ಶುಕ್ರವಾರ, 23 ಜನವರಿ 2026
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಶುಕ್ರವಾರ, 23 ಜನವರಿ 2026

ಚಿನಕುರುಳಿ: ಶುಕ್ರವಾರ, 23 ಜನವರಿ 2026
Last Updated 22 ಜನವರಿ 2026, 23:30 IST
ಚಿನಕುರುಳಿ: ಶುಕ್ರವಾರ, 23 ಜನವರಿ 2026

ಗುಂಡಣ್ಣ: ಶುಕ್ರವಾರ, 23 ಜನವರಿ 2026

ಗುಂಡಣ್ಣ: ಶುಕ್ರವಾರ, 23 ಜನವರಿ 2026
Last Updated 23 ಜನವರಿ 2026, 2:35 IST
ಗುಂಡಣ್ಣ: ಶುಕ್ರವಾರ, 23 ಜನವರಿ 2026

ಚುರುಮುರಿ: ಯಜಮಾನಿಕಿ ಪ್ರಶ್ನೆ

Satirical Take: ಮನೆ ಯಜಮಾನಿಕಿ ಎಂಬ ನೆಪದಲ್ಲಿ ಆರಂಭವಾದ ಪಮ್ಮಿ-ತೆಪರೇಸಿಯ ಮಾತು ಯಜಮಾನತ್ವ, ರಾಜಕೀಯ ತಿರುಚಾಟಗಳೊಂದಿಗೆ ತಿರುಚಿ ಬಂದಿದ್ದು, ಗೃಹಜೀವನದ ಕಾಠಿನ್ಯವನ್ನೂ ಹಾಸ್ಯತ್ಮಕವಾಗಿ ಚರ್ಚಿಸುತ್ತದೆ.
Last Updated 22 ಜನವರಿ 2026, 23:30 IST
ಚುರುಮುರಿ: ಯಜಮಾನಿಕಿ ಪ್ರಶ್ನೆ

5 ವರ್ಷದ ಬಾಲಕನ ಬಂಧನ: ಟ್ರಂಪ್ ದೇಶದಲ್ಲಿ ಆತ ಮಾಡಿದ ತಪ್ಪೇನು?

Immigration Controversy: ಮಿನ್ನೇಸೋಟದಲ್ಲಿ ಪ್ರೀ ಸ್ಕೂಲ್‌ ಮುಗಿಸಿ ಮನೆಗೆ ಹೋಗುತ್ತಿದ್ದ 5 ವರ್ಷದ ಲಿಯಾಮ್ ರಾಮೋಸ್‌ ಅನ್ನು ಐಸಿಇ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
Last Updated 23 ಜನವರಿ 2026, 10:31 IST
5 ವರ್ಷದ ಬಾಲಕನ ಬಂಧನ: ಟ್ರಂಪ್ ದೇಶದಲ್ಲಿ ಆತ ಮಾಡಿದ ತಪ್ಪೇನು?

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್ ಅಳವಡಿಕೆ ಸ್ಥಗಿತ–ಕನ್ಹಯ್ಯ ನಾಯ್ಡು ಎಚ್ಚರಿಕೆ
Last Updated 22 ಜನವರಿ 2026, 23:30 IST
ತುಂಗಭದ್ರಾ ಅಣೆಕಟ್ಟೆಗೆ ಕ್ರೆಸ್ಟ್‌ಗೇಟ್: ₹10 ಕೋಟಿ ಕೊಟ್ಟು ವಾಪಸ್ ಪಡೆದ ರಾಜ್ಯ

ರಾಜ್‌, ಪುನೀತ್‌ಗೆ ದೇಗುಲ: ಅಶ್ವಿನಿ ಪುನೀತ್ ಅವರಿಂದ ಲೋಕಾರ್ಪಣೆ

Celebrity Memorial: ಡಾ. ರಾಜಕುಮಾರ್ ಹಾಗೂ ಪುನೀತ್‌ ರಾಜಕುಮಾರ್‌ ಅವರಿಗೆ ಭದ್ರಾವತಿಯಲ್ಲಿ ಅಭಿಮಾನಿಗಳಿಂದ ನಿರ್ಮಿತವಾದ ದೇಗುಲವನ್ನು ಅಶ್ವಿನಿ ಪುನೀತ್‌ ಲೋಕಾರ್ಪಣೆ ಮಾಡಿದರು. ಕಂಚಿನ ಪುತ್ಥಳಿಗಳು ಪ್ರತಿಷ್ಠಾಪಿಸಲಾಗಿದೆ.
Last Updated 22 ಜನವರಿ 2026, 23:30 IST
ರಾಜ್‌, ಪುನೀತ್‌ಗೆ ದೇಗುಲ: ಅಶ್ವಿನಿ ಪುನೀತ್ ಅವರಿಂದ ಲೋಕಾರ್ಪಣೆ

ಹುಬ್ಬಳ್ಳಿ | ಅಪಘಾತ ಸ್ಥಳ: ಮಾಹಿತಿ ಪಡೆದ ಸಚಿವ ಸತೀಶ ಜಾರಕಿಹೊಳಿ

Hubballi News: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಹುಬ್ಬಳ್ಳಿಯ NWKRTC ಕೇಂದ್ರ ಕಚೇರಿಗೆ ಭೇಟಿ ನೀಡಿ, ಜಿಲ್ಲೆಯ ಅಪಘಾತ ವಲಯಗಳ (Accident Spots) ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
Last Updated 22 ಜನವರಿ 2026, 2:57 IST
ಹುಬ್ಬಳ್ಳಿ | ಅಪಘಾತ ಸ್ಥಳ: ಮಾಹಿತಿ ಪಡೆದ ಸಚಿವ ಸತೀಶ ಜಾರಕಿಹೊಳಿ
ADVERTISEMENT

ಬೈಕ್‌ ಟ್ಯಾಕ್ಸಿ ಬಳಕೆಗೆ ಹೈಕೋರ್ಟ್‌ ಹಸಿರು ನಿಶಾನೆ

High Court Verdict: ಅರ್ಹ ಮೋಟಾರ್‌ ಸೈಕಲ್‌ಗಳನ್ನು, ಬೈಕ್‌ ಟ್ಯಾಕ್ಸಿಗಳನ್ನಾಗಿ ಬಳಸಬಹುದು’ ಎಂದು ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ವಿಭಾಗೀಯ ನ್ಯಾಯಪೀಠವು ಮುನ್ನಡೆಸಿದ ವಿಚಾರಣೆಯ ಬಳಿಕ ತೀರ್ಪು ಪ್ರಕಟಿಸಿದೆ.
Last Updated 23 ಜನವರಿ 2026, 10:34 IST
ಬೈಕ್‌ ಟ್ಯಾಕ್ಸಿ ಬಳಕೆಗೆ ಹೈಕೋರ್ಟ್‌ ಹಸಿರು ನಿಶಾನೆ

ಮುಕ್ತಾಯದ ಹಂತದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ: ಭಾವುಕರಾದ ಕಲಾವಿದರು

Zee Kannada Serial Ending: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೊನೆಯಾಗುತ್ತಿದೆ. ಇತ್ತೀಚೆಗೆ ಈ ಧಾರಾವಾಹಿ ಸಾವಿರ ಸಂಚಿಕೆಗಳನ್ನು ಪೂರೈಸಿದ ಖುಷಿಯನ್ನು ಹಂಚಿಕೊಂಡಿತ್ತು. ಆ ಬೆನ್ನಲ್ಲೆ ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ.
Last Updated 22 ಜನವರಿ 2026, 10:05 IST
ಮುಕ್ತಾಯದ ಹಂತದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ: ಭಾವುಕರಾದ ಕಲಾವಿದರು

ದಿನ ಭವಿಷ್ಯ: ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆ ತಂದುಕೊಳ್ಳುವ ಸನ್ನಿವೇಶ ಬರಲಿದೆ

ದಿನ ಭವಿಷ್ಯ: ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆ ತಂದುಕೊಳ್ಳುವ ಸನ್ನಿವೇಶ ಬರಲಿದೆ
Last Updated 22 ಜನವರಿ 2026, 23:30 IST
ದಿನ ಭವಿಷ್ಯ: ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆ ತಂದುಕೊಳ್ಳುವ ಸನ್ನಿವೇಶ ಬರಲಿದೆ
ADVERTISEMENT
ADVERTISEMENT
ADVERTISEMENT