ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬ್ಲ್ಯುಇಎಫ್‌ ವಾರ್ಷಿಕ ಶೃಂಗಸಭೆ: ಭರವಸೆ ಈಡೇರಿಸಿ

Last Updated 20 ಜನವರಿ 2020, 20:00 IST
ಅಕ್ಷರ ಗಾತ್ರ

ದಾವೋಸ್‌: 2020ನೇ ದಶಕದಲ್ಲಿ ಭರವಸೆಗಳನ್ನೆಲ್ಲ ಕಾರ್ಯಗತಗೊಳಿಸಲು ಹೊಸ ಮುಖಂಡರು ಮುಂಚೂಣಿಗೆ ಬರುವ ಮತ್ತು ಹೊಸ ಧೋರಣೆ ಅಳವಡಿಸಿಕೊಳ್ಳುವ ಅಗತ್ಯ ಇದೆ ಎಂಬುದು ಯುವ ಜನರ ನಿರೀಕ್ಷೆಯಾಗಿದೆ.

ಜಾಗತಿಕ ಸಮುದಾಯಕ್ಕೆ ನೀಡಿರುವ ಭರವಸೆಗಳನ್ನು ಜಾರಿಗೆ ತರುವ ವಿಷಯದಲ್ಲಿ ಈ ದಶಕವು ಯಶಸ್ವಿಯಾಗಲು ಹೊಸ ಬಗೆಯ ವಿಧಾನ ಅಳವಡಿಕೆಯ ಅಗತ್ಯವಿದೆ ಎಂದು ‘ಡಬ್ಲ್ಯುಇಎಫ್‌’ ವಾರ್ಷಿಕ ಶೃಂಗಸಭೆಗೆ ಪೂರ್ವಭಾವಿಯಾಗಿ ಬಿಡುಗಡೆ ಮಾಡಿರುವ ಶ್ವೇತಪತ್ರದಲ್ಲಿ ತಿಳಿಸಲಾಗಿದೆ.

ಹೊಸ ನಾಯಕತ್ವವು ರೂಢಿಸಿಕೊಳ್ಳಬೇಕಾದ ಗುಣವಿಶೇಷತೆಗಳ ಬಗ್ಗೆ 5 ಸಾವಿರದಷ್ಟು ಯುವ ಜನರು ಮತ್ತು ಸಿಇಒಗಳನ್ನು ಸಂದರ್ಶಿಸಿ ಶ್ವೇತ‍ಪತ್ರ ಸಿದ್ಧಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT