<p><strong>ಬೆಂಗಳೂರು</strong>: ಹಬ್ಬಗಳ ಸಂದರ್ಭದಲ್ಲಿ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಹಾಗೂ ಶ್ರೀಸಾಯಿ ಸ್ಯಾರೀಸ್ ಪ್ಯಾಲೇಸ್ನಲ್ಲಿ ಹಲವು ರಿಯಾಯಿತಿ ಕೊಡುಗೆಗಳನ್ನು ಘೋಷಿಸಲಾಗಿದೆ. ‘ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದು ಎರಡೂ ಮಳಿಗೆಗಳ ಮಾಲೀಕರಾದ ಟಿ.ಎ. ಶರವಣ ಹೇಳಿದ್ದಾರೆ.</p>.<p>ಪ್ರತಿ ಕೆ.ಜಿ ಬೆಳ್ಳಿ ಖರೀದಿಯ ಮೇಲೆ ₹ 2 ಸಾವಿರದ ರಿಯಾಯಿತಿ ಇದೆ. ಪ್ರತಿ ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ ₹ 125 ರಿಯಾಯಿತಿ ಪಡೆಯಬಹುದು. ಹಳೆಯ ಚಿನ್ನ ಮಾರಾಟ ಮಾಡಬೇಕಾದರೆ, ಹಾಲಿ ಮಾರುಕಟ್ಟೆಯ ದರಕ್ಕಿಂತ ಪ್ರತಿ ಗ್ರಾಂ ಚಿನ್ನದ ಮೇಲೆ ₹ 50 ಹೆಚ್ಚು ಹಣ ನೀಡುವುದಾಗಿ ಗೋಲ್ಡ್ ಪ್ಯಾಲೇಸ್ ತಿಳಿಸಿದೆ.</p>.<p>ಪ್ರತಿ ಕ್ಯಾರಟ್ ಡೈಮಂಡ್ ಆಭರಣ ಖರೀದಿಯ ಮೇಲೆ ₹ 5 ಸಾವಿರ ರಿಯಾಯಿತಿ ಸಿಗಲಿದೆ.</p>.<p>ಸ್ಯಾರೀಸ್ ಪ್ಯಾಲೇಸ್ನಲ್ಲಿ ಸೀರೆಗಳ ಖರೀದಿಯ ಮೇಲೆ ಶೇ 10ರಷ್ಟು ರಿಯಾಯಿತಿ ಇದೆ. ಒಂದು ಸೀರೆ ಕೊಂಡರೆ ಇನ್ನೊಂದು ಸೀರೆ ಉಚಿತವಾಗಿ ಪಡೆಯಬಹುದು.</p>.<p>‘ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸುಸಂದರ್ಭ. ದೀಪಾವಳಿ ಹಬ್ಬ ಹತ್ತಿರದಲ್ಲಿ ಇರುವುದರಿಂದ ನಾವು ಹೆಚ್ಚಿನ ರಿಯಾಯಿತಿಗಳನ್ನು ಘೋಷಿಸಿದ್ದೇವೆ’ ಎಂದು ಶರವಣ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹಬ್ಬಗಳ ಸಂದರ್ಭದಲ್ಲಿ ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಹಾಗೂ ಶ್ರೀಸಾಯಿ ಸ್ಯಾರೀಸ್ ಪ್ಯಾಲೇಸ್ನಲ್ಲಿ ಹಲವು ರಿಯಾಯಿತಿ ಕೊಡುಗೆಗಳನ್ನು ಘೋಷಿಸಲಾಗಿದೆ. ‘ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ’ ಎಂದು ಎರಡೂ ಮಳಿಗೆಗಳ ಮಾಲೀಕರಾದ ಟಿ.ಎ. ಶರವಣ ಹೇಳಿದ್ದಾರೆ.</p>.<p>ಪ್ರತಿ ಕೆ.ಜಿ ಬೆಳ್ಳಿ ಖರೀದಿಯ ಮೇಲೆ ₹ 2 ಸಾವಿರದ ರಿಯಾಯಿತಿ ಇದೆ. ಪ್ರತಿ ಗ್ರಾಂ ಚಿನ್ನಾಭರಣ ಖರೀದಿಯ ಮೇಲೆ ₹ 125 ರಿಯಾಯಿತಿ ಪಡೆಯಬಹುದು. ಹಳೆಯ ಚಿನ್ನ ಮಾರಾಟ ಮಾಡಬೇಕಾದರೆ, ಹಾಲಿ ಮಾರುಕಟ್ಟೆಯ ದರಕ್ಕಿಂತ ಪ್ರತಿ ಗ್ರಾಂ ಚಿನ್ನದ ಮೇಲೆ ₹ 50 ಹೆಚ್ಚು ಹಣ ನೀಡುವುದಾಗಿ ಗೋಲ್ಡ್ ಪ್ಯಾಲೇಸ್ ತಿಳಿಸಿದೆ.</p>.<p>ಪ್ರತಿ ಕ್ಯಾರಟ್ ಡೈಮಂಡ್ ಆಭರಣ ಖರೀದಿಯ ಮೇಲೆ ₹ 5 ಸಾವಿರ ರಿಯಾಯಿತಿ ಸಿಗಲಿದೆ.</p>.<p>ಸ್ಯಾರೀಸ್ ಪ್ಯಾಲೇಸ್ನಲ್ಲಿ ಸೀರೆಗಳ ಖರೀದಿಯ ಮೇಲೆ ಶೇ 10ರಷ್ಟು ರಿಯಾಯಿತಿ ಇದೆ. ಒಂದು ಸೀರೆ ಕೊಂಡರೆ ಇನ್ನೊಂದು ಸೀರೆ ಉಚಿತವಾಗಿ ಪಡೆಯಬಹುದು.</p>.<p>‘ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸುಸಂದರ್ಭ. ದೀಪಾವಳಿ ಹಬ್ಬ ಹತ್ತಿರದಲ್ಲಿ ಇರುವುದರಿಂದ ನಾವು ಹೆಚ್ಚಿನ ರಿಯಾಯಿತಿಗಳನ್ನು ಘೋಷಿಸಿದ್ದೇವೆ’ ಎಂದು ಶರವಣ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>