‘ಕೆಲ ವರ್ಷಗಳ ಹಿಂದೆ ಗುಳ್ಯಾಳ, ಮಾರುತಿ, ಆಶಾ ತಳಿಯ ತೊಗರಿಯನ್ನು ಕಲಬುರ್ಗಿ, ಯಾದಗಿರಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿತ್ತು. ಆದರೆ, ಕೀಟವು ತೊಗರಿ ದಂಟಿನ ಮಧ್ಯದಲ್ಲಿ ರಂಧ್ರ ಕೊರೆದು, ಪೋಷಕಾಂಶಗಳನ್ನು ಹೀರಿಕೊಳ್ಳುತ್ತಿತ್ತು. ಇದರಿಂದಾಗಿ ರೈತರಿಗೆ ಬೆಳೆ ನಷ್ಟವಾಗುತ್ತಿತ್ತು’ ಎಂದರು.