ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಗುರುವಾರ, 18 ಸೆಪ್ಟೆಂಬರ್ 2025

ಚಿನಕುರುಳಿ: ಗುರುವಾರ, 18 ಸೆಪ್ಟೆಂಬರ್ 2025
Last Updated 17 ಸೆಪ್ಟೆಂಬರ್ 2025, 19:31 IST
ಚಿನಕುರುಳಿ: ಗುರುವಾರ, 18 ಸೆಪ್ಟೆಂಬರ್ 2025

ದಸರಾಗೆ ಬಾನು ಮುಷ್ತಾಕ್: ಸುಪ್ರೀಂ ಕೋರ್ಟ್‌ನಲ್ಲಿ ಇಂದು ಮೇಲ್ಮನವಿ ಅರ್ಜಿ ವಿಚಾರಣೆ

Dasara Supreme Court Case: ಕರ್ನಾಟಕ ಸರ್ಕಾರ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಸೆಪ್ಟೆಂಬರ್ 19ರಂದು ವಿಚಾರಣೆ ನಡೆಯಲಿದೆ.
Last Updated 18 ಸೆಪ್ಟೆಂಬರ್ 2025, 19:09 IST
ದಸರಾಗೆ ಬಾನು ಮುಷ್ತಾಕ್: ಸುಪ್ರೀಂ ಕೋರ್ಟ್‌ನಲ್ಲಿ ಇಂದು ಮೇಲ್ಮನವಿ ಅರ್ಜಿ ವಿಚಾರಣೆ

ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ 7 ತಲೆ ಬುರುಡೆ, ನೂರಾರು ಮೂಳೆಗಳು ಪತ್ತೆ

Dharmasthala SIT probe: ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಎಸ್‌ಐಟಿ ಶೋಧ ಕಾರ್ಯ ವೇಳೆ 7 ತಲೆಬುರುಡೆಗಳು ಮತ್ತು ನೂರಾರು ಮೂಳೆಗಳು ಪತ್ತೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ಮುಂದುವರಿದಿದೆ.
Last Updated 18 ಸೆಪ್ಟೆಂಬರ್ 2025, 19:30 IST
ಧರ್ಮಸ್ಥಳ ಪ್ರಕರಣ: ಕಾಡಿನಲ್ಲಿ 7 ತಲೆ ಬುರುಡೆ, ನೂರಾರು ಮೂಳೆಗಳು ಪತ್ತೆ

ಚುರುಮುರಿ: ಮಂತ್ರಿ ಸಂದರ್ಶನ

Satirical Politics: ಹನ್ನೊಂದು ವರ್ಷಗಳ ಬಳಿಕ ಆಯ್ದ ಪತ್ರಕರ್ತನಿಗೆ ಸಂದರ್ಶನ ನೀಡಿದ ಮಂತ್ರಿಯು, ನೇಪಾಳದ ಯುವಕ್ರಾಂತಿಯಲ್ಲಿಯೆ ತಮ್ಮ ದೇಶದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ನಿರುದ್ಯೋಗದ ವಿಷಯಗಳನ್ನು ಅಜಾನತೆಯಲ್ಲಿ ಬಿಚ್ಚಿಟ್ಟರು.
Last Updated 17 ಸೆಪ್ಟೆಂಬರ್ 2025, 23:30 IST
ಚುರುಮುರಿ: ಮಂತ್ರಿ ಸಂದರ್ಶನ

ರಾಜ್ಯ ಸುತ್ತಿದ್ದು ನಾನು, ಹೆಸರು ಇನ್ಯಾರಿಗೋ...: ಸಿಎಂ ಸಿದ್ದರಾಮಯ್ಯ ಅಸಮಾಧಾನ

ಕಾಗಿನೆಲೆ ಗುರುಪೀಠ ಸ್ಥಾಪನೆ ವಿಚಾರ
Last Updated 17 ಸೆಪ್ಟೆಂಬರ್ 2025, 20:41 IST
ರಾಜ್ಯ ಸುತ್ತಿದ್ದು ನಾನು, ಹೆಸರು ಇನ್ಯಾರಿಗೋ...: ಸಿಎಂ ಸಿದ್ದರಾಮಯ್ಯ ಅಸಮಾಧಾನ

Bigg Boss Kannada: ಬಿಗ್‌ಬಾಸ್ ಸೀಸನ್ 1– 11ರವರೆಗಿನ ವಿಜೇತರ ಪಟ್ಟಿ ಇಲ್ಲಿದೆ

Bigg Boss Kannada Winners: 2013ರಲ್ಲಿ ಆರಂಭವಾದ ಬಿಗ್‌ಬಾಸ್‌ ರಿಯಾಲಿಟಿ ಶೋ ಸುದೀಪ್ ನಿರೂಪಣೆಯಲ್ಲಿ 11 ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಇಲ್ಲಿದೆ ಸೀಸನ್ 1ರಿಂದ 11ರವರೆಗಿನ ವಿಜೇತರ ಸಂಪೂರ್ಣ ಪಟ್ಟಿ.
Last Updated 18 ಸೆಪ್ಟೆಂಬರ್ 2025, 7:51 IST
Bigg Boss Kannada: ಬಿಗ್‌ಬಾಸ್ ಸೀಸನ್ 1– 11ರವರೆಗಿನ ವಿಜೇತರ ಪಟ್ಟಿ ಇಲ್ಲಿದೆ

ಮಹಾಲಯ ಅಮಾವಾಸ್ಯೆಯಂದು ಸೂರ್ಯಗ್ರಹಣ: ಭಾರತಕ್ಕೆ ಅಪಾಯ ಇದೆಯೇ?

Solar Eclipse Effects: ಗ್ರಹಣಗಳಿಂದ ಅಪಾಯ ಇದ್ದೇ ಇರುತ್ತದೆ. ಆದರೆ ಅದನ್ನು ನಂಬುವುದು ಬಿಡುವುದು ಅವರವರ ವೈಯಕ್ತಿಕ ಆಯ್ಕೆ ಅಷ್ಟೇ. ಹಾಗೆಂದು ಗ್ರಹಣಗಳಿಂದ ಎಲ್ಲಾ ಜನರಿಗೂ ತೊಂದರೆಗಳು ವಕ್ಕರಿಸುತ್ತವೆ ಎಂದು ತಿಳಿಯಬಾರದು.
Last Updated 18 ಸೆಪ್ಟೆಂಬರ್ 2025, 10:42 IST
ಮಹಾಲಯ ಅಮಾವಾಸ್ಯೆಯಂದು ಸೂರ್ಯಗ್ರಹಣ: ಭಾರತಕ್ಕೆ ಅಪಾಯ ಇದೆಯೇ?
ADVERTISEMENT

ತುಮಕೂರು | ಪಾಲಿಕೆಗೆ 14 ಗ್ರಾ.ಪಂ, 54 ಹಳ್ಳಿ ಸೇರ್ಪಡೆ

48 ಚ.ಕಿ.ಮೀ.ನಿಂದ 174 ಚ.ಕಿ.ಮೀ.ಗೆ ಹೆಚ್ಚಳ; 3 ದಶಕದ ನಂತರ ವಿಸ್ತರಣೆ
Last Updated 18 ಸೆಪ್ಟೆಂಬರ್ 2025, 5:35 IST
ತುಮಕೂರು | ಪಾಲಿಕೆಗೆ 14 ಗ್ರಾ.ಪಂ, 54 ಹಳ್ಳಿ ಸೇರ್ಪಡೆ

ಆಕ್ರಮಣದ ವಿರುದ್ಧ ಜಂಟಿ ಹೋರಾಟ: ಪಾಕಿಸ್ತಾನ–ಸೌದಿ ನಡುವೆ ರಕ್ಷಣಾ ಒಪ್ಪಂದ

Strategic Alliance: ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳು ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಆಕ್ರಮಣದ ಸಂದರ್ಭದಲ್ಲಿ ಜಂಟಿಯಾಗಿ ಪ್ರತಿಕ್ರಿಯಿಸಲು ಬದ್ಧತೆಯಿರುವುದಾಗಿ ಘೋಷಣೆ ನೀಡಿದೆ.
Last Updated 18 ಸೆಪ್ಟೆಂಬರ್ 2025, 18:56 IST
ಆಕ್ರಮಣದ ವಿರುದ್ಧ ಜಂಟಿ ಹೋರಾಟ: ಪಾಕಿಸ್ತಾನ–ಸೌದಿ ನಡುವೆ ರಕ್ಷಣಾ ಒಪ್ಪಂದ

Asia Cup: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು

Asia Cup Clash: ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಪಾಕಿಸ್ತಾನ ಯುಎಇ ವಿರುದ್ಧ ಗೆದ್ದು ಸೂಪರ್ ಫೋರ್ ಹಂತ ತಲುಪಿದೆ. ಇದರಿಂದ ಭಾರತ ಮತ್ತು ಪಾಕಿಸ್ತಾನ ನಡುವಣ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ.
Last Updated 18 ಸೆಪ್ಟೆಂಬರ್ 2025, 2:08 IST
Asia Cup: ಭಾರತ vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಮತ್ತೆ ವೇದಿಕೆ ಸಜ್ಜು
ADVERTISEMENT
ADVERTISEMENT
ADVERTISEMENT