ಗುರುವಾರ, 18 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಬುಧವಾರ, 17 ಡಿಸೆಂಬರ್ 2025

ಚಿನಕುರುಳಿ: ಬುಧವಾರ, 17 ಡಿಸೆಂಬರ್ 2025
Last Updated 16 ಡಿಸೆಂಬರ್ 2025, 23:30 IST
ಚಿನಕುರುಳಿ: ಬುಧವಾರ, 17 ಡಿಸೆಂಬರ್ 2025

ಪರೀಕ್ಷೆ ತಯಾ‌ರಿಗೆ ಧಾರವಾಡಕ್ಕೆ ಬಂದಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Dharwad Student Suicide: ಸ್ಪರ್ಧಾ ಪರೀಕ್ಷೆ ತಯಾ‌ರಿಗೆ ಬಂದಿದ್ದ ಯುವತಿ ಪಲ್ಲವಿ ಕಗ್ಗಲ್‌ (24) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಅವಘಡ ಶಿವಗಿರಿ ಬಳಿ ನಸುಕಿನಲ್ಲಿ ನಡೆದಿದೆ. ಪಲ್ಲವಿ ಅವರು ಬಳ್ಳಾರಿ ಜಿಲ್ಲೆಯ ಡಿ.ಕಗ್ಗಲ್‌ ಗ್ರಾಮದವರು.
Last Updated 17 ಡಿಸೆಂಬರ್ 2025, 11:15 IST
ಪರೀಕ್ಷೆ ತಯಾ‌ರಿಗೆ ಧಾರವಾಡಕ್ಕೆ ಬಂದಿದ್ದ ಯುವತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಚುರುಮುರಿ: ತ್ಯಾಜ್ಯ ವ್ಯಾಜ್ಯ

Garbage Complaint:ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರ ಮನೆ ಬಾಗಿಲಲ್ಲಿ ಕಸ ಸುರಿಯುವ ಕಸದ ಹಬ್ಬ ಮಾಡಿದರೂ ತ್ಯಾಜ್ಯ ವ್ಯಾಜ್ಯಗಳು ನಿಂತಿಲ್ಲ. ‘ರಾಜ್ಯಭಾರ ಮಾಡುವುದಕ್ಕಿಂಥ ತ್ಯಾಜ್ಯಭಾರ ಬಲು ಕಷ್ಟ’ ಎಂಬುದು ಕಾರ್ಪೊರೇಷನ್ ಅಧಿಕಾರಿಯ ಅನುಭವ. ಅವರು, ಮತ್ತೊಂದು ತ್ಯಾಜ್ಯ ವ್ಯಾಜ್ಯ ಬಗೆಹರಿಸಲು ಬಂದಿದ್ದರು
Last Updated 17 ಡಿಸೆಂಬರ್ 2025, 0:30 IST
ಚುರುಮುರಿ: ತ್ಯಾಜ್ಯ ವ್ಯಾಜ್ಯ

IPL 2026 ರಾಹುಲ್, ಪಡಿಕ್ಕಲ್ ಸೇರಿ 9 ಕನ್ನಡಿಗರು; ಯಾರು, ಯಾವ ತಂಡದಲ್ಲಿದ್ದಾರೆ?

IPL 2026 Squad Update: ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಮಿನಿ ಹರಾಜಿನ ಬಳಿಕ ಕೆಎಲ್ ರಾಹುಲ್, ದೇವದತ್ತ ಪಡಿಕ್ಕಲ್ ಸೇರಿದಂತೆ ಒಟ್ಟು 9 ಕನ್ನಡಿಗರು ಯಾವ ಯಾವ ತಂಡಗಳಲ್ಲಿ ಇದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ
Last Updated 17 ಡಿಸೆಂಬರ್ 2025, 7:19 IST
IPL 2026 ರಾಹುಲ್, ಪಡಿಕ್ಕಲ್ ಸೇರಿ 9 ಕನ್ನಡಿಗರು; ಯಾರು, ಯಾವ ತಂಡದಲ್ಲಿದ್ದಾರೆ?

ಭಾರತ ಪ್ರವಾಸದ ಬಳಿಕ ಫುಟ್‌ಬಾಲ್‌ ಮಾಂತ್ರಿಕ ಲಯೊನೆಲ್ ಮೆಸ್ಸಿ ಹೇಳಿದ್ದಿಷ್ಟು

Messi: ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದ ಫುಟ್‌ಬಾಲ್‌ ಮಾಂತ್ರಿಕ ಲಯೊನೆಲ್ ಮೆಸ್ಸಿ, ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ.
Last Updated 17 ಡಿಸೆಂಬರ್ 2025, 6:45 IST
ಭಾರತ ಪ್ರವಾಸದ ಬಳಿಕ ಫುಟ್‌ಬಾಲ್‌ ಮಾಂತ್ರಿಕ ಲಯೊನೆಲ್ ಮೆಸ್ಸಿ ಹೇಳಿದ್ದಿಷ್ಟು

ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಸ್ಪತ್ರೆಗೆ ದಾಖಲು

Indian Cricket Update: ಪುಣೆಯಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯ ಆಡಿದ ಬಳಿಕ ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಆದಿತ್ಯ ಬಿರ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ
Last Updated 17 ಡಿಸೆಂಬರ್ 2025, 9:33 IST
ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಸ್ಪತ್ರೆಗೆ ದಾಖಲು

IPL Auction 2026 | ಜ್ಯೂ. ಜಡೇಜ, ಧೋನಿ ಸೇರಿ CSK ಹೊಸ ತಂಡದ ಪಟ್ಟಿ ಹೀಗಿದೆ

CSK Mini Auction: ಅಬುಧಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಭವಿಷ್ಯದ ದೃಷ್ಟಿಯಿಂದ ಯುವ ಹಾಗೂ ಅನುಭವಿಗಳ ಸಮತೋಲನದ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ
Last Updated 17 ಡಿಸೆಂಬರ್ 2025, 11:03 IST
IPL Auction 2026 | ಜ್ಯೂ. ಜಡೇಜ, ಧೋನಿ ಸೇರಿ CSK ಹೊಸ ತಂಡದ ಪಟ್ಟಿ ಹೀಗಿದೆ
ADVERTISEMENT

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್ ಕಟ್ಟೊತ್ತಾಯ

Congress Protest: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯದ ಹಣ ಅಕ್ರಮ ವರ್ಗಾವಣೆ ಆರೋಪವನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿದ ನಂತರ ಕಾಂಗ್ರೆಸ್ ಬುಧವಾರ ಪ್ರಧಾನ...
Last Updated 17 ಡಿಸೆಂಬರ್ 2025, 7:04 IST
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಮೋದಿ, ಶಾ ರಾಜೀನಾಮೆಗೆ ಕಾಂಗ್ರೆಸ್ ಕಟ್ಟೊತ್ತಾಯ

ನಮಸ್ಕಾರ ಬೆಂಗಳೂರು: RCB ಗೆ ಆಯ್ಕೆಯಾದ ವೆಂಕಟೇಶ್ ಅಯ್ಯರ್ ಮೊದಲ ಸಂದೇಶ

RCB New Signing: ಅಬುಧಾಬಿ: ಕಳೆದ ವರ್ಷ ಐಪಿಎಲ್ ಮೆಗಾ ಹರಾಜಿನಲ್ಲಿ ಕೈ ತಪ್ಪಿದ್ದ ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ₹7 ಕೋಟಿ ನೀಡಿ ಖರೀದಿಸಿದ್ದು ಆರ್‌ಸಿಬಿ ಸೇರ್ಪಡೆ ಬಳಿಕ ಅವರು ಮೊದಲ ಸಂದೇಶ ನೀಡಿದ್ದಾರೆ
Last Updated 17 ಡಿಸೆಂಬರ್ 2025, 10:01 IST
ನಮಸ್ಕಾರ ಬೆಂಗಳೂರು: RCB ಗೆ ಆಯ್ಕೆಯಾದ ವೆಂಕಟೇಶ್ ಅಯ್ಯರ್ ಮೊದಲ ಸಂದೇಶ

ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಚಾಣಾಕ್ಷ ನಡೆ: ತಾರಾ ಆಟಗಾರ ಸೇರಿ ಐವರ ಖರೀದಿ

MI Auction Strategy: ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಕೇವಲ ₹2.75 ಕೋಟಿ ಪರ್ಸ್‌ನೊಂದಿಗೆ ಭಾಗವಹಿಸಿದ್ದ ಮುಂಬೈ ಇಂಡಿಯನ್ಸ್ ಕ್ವಿಂಟನ್ ಡಿ ಕಾಕ್ ಸೇರಿ ಐವರು ಆಟಗಾರರನ್ನು ಚಾಣಾಕ್ಷವಾಗಿ ಖರೀದಿಸಿದೆ
Last Updated 17 ಡಿಸೆಂಬರ್ 2025, 11:37 IST
ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಚಾಣಾಕ್ಷ ನಡೆ: ತಾರಾ ಆಟಗಾರ ಸೇರಿ ಐವರ ಖರೀದಿ
ADVERTISEMENT
ADVERTISEMENT
ADVERTISEMENT