ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ (ಜಿಲ್ಲೆ)

ADVERTISEMENT

ಸಕಲೇಶಪುರ | ಗೆಳತಿಯರನ್ನು ಒಂದಾಗಿಸಿದ ಮತದಾನ

ದಶಕಗಳ ಕಾಲ ಸಂಪರ್ಕವೇ ಇಲ್ಲದೆ ಜೀವನ ನಡೆಸಿದ, 90 ವರ್ಷ ದಾಟಿದ ಗೆಳತಿಯರಿಬ್ಬರು ಶುಕ್ರವಾರ ಪರಸ್ಪರ ಭೇಟಿಯಾದರು. ಇದಕ್ಕೆ ಕಾರಣವಾಗಿದ್ದು ಲೋಕಸಭಾ ಚುನಾವಣೆ ಎಂಬುದೇ ವಿಶೇಷ.
Last Updated 26 ಏಪ್ರಿಲ್ 2024, 20:17 IST
ಸಕಲೇಶಪುರ | ಗೆಳತಿಯರನ್ನು ಒಂದಾಗಿಸಿದ ಮತದಾನ

ಹಾಸನದಲ್ಲಿ ಹೆಣ್ಮಕ್ಕಳ ಮಾನ ಹರಾಜು: ಡಿ.ಕೆ. ಸುರೇಶ್

‘ನಾವು ಗಿಫ್ಟ್ ಕಾರ್ಡ್ ಹಂಚಿದ್ದೇವೆ ಎನ್ನುವ ಕುಮಾರಸ್ವಾಮಿ ಅವರು ಹಾಸನದಲ್ಲಿ ಹರಾಜಾಗಿರುವ ಹೆಣ್ಣು ಮಕ್ಕಳ ಮಾನ, ಮರ್ಯಾದೆ ಬಗ್ಗೆ ಮೊದಲು ಮಾತನಾಡಲಿ’ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಸವಾಲು ಹಾಕಿದ್ದಾರೆ.
Last Updated 26 ಏಪ್ರಿಲ್ 2024, 20:07 IST
ಹಾಸನದಲ್ಲಿ ಹೆಣ್ಮಕ್ಕಳ ಮಾನ ಹರಾಜು: ಡಿ.ಕೆ. ಸುರೇಶ್

ಹಾಸನದಲ್ಲೂ ಜೆಡಿಎಸ್‌ ಗೆಲ್ಲುತ್ತದೆ: ಎಚ್‌.ಡಿ. ದೇವೇಗೌಡ ವಿಶ್ವಾಸ

ರಾಜ್ಯದಲ್ಲಿ ಎನ್‌ಡಿಎ ಮಿತ್ರಕೂಟಕ್ಕೆ ಉತ್ತಮ ವಾತಾವರಣ ಇದೆ. ಹಾಸನದಲ್ಲೂ ಜೆಡಿಎಸ್‌ ಗೆಲ್ಲುತ್ತದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
Last Updated 26 ಏಪ್ರಿಲ್ 2024, 13:48 IST
ಹಾಸನದಲ್ಲೂ ಜೆಡಿಎಸ್‌ ಗೆಲ್ಲುತ್ತದೆ: ಎಚ್‌.ಡಿ. ದೇವೇಗೌಡ  ವಿಶ್ವಾಸ

ಸಕಲೇಶಪುರ | ಮಳೆ, ಕಾಡಾನೆ: ಮುನ್ನೆಚ್ಚರಿಕೆ ಕ್ರಮ

ಸಕಲೇಶಪುರ–ಆಲೂರು–ಕಟ್ಟಾಯ ಪ್ರದೇಶ: ಡಾ. ಎಂ.ಕೆ. ಶೃತಿ
Last Updated 25 ಏಪ್ರಿಲ್ 2024, 14:13 IST
 ಸಕಲೇಶಪುರ | ಮಳೆ, ಕಾಡಾನೆ: ಮುನ್ನೆಚ್ಚರಿಕೆ ಕ್ರಮ

ಪೆನ್‌ಡ್ರೈವ್‌ ಪ್ರಕರಣ: ಮಹಿಳೆಯರ ರಕ್ಷಣೆಗೆ ಧಾವಿಸಲು ಆಗ್ರಹ

ಸಂತ್ರಸ್ತ ಮಹಿಳೆಯರ ರಕ್ಷಣೆಗೆ ಪೊಲೀಸ್ ಇಲಾಖೆ ತಕ್ಷಣವೇ ಮುಂದಾಗಬೇಕು’ ಎಂದು ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಧರ್ಮೇಶ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
Last Updated 25 ಏಪ್ರಿಲ್ 2024, 14:09 IST
ಪೆನ್‌ಡ್ರೈವ್‌ ಪ್ರಕರಣ: ಮಹಿಳೆಯರ ರಕ್ಷಣೆಗೆ ಧಾವಿಸಲು ಆಗ್ರಹ

ಹೊಳೆನರಸೀಪುರ | ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ: ಒಬ್ಬರಿಗೆ ಗಾಯ

ಹೊಳೆನರಸೀಪುರ: ತಾಲ್ಲೂಕಿನ ಬಿಟ್ಟಗೌಡನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ, ತಳ್ಳಾಟದಲ್ಲಿ ಚರಂಡಿಗೆ ಬಿದ್ದು ಒಬ್ಬರು ಗಾಯಗೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 25 ಏಪ್ರಿಲ್ 2024, 13:59 IST
ಹೊಳೆನರಸೀಪುರ | ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ: ಒಬ್ಬರಿಗೆ ಗಾಯ

ಬಾಣಾವರ | ದೇವಾಲಯ ಲೋಕಾರ್ಪಣೆಗೆ ಸಿದ್ಧ

ಪಟ್ಟಣದ ಐತಿಹಾಸಿಕ, ಹೊಯ್ಸಳರ ಕಾಲದ ಬಾಣೇಶ್ವರ ದೇವಾಲಯ ಲೋಕಾರ್ಪಣೆ ಕಾರ್ಯ ಕ್ರಮ ಏ.29 ರಿಂದ ಆರಂಭವಾಗಲಿದ್ದು, ಭರದ ಸಿದ್ಧತೆಗಳು ನಡೆಯುತ್ತಿವೆ.
Last Updated 25 ಏಪ್ರಿಲ್ 2024, 6:35 IST
ಬಾಣಾವರ | ದೇವಾಲಯ ಲೋಕಾರ್ಪಣೆಗೆ ಸಿದ್ಧ
ADVERTISEMENT

ಪೆನ್‌ಡ್ರೈವ್‌ ಪ್ರಕರಣದ ಸಮಗ್ರ ತನಿಖೆ ಆಗಲಿ: ಕಾಂಗ್ರೆಸ್ ಅಭ್ಯರ್ಥಿಯ ತಾಯಿ ಒತ್ತಾಯ

ಹಾಸನ ‘ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೆನ್‌ ಡ್ರೈವ್ ಹಂಚಿಕೆ ಪ್ರಕರಣದ ಸಮಗ್ರ ತನಿಖೆ ನಡೆಯಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ ಅವರ ತಾಯಿ ಅನುಪಮಾ ಮಹೇಶ್ ಒತ್ತಾಯಿಸಿದರು.
Last Updated 24 ಏಪ್ರಿಲ್ 2024, 23:12 IST
ಪೆನ್‌ಡ್ರೈವ್‌ ಪ್ರಕರಣದ ಸಮಗ್ರ ತನಿಖೆ ಆಗಲಿ: ಕಾಂಗ್ರೆಸ್ ಅಭ್ಯರ್ಥಿಯ ತಾಯಿ ಒತ್ತಾಯ

ಲೋಕಸಭೆ ಚುನಾವಣೆ | ಬಿಜೆಪಿಯ ಕೆಲವರಿಂದ ಅಸಹಕಾರ: ದೇವೇಗೌಡ

‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕೆಲವರು ಸಹಕರಿಸುತ್ತಿಲ್ಲ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ದೂರಿದರು.
Last Updated 24 ಏಪ್ರಿಲ್ 2024, 21:28 IST
ಲೋಕಸಭೆ ಚುನಾವಣೆ | ಬಿಜೆಪಿಯ ಕೆಲವರಿಂದ ಅಸಹಕಾರ: ದೇವೇಗೌಡ

ಹಾಸನ: ಸಂಚಲನ ಮೂಡಿಸಿದ ‘ಪೆನ್ ಡ್ರೈವ್’

ಲೋಕಸಭೆ ಚುನಾವಣೆಗೆ ಇನ್ನೆರಡು ದಿನ ಉಳಿದಿರುವಂತೆ, ಜಿಲ್ಲೆಯ ರಾಜಕೀಯ ಯುವ ನಾಯಕರೊಬ್ಬರ ಖಾಸಗಿ ಚಟುವಟಿಕೆಗಳ ಮಾಹಿತಿಯುಳ್ಳ ಪೆನ್ ಡ್ರೈವ್‌ಗಳು ಪಾರ್ಕ್, ಕ್ರೀಡಾಂಗಣ ಹಾಗೂ ಇನ್ನಿತರೆ ಸಾರ್ವಜನಿಕ ಸ್ಥಳಗಳಲ್ಲಿ ದೊರೆಯುತ್ತಿವೆ ಎಂಬ ವದಂತಿ ಹರಡಿದ್ದು, ಸಂಚಲನ ಮೂಡಿಸಿದೆ.
Last Updated 23 ಏಪ್ರಿಲ್ 2024, 15:40 IST
ಹಾಸನ: ಸಂಚಲನ ಮೂಡಿಸಿದ ‘ಪೆನ್ ಡ್ರೈವ್’
ADVERTISEMENT