ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ದುಂಡಶಿ–ತಡಸ ಬಳಿಯ ಅರಣ್ಯದಲ್ಲಿ ಪ್ರಾಣಿಗಳ ಅನುಮಾನಸ್ಪದ ಸಾವು! ಇಲ್ಲ ರಕ್ಷಣೆ

haveri forest ಶಿವಮೊಗ್ಗ ಹಾಗೂ ತಡಸ ರಾಜ್ಯ ಹೆದ್ದಾರಿ ಹಾದು ಹೋಗಿರುವ ಅರಣ್ಯ ಪ್ರದೇಶದಲ್ಲಿ ರಾತ್ರಿ ಹೊತ್ತು ಪ್ರಾಣಿಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಡುತ್ತಿದ್ದು, ಪ್ರಾಣಿಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ.
Last Updated 2 ಡಿಸೆಂಬರ್ 2025, 2:56 IST
ದುಂಡಶಿ–ತಡಸ ಬಳಿಯ ಅರಣ್ಯದಲ್ಲಿ ಪ್ರಾಣಿಗಳ ಅನುಮಾನಸ್ಪದ ಸಾವು! ಇಲ್ಲ ರಕ್ಷಣೆ

ಮೈಸೂರು | ತಾಯಂದಿರ ಮರಣ ಸಂಖ್ಯೆ ಶೂನ್ಯಕ್ಕಿಳಿಸಿ– ದಿನೇಶ್‌ ಗುಂಡೂರಾವ್‌

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ದಿನೇಶ್‌ ಗುಂಡೂರಾವ್‌
Last Updated 2 ಡಿಸೆಂಬರ್ 2025, 2:54 IST
ಮೈಸೂರು | ತಾಯಂದಿರ ಮರಣ ಸಂಖ್ಯೆ ಶೂನ್ಯಕ್ಕಿಳಿಸಿ– ದಿನೇಶ್‌ ಗುಂಡೂರಾವ್‌

ನುಗ್ಗೇಹಳ್ಳಿ | ‘ಬೆಂಬಲ ಬೆಲೆ: ರಾಗಿ ಬೆಳೆಯಲು ರೈತರ ಆಸಕ್ತಿ’

ಬೆಂಬಲ ಬೆಲೆ ಹೆಚ್ಚಳ: ಹೋಬಳಿ ಕೃಷಿ ಅಧಿಕಾರಿ ಜಿ.ವಿ. ದಿನೇಶ್
Last Updated 2 ಡಿಸೆಂಬರ್ 2025, 2:53 IST
ನುಗ್ಗೇಹಳ್ಳಿ | ‘ಬೆಂಬಲ ಬೆಲೆ: ರಾಗಿ ಬೆಳೆಯಲು ರೈತರ ಆಸಕ್ತಿ’

ಹೊಳೆನರಸೀಪುರ: 4 ದಿನಗಳ ರಾಜ್ಯೋತ್ಸವಕ್ಕೆ ಅದ್ಧೂರಿ ತೆರೆ

Cultural Festival: ಹೊಳೆನರಸೀಪುರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ನಾಲ್ಕು ದಿನಗಳ ಸಂಭ್ರಮೋತ್ಸವ ಹಾಗೂ ಎಂಟು ದಿನಗಳ ಪೌರಾಣಿಕ ನಾಟಕೋತ್ಸವ ಭಾನುವಾರ ಭುವನೇಶ್ವರಿ ರಥೋತ್ಸವದೊಂದಿಗೆ ಸಮಾಪ್ತಿಯಾಯಿತು.
Last Updated 2 ಡಿಸೆಂಬರ್ 2025, 2:51 IST
ಹೊಳೆನರಸೀಪುರ: 4 ದಿನಗಳ ರಾಜ್ಯೋತ್ಸವಕ್ಕೆ ಅದ್ಧೂರಿ ತೆರೆ

ಶಿಗ್ಗಾವಿ ಬಳಿ ಲಾರಿ ಪಲ್ಟಿ: 20 ಆಡು ಸಾವು

Shiggavi Crime News: ಆಡುಗಳನ್ನ ಸಾಗಿಸುತ್ತಿದ್ದ ಲಾರಿಯೊಂದು ಟೈಯ‌ರ್ ಸ್ಫೋಟಗೊಂಡ ಪರಿಣಾಮ ಲಾರಿ ಪಲ್ಟಿಯಾಗಿ 180 ಆಡುಗಳಲ್ಲಿ 20 ಆಡುಗಳು ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಬಳಿ ಸೋಮವಾರ ಬೆಳಗಿನ ಜಾವ ನಡೆದಿದೆ.
Last Updated 2 ಡಿಸೆಂಬರ್ 2025, 2:50 IST
ಶಿಗ್ಗಾವಿ ಬಳಿ ಲಾರಿ ಪಲ್ಟಿ: 20 ಆಡು ಸಾವು

ಹಿರೀಸಾವೆ: ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ

Rural Infrastructure: ಹಿರೀಸಾವೆ ಶ್ರೀಕಂಠಯ್ಯ ವೃತ್ತದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಎರಡು ಬಸ್ ತಂಗುದಾಣಗಳನ್ನು ತಲಾ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
Last Updated 2 ಡಿಸೆಂಬರ್ 2025, 2:49 IST
ಹಿರೀಸಾವೆ: ಬಸ್ ತಂಗುದಾಣ ನಿರ್ಮಾಣಕ್ಕೆ ಚಾಲನೆ

ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆಯದ್ದಕ್ಕೆ ಸರ್ಕಾರದ ಆದೇಶ ಪ್ರತಿ ಸುಟ್ಟ ರೈತರು

Haveri Farmer Protest: ‘ಖರೀದಿ ಕೇಂದ್ರಗಳನ್ನು ಆರಂಭಿಸಿ ಬೆಂಬಲ ಬೆಲೆಯಡಿ ಮೆಕ್ಕೆಜೋಳವನ್ನು ಖರೀದಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸೋಮವಾರ ಹಾವೇರಿಯಲ್ಲಿ ಎಂಟನೇ ದಿನಕ್ಕೆ, ಗದಗನಲ್ಲಿ ಹದಿನೇಳನೇ ದಿನಕ್ಕೆ ಕಾಲಿರಿಸಿತು.
Last Updated 2 ಡಿಸೆಂಬರ್ 2025, 2:48 IST
ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆಯದ್ದಕ್ಕೆ ಸರ್ಕಾರದ ಆದೇಶ ಪ್ರತಿ ಸುಟ್ಟ ರೈತರು
ADVERTISEMENT

ಮಾಡಾಳು: ದೀಪೋತ್ಸವ ಸಂಭ್ರಮ

Temple Festival: ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಮಾಡಾಳು ಗ್ರಾಮದಲ್ಲಿ 11 ಸಹಸ್ರ ದೀಪಗಳಿಂದ ದೀಪೋತ್ಸವ ಭಾನುವಾರ ಸಂಜೆಗೆ ಅದ್ದೂರಿಯಾಗಿ ನಡೆಯಿತು.
Last Updated 2 ಡಿಸೆಂಬರ್ 2025, 2:47 IST
ಮಾಡಾಳು: ದೀಪೋತ್ಸವ ಸಂಭ್ರಮ

ಅರಕಲಗೂಡು: 'ಸೌಲಭ್ಯ ಬಳಸಿ ಬದುಕು ಕಟ್ಟಿಕೊಳ್ಳಿ'

ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಎ.ಮಂಜು
Last Updated 2 ಡಿಸೆಂಬರ್ 2025, 2:46 IST
ಅರಕಲಗೂಡು: 'ಸೌಲಭ್ಯ ಬಳಸಿ ಬದುಕು ಕಟ್ಟಿಕೊಳ್ಳಿ'

ಯಲ್ಲಾಪುರ | ಬೆಳೆ ಹಾನಿ: ಸೂಕ್ತ ಪರಿಹಾರ ನೀಡಲು ಆಗ್ರಹ

ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರುಸೇನೆ ಆಶ್ರಯದಲ್ಲಿ ಪ್ರತಿಭಟನೆ
Last Updated 2 ಡಿಸೆಂಬರ್ 2025, 2:44 IST
ಯಲ್ಲಾಪುರ | ಬೆಳೆ ಹಾನಿ: ಸೂಕ್ತ ಪರಿಹಾರ ನೀಡಲು ಆಗ್ರಹ
ADVERTISEMENT
ADVERTISEMENT
ADVERTISEMENT