ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನ್: 18 ಜನವರಿ 2026

Prajavani Cartoon: ಚಿನಕುರುಳಿ ಕಾರ್ಟೂನ್: 18 ಜನವರಿ 2026. ಈ ದಿನದ ಪ್ರಚಲಿತ ವಿದ್ಯಮಾನಗಳನ್ನು ಹಾಸ್ಯಮಯವಾಗಿ ಬಿಂಬಿಸುವ ವಿಶಿಷ್ಟ ವ್ಯಂಗ್ಯಚಿತ್ರ ಇಲ್ಲಿದೆ.
Last Updated 17 ಜನವರಿ 2026, 23:03 IST
ಚಿನಕುರುಳಿ ಕಾರ್ಟೂನ್: 18 ಜನವರಿ 2026

ಗುಂಡಣ್ಣ: ಭಾನುವಾರ, 18 ಜನವರಿ 2026

ಗುಂಡಣ್ಣ: ಭಾನುವಾರ, 18 ಜನವರಿ 2026
Last Updated 18 ಜನವರಿ 2026, 4:07 IST
ಗುಂಡಣ್ಣ: ಭಾನುವಾರ, 18 ಜನವರಿ 2026

ದಿನ ಭವಿಷ್ಯ: ಈ ರಾಶಿಯವರ ಸಾಲದ ಹೊರೆಯು ಕಡಿಮೆಯಾಗಲಿದೆ

Today's Rashi Bhavishya: ಮೇಷ: ವೃಷಭ: ಮಿಥುನ: ಕರ್ಕಾಟಕ: ಸಿಂಹ: ಕನ್ಯಾ: ತುಲಾ: ವೃಶ್ಚಿಕ: ಧನು: ಮಕರ: ಕುಂಭ: ಮೀನ: ಈ ರಾಶಿಯವರ ಸಾಲದ ಹೊರೆಯು ಕಡಿಮೆಯಾಗಲಿದೆ. ದೈನಂದಿನ ರಾಶಿಫಲದ ವಿವರಗಳು ಇಲ್ಲಿದೆ.
Last Updated 18 ಜನವರಿ 2026, 0:12 IST
ದಿನ ಭವಿಷ್ಯ: ಈ ರಾಶಿಯವರ ಸಾಲದ ಹೊರೆಯು ಕಡಿಮೆಯಾಗಲಿದೆ

ವಾರ ಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಲಕ್ಷಣ

Job Prediction: ವಾರ ಭವಿಷ್ಯ 18ರಿಂದ 24 ಜನವರಿ 2026ರ ವರೆಗೆ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಯೋಗ, ರಾಶಿಭವಿಷ್ಯದಲ್ಲಿ ಹಣಕಾಸು, ಆರೋಗ್ಯ, ವ್ಯವಹಾರದಲ್ಲಿ ಬದಲಾವಣೆಗಳ ಸೂಚನೆಗಳು ಈ ವಾರದ ಪ್ರಭಾವದ ಭಾಗವಾಗಿವೆ.
Last Updated 17 ಜನವರಿ 2026, 23:30 IST
ವಾರ ಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಲಕ್ಷಣ

ಲಕ್ಕುಂಡಿ | ನಿಧಿ ಸಿಕ್ಕಿದ ಜಾಗದಲ್ಲಿ ಉತ್ಖನನ: ಪ್ರಾಚ್ಯ ಅವಶೇಷ ಗೋಚರ

Ancient Artifacts: ಗದಗ: ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಡೆದಿರುವ ಉತ್ಖನನದ ವೇಳೆ ಶನಿವಾರ ಪ್ರಾಚೀನ ಕಾಲದ ಶಿಲೆ ಪತ್ತೆಯಾಗಿದ್ದು, ಅರ್ಧದಷ್ಟು ಗೋಚರಿಸಿದೆ. ಉತ್ಖನನ ಇನ್ನಷ್ಟು ಆಳಕ್ಕೆ ಇಳಿದರೆ ನಿಖರ ಮಾಹಿತಿ ಲಭ್ಯವಾಗಲಿದೆ.
Last Updated 17 ಜನವರಿ 2026, 16:25 IST
ಲಕ್ಕುಂಡಿ | ನಿಧಿ ಸಿಕ್ಕಿದ ಜಾಗದಲ್ಲಿ ಉತ್ಖನನ: ಪ್ರಾಚ್ಯ ಅವಶೇಷ ಗೋಚರ

IND vs NZ |ವಿರಾಟ್ ಆಟ ವ್ಯರ್ಥ: 41 ರನ್‌ಗಳಿಂದ ಸೋತು ಸರಣಿ ಕೈಚೆಲ್ಲಿದ ಗಿಲ್ ಪಡೆ

India vs New Zealand 3rd ODI: ಭಾನುವಾರ ರಾತ್ರಿ ವಿರಾಟ್ ಕೊಹ್ಲಿ ಛಲದ ಶತಕ ಮತ್ತು ಹರ್ಷಿತ್ ರಾಣಾ ಅವರ ಸ್ಫೋಟಕ ಅರ್ಧಶತಕ ಮಾತ್ರ ಭಾರತದ ಅಭಿಮಾನಿಗಳ ನೆನಪಿನ ಪುಟದಲ್ಲಿ ಸೇರಿದವು. ಆದರೆ ನ್ಯೂಜಿಲೆಂಡ್ ತಂಡವು 38 ವರ್ಷಗಳ ನಂತರ ಭಾರತದಲ್ಲಿ ಏಕದಿನ ಕ್ರಿಕೆಟ್ ಸರಣಿ ಜಯಿಸಿತು.
Last Updated 18 ಜನವರಿ 2026, 20:23 IST
IND vs NZ |ವಿರಾಟ್ ಆಟ ವ್ಯರ್ಥ: 41 ರನ್‌ಗಳಿಂದ ಸೋತು ಸರಣಿ ಕೈಚೆಲ್ಲಿದ ಗಿಲ್ ಪಡೆ

ಅಮೃತಸರದ ಸ್ವರ್ಣ ಮಂದಿರದ ಕೊಳದಲ್ಲಿ ಮುಖ ತೊಳೆದು ಉಗುಳಿದ ವ್ಯಕ್ತಿ: SGPC ಖಂಡನೆ

Amritsar Holy Pond: ಅಮೃತಸರದ ಸ್ವರ್ಣ ಮಂದಿರದ ಆವರಣದಲ್ಲಿರುವ ಕೊಳದಲ್ಲಿ ಯುವಕನೊಬ್ಬ ಮುಖ, ಕೈಕಾಲು ತೊಳೆದು ಉಗುಳುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯನ್ನು ಎಸ್‌ಜಿಪಿಸಿ ತೀವ್ರವಾಗಿ ಖಂಡಿಸಿದೆ.
Last Updated 18 ಜನವರಿ 2026, 7:08 IST
ಅಮೃತಸರದ ಸ್ವರ್ಣ ಮಂದಿರದ ಕೊಳದಲ್ಲಿ ಮುಖ ತೊಳೆದು ಉಗುಳಿದ ವ್ಯಕ್ತಿ: SGPC ಖಂಡನೆ
ADVERTISEMENT

ಜಿಬಿಎ ಉತ್ತರ ನಗರ ಪಾಲಿಕೆ: ಅನಧಿಕೃತ ಕಟ್ಟಡಗಳ ತೆರವು

Demolition Drive: ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅನಧಿಕೃತ ಇಲ್ಲವೇ ನಕ್ಷೆಗೆ ವಿರುದ್ಧವಾಗಿ ನಿರ್ಮಿಸಿದ ಕಟ್ಟಡ, ಹೆಚ್ಚುವರಿಯಾಗಿ ನಿರ್ಮಿಸಿದ ಅಂತಸ್ತುಗಳನ್ನು ತೆರವುಗೊಳಿಸುವ ಕಾರ್ಯ ಶನಿವಾರವೂ ಮುಂದುವರಿಯಿತು.
Last Updated 17 ಜನವರಿ 2026, 18:34 IST
ಜಿಬಿಎ ಉತ್ತರ ನಗರ ಪಾಲಿಕೆ: ಅನಧಿಕೃತ ಕಟ್ಟಡಗಳ ತೆರವು

DKD: ಪುಟಾಣಿ ಪ್ರೀತಮ್‌ಗೆ ಸಿಕ್ತು ಅರ್ಜುನ್ ಜನ್ಯರಿಂದ ಬಂಗಾರದ ಉಡುಗೊರೆ

Arjun Janya Gift: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆ ಮೇಲೆ ಡ್ಯಾನ್ಸರ್ ಪ್ರೀತಮ್‌ಗೆ ಸಂಗೀತ ಸಂಯೋಜಕ, ತೀರ್ಪುಗಾರರಾಗಿರುವ ಅರ್ಜುನ್ ಜನ್ಯ ಅವರು ಬಂಗಾರದ ಬ್ರಾಸ್‌ಲೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 17 ಜನವರಿ 2026, 11:35 IST
DKD: ಪುಟಾಣಿ ಪ್ರೀತಮ್‌ಗೆ ಸಿಕ್ತು ಅರ್ಜುನ್ ಜನ್ಯರಿಂದ ಬಂಗಾರದ ಉಡುಗೊರೆ

ಆಸ್ಟ್ರೇಲಿಯಾ ವಿರುದ್ಧ ಸರಣಿ: ಭಾರತ ತಂಡಕ್ಕೆ ಮರಳಿದ ಶ್ರೇಯಾಂಕಾ ಪಾಟೀಲ

Shreyanka Patil: ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಮತ್ತು ಬ್ಯಾಟರ್‌ ಭಾರತಿ ಫುಲ್ಮಾಲಿ ಅವರು ಭಾರತ ಟಿ20 ಮಹಿಳಾ ತಂಡಕ್ಕೆ ಮರಳಿದ್ದಾರೆ. ವಿಕೆಟ್ ಕೀಪರ್ ಜಿ. ಕಮಲಿನಿ ಮತ್ತು ವೈಷ್ಣವಿ ಶರ್ಮಾ ಅವರಿಗೆ ಚೊಚ್ಚಲ ಅವಕಾಶ ನೀಡಲಾಗಿದೆ.
Last Updated 18 ಜನವರಿ 2026, 1:52 IST
ಆಸ್ಟ್ರೇಲಿಯಾ ವಿರುದ್ಧ ಸರಣಿ: ಭಾರತ ತಂಡಕ್ಕೆ ಮರಳಿದ ಶ್ರೇಯಾಂಕಾ ಪಾಟೀಲ
ADVERTISEMENT
ADVERTISEMENT
ADVERTISEMENT