ಸಭೆಯಲ್ಲಿ ಮುಖಂಡರಾದ ಸಂಗಪ್ಪ ನಾರಾಯಣಿ, ಡಾ.ಶ್ರೀಶೈಲ ಛಲವಾದಿ, ಚಿಟ್ಟು ನೀಲನಾಯಕ, ಗಲಗಲಿಯ ಪ್ರಕಾಶ ನಾಗಪ್ಪಗೋಳ ಸೇರಿದಂತೆ ಸಮಾಜದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಹುನಗುಂದ, ಬೀಳಗಿ, ಮಧೋಳ ಹಾಗೂ ಬಾಗಲಕೋಟೆ ತಾಲ್ಲೂಕು ಸಂಘಟನೆಗಳ ಪದಾಧಿಕಾರಿಗಳು ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗ್ಯಾನಪ್ಪ ಛಲವಾದಿ ನಿರೂಪಿಸಿ, ವಂದಿಸಿದರು.