ಏತನ್ಮಧ್ಯೆ, ಜಾರ್ಖಂಡ್ನಲ್ಲಿ ಭಾನುವಾರದಿಂದ ಭಾರಿ ಬಿರುಗಾಳಿಯೊಂದಿಗೆ ಮಳೆ ಸುರಿಯತೊಡಗಿದೆ. ಸಿಡಿಲು ಬಡಿದು ರಾಂಚಿಯಲ್ಲಿ ಮೂರು ಮಂದಿ ಸಾವಿಗೀಡಾಗಿದ್ದು ಪಲಮು ಮತ್ತು ರಾಮನಗರ ಜಿಲ್ಲೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ, ಛಾತ್ರಾ, ಹಜಾರಿಬಾಗ್, ಲೊಹರ್ದಾಗ ಮತ್ತು ಬೊಕಾರೋದಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ.