ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಶುಕ್ರವಾರ, 26 ಏಪ್ರಿಲ್ 2024
Last Updated 26 ಏಪ್ರಿಲ್ 2024, 0:13 IST
ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

ಕುಂಚಿಟಿಗರ ಅವಹೇಳನ: ಹರಿದಾಡಿದ ಆಡಿಯೊ

ಲೋಕಸಭೆ ಮತದಾನಕ್ಕೆ ಕ್ಷಣ ಗಣನೆ ಆರಂಭವಾಗಿರುವ ಹೊತ್ತಿನಲ್ಲೇ ಸಂಸದ ಜಿ.ಎಸ್.ಬಸವರಾಜು ಅವರು ಕುಂಚಿಟಿಗ ಒಕ್ಕಲಿಗರನ್ನು ಅವಹೇಳನ ಮಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 26 ಏಪ್ರಿಲ್ 2024, 0:11 IST
ಕುಂಚಿಟಿಗರ ಅವಹೇಳನ: ಹರಿದಾಡಿದ ಆಡಿಯೊ

ರೈಲು ಬೋಗಿ ಈಗ ರೆಸ್ಟೋರೆಂಟ್‌

ಕೆಎಸ್‌ಆರ್‌, ಎಸ್‌ಎಂವಿಟಿ ರೈಲು ನಿಲ್ದಾಣಗಳಲ್ಲಿ ಆರಂಭ
Last Updated 26 ಏಪ್ರಿಲ್ 2024, 0:06 IST
ರೈಲು ಬೋಗಿ ಈಗ ರೆಸ್ಟೋರೆಂಟ್‌

ಬೆಂಗಳೂರು: ಭಾನುವಾರ ಮೆಟ್ರೊ ಅವಧಿ ವಿಸ್ತರಣೆ

ಬೆಂಗಳೂರಿನಲ್ಲಿ ಏ.28ರಂದು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಆರಂಭವಾಗಿ ನಗರದಲ್ಲಿ ನಡೆಯಲಿರುವ ‘ಟಿಸಿಎಸ್‌ ವರ್ಲ್ಡ್‌ 10ಕೆ ರನ್‌’ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅನುಕೂಲವಾಗುವಂತೆ ‘ನಮ್ಮ ಮೆಟ್ರೊ’ ರೈಲು ಸಂಚಾರವನ್ನು...
Last Updated 26 ಏಪ್ರಿಲ್ 2024, 0:03 IST
ಬೆಂಗಳೂರು: ಭಾನುವಾರ ಮೆಟ್ರೊ ಅವಧಿ ವಿಸ್ತರಣೆ

ನುಡಿ ನಮನ | ಯಕ್ಷರಂಗದಿಂದ ಮರೆಯಾದ ಅನರ್ಘ್ಯ ರತ್ನ ಧಾರೇಶ್ವರ

28 ವರ್ಷಗಳ ಕಾಲ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ, ಕೊನೆಯವರೆಗೂ ಯಕ್ಷಗಾನದಲ್ಲಿ ಬೇಡಿಕೆ ಹಾಗೂ ಬಹು ಮನ್ನಣೆ ಉಳಿಸಿಕೊಂಡ ಸ್ಟಾರ್ ಭಾಗವತರು ಸುಬ್ರಹ್ಮಣ್ಯ ಧಾರೇಶ್ವರರು. ಹೊಸ ಪ್ರಸಂಗಗಳನ್ನು ಗೆಲ್ಲಿಸುವಲ್ಲಿ ಧಾರೇಶ್ವರರ ಶ್ರಮ, ಕೊಡುಗೆ ಹಾಗೂ ಸೂತ್ರಧಾರಿಕೆ ಅಪಾರ.
Last Updated 25 ಏಪ್ರಿಲ್ 2024, 23:39 IST
ನುಡಿ ನಮನ | ಯಕ್ಷರಂಗದಿಂದ ಮರೆಯಾದ ಅನರ್ಘ್ಯ ರತ್ನ ಧಾರೇಶ್ವರ

ಪ್ರಧಾನಿ ನರೇಂದ್ರ ಮೋದಿ ಪ್ರಚಾರ ದಿನ ಬದಲು

ಪ್ರಧಾನಿ ನರೇಂದ್ರ ಮೋದಿ ಏ.29ರಂದು ಬೆಳಿಗ್ಗೆ 10ಕ್ಕೆ ಬಾಗಲಕೋಟೆಯಲ್ಲಿ ಬಾಗಲಕೋಟೆ ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.
Last Updated 25 ಏಪ್ರಿಲ್ 2024, 21:12 IST
ಪ್ರಧಾನಿ ನರೇಂದ್ರ ಮೋದಿ ಪ್ರಚಾರ ದಿನ ಬದಲು

ರಾಹುಲ್‌ ಗಾಂಧಿ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲಿ: ಸುರ್ಜೇವಾಲಾ

‘ರಾಹುಲ್‌ ಗಾಂಧಿ ಅವರೇ ಮುಂದಿನ ಪ್ರಧಾನಿ ಆಗಬೇಕು ಎಂಬ ನಿರೀಕ್ಷೆ ನಮಗಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದರು.
Last Updated 25 ಏಪ್ರಿಲ್ 2024, 21:08 IST
ರಾಹುಲ್‌ ಗಾಂಧಿ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲಿ: ಸುರ್ಜೇವಾಲಾ
ADVERTISEMENT

ಕುಂಡ್ಯೋಳಂಡ ಕಪ್‌ ಹಾಕಿ: ಸೆಮಿಗೆ ಕುಪ್ಪಂಡ, ನೆಲ್ಲಮಕ್ಕಡ ಲಗ್ಗೆ

ಚೇನಂಡ, ಕುಲ್ಲೇಟಿರಕ್ಕೂ ಜಯ
Last Updated 25 ಏಪ್ರಿಲ್ 2024, 20:48 IST
ಕುಂಡ್ಯೋಳಂಡ ಕಪ್‌ ಹಾಕಿ: ಸೆಮಿಗೆ ಕುಪ್ಪಂಡ, ನೆಲ್ಲಮಕ್ಕಡ ಲಗ್ಗೆ

ಆರತಕ್ಷತೆ ಊಟ ಸೇವಿಸಿ ಅಸ್ವಸ್ಥರಾದ ನೂರಾರು ಮಂದಿ

ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪದಲ್ಲಿ ನಡೆದ ಮದುವೆ ಅರತಕ್ಷತೆ ಸಮಾರಂಭದಲ್ಲಿ ಊಟ ಸೇವಿಸಿದ ನೂರಾರು ಜನರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
Last Updated 25 ಏಪ್ರಿಲ್ 2024, 18:15 IST
ಆರತಕ್ಷತೆ ಊಟ ಸೇವಿಸಿ ಅಸ್ವಸ್ಥರಾದ ನೂರಾರು ಮಂದಿ

ಬೀದರ್‌ | ಬಸವ ಜಯಂತಿ ಉತ್ಸವ ಸಮಿತಿ ಕಚೇರಿ ಉದ್ಘಾಟನೆ

ಬಸವ ಜಯಂತಿ ಉತ್ಸವ ಸಮಿತಿಯ ಕಚೇರಿಯನ್ನು ನಗರದಲ್ಲಿ ಗುರುವಾರ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಉದ್ಘಾಟಿಸಿದರು.
Last Updated 25 ಏಪ್ರಿಲ್ 2024, 16:32 IST
ಬೀದರ್‌ | ಬಸವ ಜಯಂತಿ ಉತ್ಸವ ಸಮಿತಿ ಕಚೇರಿ ಉದ್ಘಾಟನೆ
ADVERTISEMENT