ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೆಚ್ಚು ಓದಿದ ಸುದ್ದಿ

ADVERTISEMENT

ವೈದ್ಯ ವೃತ್ತಿಗೆ ತೊಡಕಾದ ಗ್ರಾಮೀಣ ಸೇವೆ ಕಡ್ಡಾಯ ಎಂಬ ನಿಯಮ

medical profession: ರಾಜ್ಯ ಸರ್ಕಾರ ದಶಕದ ಹಿಂದೆ ಜಾರಿಗೊಳಿಸಿದ್ದ ವೈದ್ಯರ ‘ಗ್ರಾಮೀಣ ಸೇವೆ ಕಡ್ಡಾಯ’ ನಿಯಮವು ವೈದ್ಯಕೀಯ ಪದವೀಧರರು ಕರ್ನಾಟಕ ವೈದ್ಯಕೀಯ ಪರಿಷತ್‌ನ ನೋಂದಣಿಗೆ ಅಡ್ಡಿಯಾಗಿದ್ದು, ವೈದ್ಯ ವೃತ್ತಿ ಆರಂಭಿಸಲು ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ತೊಡಕಾಗಿದೆ.
Last Updated 11 ಜನವರಿ 2026, 0:21 IST
ವೈದ್ಯ ವೃತ್ತಿಗೆ ತೊಡಕಾದ ಗ್ರಾಮೀಣ ಸೇವೆ ಕಡ್ಡಾಯ ಎಂಬ ನಿಯಮ

ತುಷ್ಟೀಕರಣದ ಅಗತ್ಯ ಇಲ್ಲ; ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ

Veerappa Moily ‘ಹಿಂದೂ, ಮುಸ್ಲಿಂ, ಪಾರ್ಸಿ, ಸಿಖ್ಖರು ಈ ದೇಶದ ನಾಗರಿಕರು. ಹೀಗಿರುವಾಗ ಯಾವ ಸಮುದಾಯವನ್ನು ತುಷ್ಟೀಕರಣ ಮಾಡುವ ಅಗತ್ಯ ಇಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.
Last Updated 11 ಜನವರಿ 2026, 0:10 IST
ತುಷ್ಟೀಕರಣದ ಅಗತ್ಯ ಇಲ್ಲ; ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ

ಜಿಬಿಎ ಸಭೆ: ನಾಲ್ಕೇ ತಿಂಗಳಲ್ಲಿ ಕಾಯ್ದೆ ಉಲ್ಲಂಘನೆ

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮೂರು ತಿಂಗಳೊಳಗೆ ನಡೆಯದೆ ಎರಡನೇ ಜಿಬಿಎ ಸಭೆ
Last Updated 11 ಜನವರಿ 2026, 0:08 IST
ಜಿಬಿಎ ಸಭೆ: ನಾಲ್ಕೇ ತಿಂಗಳಲ್ಲಿ ಕಾಯ್ದೆ ಉಲ್ಲಂಘನೆ

ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಕರ್ನಾಟಕದ ಮುಡಿಗೆ ಸಮಗ್ರ ಪ್ರಶಸ್ತಿ

ಪಾರಮ್ಯ ಮೆರೆದ ಬೆಂಗಳೂರಿನ ಈಜುಪಟುಗಳು
Last Updated 10 ಜನವರಿ 2026, 23:49 IST
ಖೇಲೊ ಇಂಡಿಯಾ ಬೀಚ್‌ ಗೇಮ್ಸ್‌: ಕರ್ನಾಟಕದ ಮುಡಿಗೆ ಸಮಗ್ರ ಪ್ರಶಸ್ತಿ

ಹಲವರ ಬದುಕಿಗೆ ದಾರಿದೀಪವಾದ ಅರುಂಧತಿ ಅವರ 'ಮಡಿಲು'

Livelihood Model: ಲಿಂಗತ್ವ ಅಲ್ಪಸಂಖ್ಯಾತರಿಗೆ ಭಿಕ್ಷಾಟನೆ ಮತ್ತು ಲೈಂಗಿಕ ವೃತ್ತಿಯಿಂದ ಹೊರಬಂದು ಗೌರವಯುತ ಬದುಕು ಕಟ್ಟಿಕೊಳ್ಳಲು ಕೋಳಿ, ಕುರಿ ಸಾಕಣೆ ಮೂಲಕ ಸುಸ್ಥಿರ ಸ್ವಾವಲಂಬಿ ಮಾದರಿಯನ್ನು ಅರುಂಧತಿ ಮಂಡ್ಯ ರೂಪಿಸಿದ್ದಾರೆ.
Last Updated 10 ಜನವರಿ 2026, 23:30 IST
ಹಲವರ ಬದುಕಿಗೆ ದಾರಿದೀಪವಾದ ಅರುಂಧತಿ ಅವರ 'ಮಡಿಲು'

ಬಂತು ನೋಡಿ ಶವ ದಹನ ಗಾಡಿ: ಮನೆಯ ಮುಂದೆಯೇ ಅಂತ್ಯಸಂಸ್ಕಾರ!

Cremation Innovation: ಕೊಡಗಿನಲ್ಲಿ ಮಳೆಗಾಲ, ಸ್ಥಳದ ಕೊರತೆ, ಸ್ಮಶಾನದ ಬದಲಾಗುತ್ತಿರುವ ಪರಿಸ್ಥಿತಿಗಳ ನಡುವೆ ಗ್ಯಾಸ್ನಿಂದ ಚಲಿಸುವ ಶವ ದಹನ ಗಾಡಿ ಪರಿಚಯವಾಗಿ ನೂತನ ಶವ ಸಂಸ್ಕಾರ ಪದ್ಧತಿಗೆ ಉದಾಹರಣೆ ನೀಡಿದೆ.
Last Updated 10 ಜನವರಿ 2026, 23:30 IST
ಬಂತು ನೋಡಿ ಶವ ದಹನ ಗಾಡಿ: ಮನೆಯ ಮುಂದೆಯೇ ಅಂತ್ಯಸಂಸ್ಕಾರ!

ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು

ಯೋಜನೆಗಳ ಹೆಸರಿನಲ್ಲಿ ಪ್ರಾಕೃತಿಕ ಸಂಪತ್ತು ನಾಶ, ಆರಂಭವಾದ ಆಂದೋಲನ
Last Updated 10 ಜನವರಿ 2026, 23:30 IST
ಒಳನೋಟ: ಪಶ್ಚಿಮಘಟ್ಟಕ್ಕೆ ಅಭಿವೃದ್ಧಿಯ ಕುತ್ತು
ADVERTISEMENT

ಕಲಾವಿದನ ಬೀಡು; ಕಾರ್ಟೂನ್‌ ಗೂಡು

Artist House: ಮಂಗಳೂರಿನ ಶಕ್ತಿನಗರದಲ್ಲಿರುವ ಪ್ರಕಾಶ್ ಶೆಟ್ಟಿ ಅವರ ‘ಕಾರ್ಟೂನ್‌ನೆಸ್ಟ್’ ಮನೆಯೊಳಗೆ ತಿಳಿಹಾಸ್ಯ, ವ್ಯಂಗ್ಯ, ಸಮಾಜದ ಪ್ರತಿಬಿಂಬವಿರುವ ಕಲಾತ್ಮಕ ಚಿತ್ತಾರಗಳ ಲೋಕಕ್ಕೆ ಪ್ರವೇಶ ನೀಡುತ್ತದೆ.
Last Updated 10 ಜನವರಿ 2026, 23:30 IST
ಕಲಾವಿದನ ಬೀಡು; ಕಾರ್ಟೂನ್‌ ಗೂಡು

ವರ್ಷಕ್ಕೊಮ್ಮೆ ರಾಯಬಾಗ ಕುದುರೆ ಸಂತೆ

Horse Exhibition: ಬೆಳಗಾವಿಯ ರಾಯಬಾಗ ಪಟ್ಟಣದಲ್ಲಿ ಜನವರಿ 2ರಿಂದ 4ರ ವರೆಗೆ ನಡೆದ ಲಕ್ಷ್ಮೀದೇವಿ ಜಾತ್ರೆಯ ಅಂಗವಾಗಿ ದೇಶಿ ಹಾಗೂ ಜಾತಿ ತಳಿಯ ಕುದುರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
Last Updated 10 ಜನವರಿ 2026, 23:30 IST
ವರ್ಷಕ್ಕೊಮ್ಮೆ ರಾಯಬಾಗ ಕುದುರೆ ಸಂತೆ

ಕಾಲಚಕ್ರ: ವೃದ್ಧಾಪ್ಯಕ್ಕೆ ಹಿಡಿದ ಕನ್ನಡಿ

Stage Drama: ಮೈಸೂರಿನ ರಂಗಾಯಣದಲ್ಲಿ ಪ್ರದರ್ಶನಗೊಂಡ 'ಕಾಲಚಕ್ರ' ನಾಟಕವು ವೃದ್ಧಾಪ್ಯ, ಕುಟುಂಬದ ಅನುರಕ್ತತೆ, ನಿರ್ಲಕ್ಷ್ಯ ಹಾಗೂ ಮಾನವೀಯ ಸಂಬಂಧಗಳ ಸೂಕ್ಷ್ಮ ಭಾವನೆಗಳನ್ನು ಕಣ್ಣಿಗೆ ನಿಲ್ಲುವಂತೆ ತೆರೆದಿಟ್ಟಿದೆ.
Last Updated 10 ಜನವರಿ 2026, 23:30 IST
ಕಾಲಚಕ್ರ: ವೃದ್ಧಾಪ್ಯಕ್ಕೆ ಹಿಡಿದ ಕನ್ನಡಿ
ADVERTISEMENT
ADVERTISEMENT
ADVERTISEMENT