆ. ಇದರಿಂದ ಹೊಸ ಶಾಖೆ ತೆರೆಯುವಂತಿಲ್ಲ.ಲಾಭಾಂಶ ನೀಡುವಂತಿಲ್ಲ ಹಾಗೂಕಾರ್ಪೊರೇಟ್ ವಲಯಕ್ಕೆ ನೀಡುವ ಸಾಲದ ಪ್ರಮಾಣದಲ್ಲಿ ಇಳಿಕೆ ಮಾಡುವುದು ಕಡ್ಡಾಯವಾಗಿದೆ.