ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಚಿನಕುರುಳಿ Cartoon: ಮಂಗಳವಾರ, 13 ಜನವರಿ 2026

Prajavani Cartoon: ಚಿನಕುರುಳಿ Cartoon: ಮಂಗಳವಾರ, 13 ಜನವರಿ 2026. ಇಂದಿನ ಪ್ರಚಲಿತ ವಿದ್ಯಮಾನಗಳ ಕುರಿತಾದ ವ್ಯಂಗ್ಯಚಿತ್ರ ಇಲ್ಲಿದೆ.
Last Updated 13 ಜನವರಿ 2026, 0:21 IST
ಚಿನಕುರುಳಿ Cartoon: ಮಂಗಳವಾರ, 13 ಜನವರಿ 2026

ಚುರುಮುರಿ: ಧನಲಕ್ಷ್ಮೀ ವಿಚಾರ

Humorous Snippet: ನಾನು, ತುರೇಮಣೆ ಪಾರ್ಕಲ್ಲಿ ಕುಂತಿದ್ದಾಗ ಒಬ್ಬ ಬುಡುಬುಡಿಕೆಯೋನು ಬಂದು ಅಮರಿಕೊಂಡ. ‘ಲಕ್ಷ್ಮೀ ವಿಚಾರ ಲಕ್ಷ್ಮೀ ವಿಚಾರ, ಧನಲಕ್ಷ್ಮೀ ವಿಚಾರ, ಗೌಡ, ನಿನ್ನ ಮನಸ್ಸಲ್ಲಿ ಒಂದು ವಿಚಾರ ಕಟಕಟಾ ಅಂತ ಕಡೀತಾ ಅದ. ಸತ್ಯವಾದ್ರೆ ಸತ್ಯ ಅನ್ನು, ಸುಳ್ಳಾದ್ರೆ ಸುಳ್ಳು ಅನ್ನು.
Last Updated 13 ಜನವರಿ 2026, 0:05 IST
ಚುರುಮುರಿ: ಧನಲಕ್ಷ್ಮೀ ವಿಚಾರ

‘ಟಾಕ್ಸಿಕ್’ ಟೀಸರ್ ಹಸಿಬಿಸಿ ದೃಶ್ಯ: ಬಿಸಿಬಿಸಿ ಚರ್ಚೆ

Toxic Movie Teaser: ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟೀಸರ್ ಈಚೆಗೆ ಬಿಡುಗಡೆಯಾಗಿದ್ದು, ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ.
Last Updated 13 ಜನವರಿ 2026, 13:15 IST
‘ಟಾಕ್ಸಿಕ್’ ಟೀಸರ್ ಹಸಿಬಿಸಿ ದೃಶ್ಯ: ಬಿಸಿಬಿಸಿ ಚರ್ಚೆ

ಆರ್‌ಎಸ್ಎಸ್‌ ಕಾರ್ಯದರ್ಶಿ ದತ್ತಾತ್ರೇಯ ಭೇಟಿಯಾದ ಚೀನಾದ ಕಮ್ಯುನಿಸ್ಟ್ ನಿಯೋಗ

China Delegation: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗವೊಂದು ದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿದೆ.
Last Updated 13 ಜನವರಿ 2026, 13:21 IST
ಆರ್‌ಎಸ್ಎಸ್‌ ಕಾರ್ಯದರ್ಶಿ ದತ್ತಾತ್ರೇಯ ಭೇಟಿಯಾದ ಚೀನಾದ ಕಮ್ಯುನಿಸ್ಟ್ ನಿಯೋಗ

ವಿಶ್ವಕಪ್ ಪಂದ್ಯಗಳ ಸ್ಥಳಾಂತರದ ಬೇಡಿಕೆ: ಐಸಿಸಿ ಮನವಿಗೆ ಪಟ್ಟು ಸಡಿಲಿಸದ ಬಿಸಿಬಿ

ICC Vs BCB: ಭಾರತದಿಂದ ತನ್ನ ಟಿ20 ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯನ್ನು ಮರುಪರಿಶೀಲಿಸುವಂತೆ ಐಸಿಸಿ ಮಂಗಳವಾರ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗೆ (ಬಿಸಿಬಿ) ‘ಮನವಿ’ ಮಾಡಿತು. ಆದರೆ ಇದಕ್ಕೆ ಬಗ್ಗದ ಮಂಡಳಿಯು ‘ಭದ್ರತೆಯ ಬಗ್ಗೆ ಕಳವಳ’ವನ್ನು ಪುನರುಚ್ಚರಿಸಿದೆ.
Last Updated 13 ಜನವರಿ 2026, 14:24 IST
ವಿಶ್ವಕಪ್ ಪಂದ್ಯಗಳ ಸ್ಥಳಾಂತರದ ಬೇಡಿಕೆ: ಐಸಿಸಿ ಮನವಿಗೆ ಪಟ್ಟು ಸಡಿಲಿಸದ ಬಿಸಿಬಿ

ಚಿನಕುರುಳಿ Cartoon: ಸೋಮವಾರ, 12 ಜನವರಿ 2026

Prajavani Cartoon: ಚಿನಕುರುಳಿ Cartoon: ಸೋಮವಾರ, 12 ಜನವರಿ 2026. ಈ ದಿನದ ಪ್ರಚಲಿತ ವಿದ್ಯಮಾನಗಳ ಮೇಲಿನ ವ್ಯಂಗ್ಯಚಿತ್ರ.
Last Updated 12 ಜನವರಿ 2026, 0:09 IST
ಚಿನಕುರುಳಿ Cartoon: ಸೋಮವಾರ, 12 ಜನವರಿ 2026

Iran Protest: 2,000 ಮಂದಿ ಸಾವು; ಭಯೋತ್ಪಾದಕರು ಕಾರಣ ಎಂದ ಅಧಿಕಾರಿಗಳು

Iran Violence: ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ ಸುಮಾರು 2,000 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 13 ಜನವರಿ 2026, 12:54 IST
Iran Protest: 2,000 ಮಂದಿ ಸಾವು; ಭಯೋತ್ಪಾದಕರು ಕಾರಣ ಎಂದ ಅಧಿಕಾರಿಗಳು
ADVERTISEMENT

‘ಸತ್ತ’ ಮತದಾರರನ್ನು ರ್‍ಯಾಲಿಗೆ ಕರೆತಂದ ಟಿಎಂಸಿ ಸಂಸದ

TMC Protest: ಚುನಾವಣಾ ಅಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಹೆಸರಿನಲ್ಲಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಆರೋಪಿಸಿದರು.
Last Updated 13 ಜನವರಿ 2026, 15:56 IST
‘ಸತ್ತ’ ಮತದಾರರನ್ನು ರ್‍ಯಾಲಿಗೆ ಕರೆತಂದ ಟಿಎಂಸಿ ಸಂಸದ

ಮೆರ್ಜರನ್ನು ಸ್ವಾಗತಿಸದಿರುವುದು ಸಿಎಂ ರಾಜ್ಯದ ಹಿತಾಸಕ್ತಿಗೆ ಮಾಡಿದ ದ್ರೋಹ: ಅಶೋಕ

Political Controversy: ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರನ್ನು ಸ್ವಾಗತಿಸದ ಸಿಎಂ ಹಾಗೂ ಡಿಸಿಎಂ ವಿರುದ್ಧ ಆರ್. ಅಶೋಕ ಕಿಡಿಕಾರಿದ್ದು, ಇದನ್ನು ರಾಜ್ಯದ ಹಿತಾಸಕ್ತಿಗೆ ಮಾಡಿದ ದ್ರೋಹವೆಂದು ಹೇಳಿದ್ದಾರೆ.
Last Updated 13 ಜನವರಿ 2026, 14:02 IST
ಮೆರ್ಜರನ್ನು ಸ್ವಾಗತಿಸದಿರುವುದು ಸಿಎಂ ರಾಜ್ಯದ ಹಿತಾಸಕ್ತಿಗೆ ಮಾಡಿದ ದ್ರೋಹ: ಅಶೋಕ

ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರಿಟ್ಟ ಇಲಾನ್ ಮಸ್ಕ್

Subrahmanyan Chandrasekhar: ಅಮೆರಿಕದ ವಿದ್ಯುತ್ ಚಾಲಿತ ಕಾರು ತಯಾರಕ ಕಂಪನಿ ಟೆಸ್ಲಾ ಮಾಲೀಕ, ಬಿಲಿಯನೆರ್‌ ಇಲಾನ್‌ ಮಸ್ಕ್‌ ತಮ್ಮ ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರನ್ನಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
Last Updated 12 ಜನವರಿ 2026, 4:47 IST
ಮಗನಿಗೆ ಭಾರತೀಯ ಮೂಲದ ವಿಜ್ಞಾನಿಯ ಹೆಸರಿಟ್ಟ ಇಲಾನ್ ಮಸ್ಕ್
ADVERTISEMENT
ADVERTISEMENT
ADVERTISEMENT