ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: 2026ರ ಮಾರ್ಚ್ 3, ಮಂಗಳವಾರ

ಚಿನಕುರುಳಿ: 2026ರ ಮಾರ್ಚ್ 3, ಮಂಗಳವಾರ
Last Updated 2 ಮಾರ್ಚ್ 2026, 19:00 IST
ಚಿನಕುರುಳಿ: 2026ರ ಮಾರ್ಚ್ 3, ಮಂಗಳವಾರ

ಚುರುಮುರಿ: ಬಜೆಟ್‌ ಭಾಗ್ಯ

Political Satire: ‘ಗೌರವಾನ್ವಿತ ಸಭಾಧ್ಯಕ್ಷರೇ, 2026–27ನೇ ಸಾಲಿನ ಬಜೆಟ್ಟನ್ನು ಹಣಕಾಸು ಸಚಿವನಾದ ನಾನು ಸದನದ ಮುಂದಿಡುತ್ತಿದ್ದೇನೆ. ‘ಬೆಳಕಿನಿಂದ ಕತ್ತಲೆಯೆಡೆಗೆ ಪಯಣ ನಮ್ಮ ಗುರಿ. ಇದೇ ಮಾದರಿಯಲ್ಲಿ ರಾಜ್ಯದ ಗ್ಯಾರಂಟಿಗಳ ಪರಿಣಾಮದ ವಿತ್ತೀಯ ಕೊರತೆ ಕಾಣುತ್ತಿದೆ.
Last Updated 2 ಮಾರ್ಚ್ 2026, 20:30 IST
ಚುರುಮುರಿ: ಬಜೆಟ್‌ ಭಾಗ್ಯ

ಚಿನಕುರುಳಿ: 2026ರ ಮಾರ್ಚ್ ‌02, ಸೋಮವಾರ

ಚಿನಕುರುಳಿ: 2026ರ ಮಾರ್ಚ್ ‌02, ಸೋಮವಾರ
Last Updated 1 ಮಾರ್ಚ್ 2026, 19:13 IST
ಚಿನಕುರುಳಿ: 2026ರ ಮಾರ್ಚ್ ‌02, ಸೋಮವಾರ

ಪ್ರಜ್ವಲ್‌ ರೇವಣ್ಣ ಜೈಲು ಪಾಲಾಗಲು HDK ಕಾರಣ: ಮದ್ದೂರು ಶಾಸಕ ಕೆ.ಎಂ.ಉದಯ ಆರೋಪ

KM Udaya Allegation: ಮದ್ದೂರು: ‘ಮಾಜಿ ಸಂಸದ ಪ್ರಜ್ಜಲ್ ರೇವಣ್ಣ ಜೈಲು ಪಾಲಾಗಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ’ ಎಂದು ಶಾಸಕ ಕೆ.ಎಂ.ಉದಯ ಆರೋಪ ಮಾಡಿದರು. ನಿಖಿಲ್ ಕುಮಾರಸ್ವಾಮಿ ಸೋಲಿನ ಸೇಡಿಗೆ ಹೀಗೆ ಮಾಡಿದ್ದಾರೆ ಎಂದು ದೂರಿದರು.
Last Updated 2 ಮಾರ್ಚ್ 2026, 13:06 IST
ಪ್ರಜ್ವಲ್‌ ರೇವಣ್ಣ ಜೈಲು ಪಾಲಾಗಲು HDK ಕಾರಣ: ಮದ್ದೂರು ಶಾಸಕ ಕೆ.ಎಂ.ಉದಯ ಆರೋಪ

ಹನಿಟ್ರ್ಯಾಪ್‌ ಪ್ರಕರಣ: ಶಾಸಕ ಮುನಿರತ್ನ ವಿರುದ್ಧದ ‘ಬಿ’ ರಿಪೋರ್ಟ್‌ ತಿರಸ್ಕೃತ

MLA Munirathna Case: ಜೆಡಿಎಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ವಿರುದ್ಧ ಹನಿಟ್ರ್ಯಾಪ್‌ ಸಂಚು ರೂಪಿಸಿದ ಆರೋಪದ ಪ್ರಕರಣದಲ್ಲಿ ಶಾಸಕ ಮುನಿರತ್ನ ವಿರುದ್ಧ ಸಿಐಡಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ತಿರಸ್ಕರಿಸಿದೆ.
Last Updated 2 ಮಾರ್ಚ್ 2026, 14:48 IST
ಹನಿಟ್ರ್ಯಾಪ್‌ ಪ್ರಕರಣ: ಶಾಸಕ ಮುನಿರತ್ನ ವಿರುದ್ಧದ ‘ಬಿ’ ರಿಪೋರ್ಟ್‌ ತಿರಸ್ಕೃತ

PV Web Exclusive: ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಬೆಟ್ಟ ವಾಸಿಗಳ ಜಾಡು ಹಿಡಿದು..

Prehistoric Karnataka: ಬಳ್ಳಾರಿ:ತೆಕ್ಕಲಕೋಟೆ ಪಟ್ಟಣವು ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವದ ಸ್ಥಳವಾಗಿದೆ. ಈಗಿರುವ ದೇಶ, ರಾಜ್ಯ, ಜಿಲ್ಲೆಗಳು ಇನ್ನೂ ಮೂಡಿರದ ಕಾಲಘಟ್ಟದ ಕುರುಹು ಇಲ್ಲಿದೆ.
Last Updated 2 ಮಾರ್ಚ್ 2026, 13:24 IST
PV Web Exclusive: ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಬೆಟ್ಟ ವಾಸಿಗಳ ಜಾಡು ಹಿಡಿದು..

KPSC | ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆ; ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

Gazetted Probationers: ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ವೃಂದದ 384 ಹುದ್ದೆಗಳಿಗೆ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಯಿಂದ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
Last Updated 2 ಮಾರ್ಚ್ 2026, 16:01 IST
KPSC | ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆ; ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ
ADVERTISEMENT

ಗುಂಡಣ್ಣ: ಸೋಮವಾರ, 2 ಮಾರ್ಚ್‌ 2026

ಗುಂಡಣ್ಣ: ಸೋಮವಾರ, 2 ಮಾರ್ಚ್‌ 2026
Last Updated 2 ಮಾರ್ಚ್ 2026, 3:04 IST
ಗುಂಡಣ್ಣ: ಸೋಮವಾರ, 2 ಮಾರ್ಚ್‌ 2026

ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ

Rashmika Vijay: ಅಲ್ಲು ಅರ್ಜುನ್ ಸಹೋದರ ಸಿರೀಶ್‌ ಅವರು ನಯನಿಕಾ ರೆಡ್ಡಿ ಜೊತೆ ಮಾರ್ಚ್ 6ರಂದು ಹಸೆಮಣೆ ಏರಲಿದ್ದಾರೆ. ಸಿರೀಶ್‌ ಅವರ ಮೆಹಂದಿ ಕಾರ್ಯಕ್ರಮದಲ್ಲಿ ನವ ದಂಪತಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಭಾಗಿಯಾಗಿ ಶುಭ ಕೋರಿದ್ದಾರೆ.
Last Updated 2 ಮಾರ್ಚ್ 2026, 10:35 IST
ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ
err

ಸಿಬ್ಬಂದಿಯಿಂದ ಲಂಚ ಪಡೆಯುವ ವೇಳೆ ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ

ಕಚೇರಿಯ ಅಧೀನ ಸಿಬ್ಬಂದಿಯಿಂದ ₹1 ಲಕ್ಷ ಲಂಚ ಪಡೆಯುವ ವೇಳೆ ದಾಳಿ
Last Updated 2 ಮಾರ್ಚ್ 2026, 15:50 IST
ಸಿಬ್ಬಂದಿಯಿಂದ ಲಂಚ ಪಡೆಯುವ ವೇಳೆ ಭದ್ರಾವತಿ ಬಿಇಒ, ಮಧ್ಯವರ್ತಿ ಲೋಕಾಯುಕ್ತ ಬಲೆಗೆ
ADVERTISEMENT
ADVERTISEMENT
ADVERTISEMENT