‘ಜಿಲ್ಲೆಯಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುತ್ತದೆ ಎಂಬ ಬಗ್ಗೆ ಅನುಮಾನವಿದೆ. ಹಾಲಿನ ವಾಹನದಲ್ಲಿ ಹಣ, ಮದ್ಯ ಸಾಗಾಟ ಮಾಡುತ್ತಿದ್ದರೆ ತಪಾಸಣೆ ನಡೆಸಲಿ. ಕ್ಷೇತ್ರದಲ್ಲಿ ಬಹಿರಂಗವಾಗಿಯೇ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಸಾಕ್ಷಿ ಸಮೇತ ಬಂಧಿಸಲಾಗಿದೆ. ಆದರೆ, ವಾಹನವನ್ನು ವಶಕ್ಕೆ ಪಡೆದಿಲ್ಲ.’ ಎಂದು ಹೇಳಿದರು.