ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರಿನ ಕಿಂಗ್ಸ್ ಕ್ಲಬ್ ನಾಗರಬಾವಿಯಲ್ಲಿ 'ಟ್ರೋಪಿಕಲ್ ನ್ಯೂ ಇಯರ್ 2026'ಸಂಭ್ರಮ

Tropical New Year 2026: ಬೆಂಗಳೂರಿನ ಕಿಂಗ್ಸ್ ಕ್ಲಬ್ ನಾಗರಬಾವಿಯಲ್ಲಿ 2026ರ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ವೇದಿಕೆ ಸಿದ್ಧಗೊಂಡಿದೆ.
Last Updated 30 ಡಿಸೆಂಬರ್ 2025, 11:26 IST
ಬೆಂಗಳೂರಿನ ಕಿಂಗ್ಸ್ ಕ್ಲಬ್ ನಾಗರಬಾವಿಯಲ್ಲಿ 'ಟ್ರೋಪಿಕಲ್ ನ್ಯೂ ಇಯರ್ 2026'ಸಂಭ್ರಮ

ಬೀದರ್‌ | ಅಕ್ಕ ಪಡೆಯಿಂದ ಮಕ್ಕಳು, ಮಹಿಳೆಯರಿಗೆ ಸುರಕ್ಷತೆ: ಸಚಿವ ಈಶ್ವರ ಖಂಡ್ರೆ

‘ಅಕ್ಕ ಪಡೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುವ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
Last Updated 30 ಡಿಸೆಂಬರ್ 2025, 11:06 IST
ಬೀದರ್‌ | ಅಕ್ಕ ಪಡೆಯಿಂದ ಮಕ್ಕಳು, ಮಹಿಳೆಯರಿಗೆ ಸುರಕ್ಷತೆ: ಸಚಿವ ಈಶ್ವರ ಖಂಡ್ರೆ

ಕಲಬುರಗಿ: ₹25 ಸಾವಿರ ಲಂಚ ಪಡೆಯುತ್ತಿದ್ದ ಪಿಪಿ ಲೋಕಾಯುಕ್ತ ಬಲೆಗೆ 

Lokayukta Police: ಕಲಬುರಗಿ ನಗರದ ಎರಡನೇ ಪಿಡಿಜೆ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ರಾಜಮಹೇಂದ್ರ ಜಿ. ಅವರು ಕಕ್ಷಿದಾರ ನವೀನ್ ಅನಂತಯ್ಯ ಎಂಬುವವರಿಂದ ₹ 25 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 30 ಡಿಸೆಂಬರ್ 2025, 10:01 IST
ಕಲಬುರಗಿ: ₹25 ಸಾವಿರ ಲಂಚ ಪಡೆಯುತ್ತಿದ್ದ ಪಿಪಿ ಲೋಕಾಯುಕ್ತ ಬಲೆಗೆ 

ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು

Eviction Aftermath: ಯಲಹಂಕ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಮನೆ ನೆಲಸಮಗೊಂಡು 10 ದಿನ ಕಳೆದರೂ ಸಂತ್ರಸ್ತರು ಸ್ಥಳ ತೊರೆಯದೆ ತಾತ್ಕಾಲಿಕ ತಂಗುದಾಣಗಳಲ್ಲಿ ಬಾಳುತ್ತಿದ್ದು, ನವಜೀವನದ ಭರವಸೆಯ ನಿರೀಕ್ಷೆಯಲ್ಲಿದ್ದಾರೆ.
Last Updated 30 ಡಿಸೆಂಬರ್ 2025, 9:53 IST
ಕೋಗಿಲು: ಸೂರು ಕಳೆದುಕೊಂಡವರ ಗೋಳು; 10 ದಿನ ಕಳೆದರೂ ಸ್ಥಳ ಬಿಟ್ಟು ಕದಲದ ಜನರು

ರಮ್ಯಾ ಎಸ್ ಅವರಿಗೆ ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಮರಣ ಕಾದಂಬರಿ ಪ್ರಶಸ್ತಿ

Novel Award: ಬೆಂಗಳೂರಿನ ಪ್ರಸಿದ್ಧ ಲೇಖಕಿಯಾದ ರಮ್ಯಾ. ಎಸ್ ಅವರ ವರ್ಣತಂತು ಕಾದಂಬರಿ, ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಕರಣ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾಗಿದೆ.
Last Updated 30 ಡಿಸೆಂಬರ್ 2025, 9:10 IST
ರಮ್ಯಾ ಎಸ್ ಅವರಿಗೆ ಪಾಂಡೇಶ್ವರ್ ಸೂರ್ಯನಾರಾಯಣ ಚಡಗ ಸಂಸ್ಮರಣ ಕಾದಂಬರಿ ಪ್ರಶಸ್ತಿ

ಚಳ್ಳಕೆರೆ: ಪ್ರತಿಭಟನೆಗೆ ಸ್ಥಳ ನಿಗದಿಗೆ ಭಾರಿ ವಿರೋಧ

ಸ್ವಾತಂತ್ರ್ಯ ಉದ್ಯಾನವನದ ಮಾದರಿಯಲ್ಲಿ ಪ್ರತಿಭಟನೆಗೆ ಸ್ಥಳ ಮೀಸಲು: ವಿವಿಧ ಸಂಘಟನೆಗಳ ಪ್ರತಿಭಟನೆ
Last Updated 30 ಡಿಸೆಂಬರ್ 2025, 9:03 IST
ಚಳ್ಳಕೆರೆ: ಪ್ರತಿಭಟನೆಗೆ ಸ್ಥಳ ನಿಗದಿಗೆ ಭಾರಿ ವಿರೋಧ

‘ಪೋಷಕರೇ ಸರ್ಕಾರಿ ಶಾಲೆಗಳ ಜೀವಾಳ’

ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿಗೆ ಚಾಲನೆ
Last Updated 30 ಡಿಸೆಂಬರ್ 2025, 9:01 IST
‘ಪೋಷಕರೇ ಸರ್ಕಾರಿ ಶಾಲೆಗಳ ಜೀವಾಳ’
ADVERTISEMENT

ಮುಂಗಾರು ಬೆಳೆನಷ್ಟ ಮಾಹಿತಿ ಸಲ್ಲಿಸಲು ಸೂಚನೆ

Kharif Crop Loss: ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಸೇರಿದಂತೆ ಎಲ್ಲಾ ಬೆಳೆಗಳು ನಷ್ಟಕ್ಕೀಡಾಗಿದ್ದು, ಈ ಬಗ್ಗೆ ವಿವರವಾದ ವರದಿ ನೀಡಲು ಶಾಸಕ ಎನ್.ವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
Last Updated 30 ಡಿಸೆಂಬರ್ 2025, 8:59 IST
ಮುಂಗಾರು ಬೆಳೆನಷ್ಟ ಮಾಹಿತಿ ಸಲ್ಲಿಸಲು ಸೂಚನೆ

ರೈತರಿಗೆ ಮಧ್ಯಂತರ ಪರಿಹಾರ ನೀಡಿ

ವಿಮಾ ಕಂಪನಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ತಾಕೀತು
Last Updated 30 ಡಿಸೆಂಬರ್ 2025, 8:57 IST
ರೈತರಿಗೆ ಮಧ್ಯಂತರ ಪರಿಹಾರ ನೀಡಿ

ಪುಂಡರ ಉಪಟಳ: ಕ್ರಮ ಜರುಗಿಸಿ

ಪೊಲೀಸರಿಗೆ ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಒತ್ತಾಯ
Last Updated 30 ಡಿಸೆಂಬರ್ 2025, 8:55 IST
ಪುಂಡರ ಉಪಟಳ: ಕ್ರಮ ಜರುಗಿಸಿ
ADVERTISEMENT
ADVERTISEMENT
ADVERTISEMENT