ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: 2026ರ ಮಾರ್ಚ್ 3, ಮಂಗಳವಾರ

ಚಿನಕುರುಳಿ: 2026ರ ಮಾರ್ಚ್ 3, ಮಂಗಳವಾರ
Last Updated 2 ಮಾರ್ಚ್ 2026, 19:00 IST
ಚಿನಕುರುಳಿ: 2026ರ ಮಾರ್ಚ್ 3, ಮಂಗಳವಾರ

ಗುಂಡಣ್ಣ: ಮಂಗಳವಾರ, 3 ಮಾರ್ಚ್‌ 2026

ಗುಂಡಣ್ಣ: ಮಂಗಳವಾರ, 3 ಮಾರ್ಚ್‌ 2026
Last Updated 3 ಮಾರ್ಚ್ 2026, 3:16 IST
ಗುಂಡಣ್ಣ: ಮಂಗಳವಾರ, 3 ಮಾರ್ಚ್‌ 2026

ಚುರುಮುರಿ: ಬಜೆಟ್‌ ಭಾಗ್ಯ

Political Satire: ‘ಗೌರವಾನ್ವಿತ ಸಭಾಧ್ಯಕ್ಷರೇ, 2026–27ನೇ ಸಾಲಿನ ಬಜೆಟ್ಟನ್ನು ಹಣಕಾಸು ಸಚಿವನಾದ ನಾನು ಸದನದ ಮುಂದಿಡುತ್ತಿದ್ದೇನೆ. ‘ಬೆಳಕಿನಿಂದ ಕತ್ತಲೆಯೆಡೆಗೆ ಪಯಣ ನಮ್ಮ ಗುರಿ. ಇದೇ ಮಾದರಿಯಲ್ಲಿ ರಾಜ್ಯದ ಗ್ಯಾರಂಟಿಗಳ ಪರಿಣಾಮದ ವಿತ್ತೀಯ ಕೊರತೆ ಕಾಣುತ್ತಿದೆ.
Last Updated 2 ಮಾರ್ಚ್ 2026, 20:30 IST
ಚುರುಮುರಿ: ಬಜೆಟ್‌ ಭಾಗ್ಯ

ಅಸಭ್ಯವಾಗಿ ವಿಡಿಯೊ ಚಿತ್ರೀಕರಿಸಿದವರ ವಿರುದ್ಧ ನಟಿ ಸಪ್ತಮಿ ಗೌಡ ಗರಂ

Kantara Actress: ಇತ್ತೀಚೆಗೆ ಕೆಲವರು ನಟಿಯರ ವಿಡಿಯೊ ಹಾಗೂ ಫೋಟೊಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಹೆಚ್ಚಾಗಿದೆ. ಅಂತಹವರ ವಿರುದ್ಧ ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಕಿಡಿಕಾರಿದ್ದಾರೆ.
Last Updated 3 ಮಾರ್ಚ್ 2026, 10:03 IST
ಅಸಭ್ಯವಾಗಿ ವಿಡಿಯೊ ಚಿತ್ರೀಕರಿಸಿದವರ ವಿರುದ್ಧ ನಟಿ ಸಪ್ತಮಿ ಗೌಡ ಗರಂ

ಖಮೇನಿ ಸಾವಿಗೆ ಮೋದಿ ಸರ್ಕಾರದ ಮೌನ ತಟಸ್ಥ ಧೋರಣೆಯಲ್ಲ, ತಿರಸ್ಕಾರ: ಸೋನಿಯಾ

Sonia Gandhi: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಕುರಿತು ನರೇಂದ್ರ ಮೋದಿ ಸರ್ಕಾರದ ಮೌನವನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ತೀವ್ರವಾಗಿ ಟೀಕಿಸಿದ್ದಾರೆ.
Last Updated 3 ಮಾರ್ಚ್ 2026, 6:14 IST
ಖಮೇನಿ ಸಾವಿಗೆ ಮೋದಿ ಸರ್ಕಾರದ ಮೌನ ತಟಸ್ಥ ಧೋರಣೆಯಲ್ಲ, ತಿರಸ್ಕಾರ: ಸೋನಿಯಾ

ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ

Rashmika Vijay: ಅಲ್ಲು ಅರ್ಜುನ್ ಸಹೋದರ ಸಿರೀಶ್‌ ಅವರು ನಯನಿಕಾ ರೆಡ್ಡಿ ಜೊತೆ ಮಾರ್ಚ್ 6ರಂದು ಹಸೆಮಣೆ ಏರಲಿದ್ದಾರೆ. ಸಿರೀಶ್‌ ಅವರ ಮೆಹಂದಿ ಕಾರ್ಯಕ್ರಮದಲ್ಲಿ ನವ ದಂಪತಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಭಾಗಿಯಾಗಿ ಶುಭ ಕೋರಿದ್ದಾರೆ.
Last Updated 2 ಮಾರ್ಚ್ 2026, 10:35 IST
ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ
err

ಕೇತುಗ್ರಸ್ತ ಮಹಾ ಚಂದ್ರಗ್ರಹಣ; ಕನ್ಯಾ ರಾಶಿಯವರಿಗೆ ಜಾಗ್ರತೆ ಅಗತ್ಯ

Ketu Grasta Chandra Grahan: 2026ರ ಮಾರ್ಚ್ 3ರ ಹುಣ್ಣಿಮೆ ದಿನ ಸಂಭವಿಸುವ ಕೇತುಗ್ರಸ್ತ ಮಹಾ ಚಂದ್ರಗ್ರಹಣ ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಈ ಗ್ರಹಣ ಸಿಂಹ ರಾಶಿಯಲ್ಲಿ ನಡೆಯುತ್ತಿರುವುದರಿಂದ ಕನ್ಯಾ ರಾಶಿಯವರಿಗೆ ಇದು ದ್ವಾದಶ ಸ್ಥಾನದಲ್ಲಿ ಪರಿಣಾಮ ಬೀರುತ್ತದೆ.
Last Updated 3 ಮಾರ್ಚ್ 2026, 4:18 IST
ಕೇತುಗ್ರಸ್ತ ಮಹಾ ಚಂದ್ರಗ್ರಹಣ; ಕನ್ಯಾ ರಾಶಿಯವರಿಗೆ ಜಾಗ್ರತೆ ಅಗತ್ಯ
ADVERTISEMENT

ಅರ್ಥಾತ್ |ಯುದ್ಧವಾದರೆ ಬಂಗಾರ ಹೊಳೆಯುವುದೇಕೆ? ವರ್ಷಾಂತ್ಯಕ್ಕೆ 10ಗ್ರಾಂಗೆ ₹2ಲಕ್ಷ

Safe Investment: 2014ರಲ್ಲಿ ಪ್ರತಿ ಗ್ರಾಂ.ಗೆ ₹2800–3000 ಇದ್ದ ಚಿನ್ನದ ಬೆಲೆ ಈಗ ₹15,000 ಗಡಿ ದಾಟಿದೆ. ಈ ವರ್ಷದ ಅಂತ್ಯಕ್ಕೆ ₹20,000 ತಲುಪಿದರೂ ಅಚ್ಚರಿಯಿಲ್ಲವೆಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಯಾವುದೇ ವಸ್ತು ದುಬಾರಿಯಾದಾಗ ಬೇಡಿಕೆ ಕುಸಿದು ಬೆಲೆ ಇಳಿಕೆಯಾಗುವುದು ಸಹಜ.
Last Updated 3 ಮಾರ್ಚ್ 2026, 9:13 IST
ಅರ್ಥಾತ್ |ಯುದ್ಧವಾದರೆ ಬಂಗಾರ ಹೊಳೆಯುವುದೇಕೆ? ವರ್ಷಾಂತ್ಯಕ್ಕೆ 10ಗ್ರಾಂಗೆ ₹2ಲಕ್ಷ

ಮಕರ ರಾಶಿ; ಕೇತುಗ್ರಸ್ತ ಚಂದ್ರಗ್ರಹಣದಿಂದ ವ್ಯತಿರಿಕ್ತ ಪ್ರಭಾವವಿರಲಿದೆ

Makara Rashi Predictions: 2026ರ ಮಾರ್ಚ್ 3ರಂದು ಹುಣ್ಣಿಮೆ ದಿನ ಸಂಭವಿಸುತ್ತಿರುವ ಕೇತುಗ್ರಸ್ತ ಮಹಾ ಚಂದ್ರಗ್ರಹಣ ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಈ ಗ್ರಹಣ ಸಿಂಹ ರಾಶಿಯಲ್ಲಿ ನಡೆಯುತ್ತಿರುವುದರಿಂದ ಮಕರ ರಾಶಿಯವರಿಗೆ ಇದು ಅಷ್ಟಮ ಸ್ಥಾನದಲ್ಲಿ ಪರಿಣಾಮ ಬೀರುತ್ತದೆ.
Last Updated 3 ಮಾರ್ಚ್ 2026, 8:31 IST
ಮಕರ ರಾಶಿ; ಕೇತುಗ್ರಸ್ತ ಚಂದ್ರಗ್ರಹಣದಿಂದ ವ್ಯತಿರಿಕ್ತ ಪ್ರಭಾವವಿರಲಿದೆ

ಕೆಆರ್‌ಐಡಿಎಲ್ ಎಇಇ ಸೌರಭ್ ಭೀಮನ್ ಅಮಾನತು: ಪ್ರಿಯಾಂಕ್ ಖರ್ಗೆ

Kalaburagi Incident: ತಾರಸಿಯ ಸಿಮೆಂಟ್ ‌ಪದರು ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಐಡಿಎಲ್‌ ಪ್ರಭಾರ ಕಾರ್ಯನಿರ್ವಾಹಕ ‌ಎಂಜಿನಿಯರ್‌ ಆಗಿರುವ‌ ಎಇಇ ಸೌರಭ್ ಭೀಮನ್ ಅವರನ್ನು ಸೋಮವಾರ ರಾತ್ರಿಯೇ ಅಮಾನತುಗೊಳಿಸಲಾಗಿದೆ.
Last Updated 3 ಮಾರ್ಚ್ 2026, 8:26 IST
ಕೆಆರ್‌ಐಡಿಎಲ್ ಎಇಇ ಸೌರಭ್ ಭೀಮನ್ ಅಮಾನತು: ಪ್ರಿಯಾಂಕ್ ಖರ್ಗೆ
ADVERTISEMENT
ADVERTISEMENT
ADVERTISEMENT