ಶುಕ್ರವಾರ, 2 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಶುಕ್ರವಾರ, 02 ಜನವರಿ, 2026

Kannada Column Feature: ಪ್ರಜಾವಾಣಿ ಪತ್ರಿಕೆಯ ದಿನನಿತ್ಯದ ಚಿನಕುರುಳಿ
Last Updated 2 ಜನವರಿ 2026, 1:10 IST
ಚಿನಕುರುಳಿ: ಶುಕ್ರವಾರ, 02 ಜನವರಿ, 2026

ಚುರುಮುರಿ: ಬೇಡುವೆನು ವರವನ್ನು...

TV Reporter Dream Satire: ಹೊಸ ವರ್ಷದ ರಾತ್ರಿ ಟೀವಿ ಪತ್ರಕರ್ತನಿಗೆ ಕನಸಿನಲ್ಲಿ ದೇವರು ಕಾಣಿಸಿಕೊಂಡು ವರ ಕೇಳು ಎಂದಾಗ, ರಾಜಕಾರಣ, ಸಚಿವ ಸಂಪುಟ, ಚುನಾವಣೆ ಕುರಿತು ಪ್ರಶ್ನೆ ಮಾಡುತ್ತಿದ್ದ ಹಾಸ್ಯಭರಿತ ಪ್ರಸಂಗ ಇಲ್ಲಿ ಚಿತ್ರಿಸಲಾಗಿದೆ.
Last Updated 1 ಜನವರಿ 2026, 23:30 IST
ಚುರುಮುರಿ: ಬೇಡುವೆನು ವರವನ್ನು...

ಮಾಸ್ಕ್ ಧರಿಸಿ ನಸುಕಿನಲ್ಲಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ!

Surprise Inspection: ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ನಸುಕಿನ 4.30ಕ್ಕೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಯ ಕರ್ತವ್ಯನಿಷ್ಠೆ ಹಾಗೂ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಖುದ್ದಾಗಿ ಪರಿಶೀಲನೆ ನಡೆಸಿದರು.
Last Updated 2 ಜನವರಿ 2026, 5:46 IST
ಮಾಸ್ಕ್ ಧರಿಸಿ ನಸುಕಿನಲ್ಲಿ ಮಾಗಡಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ!

ಕುಡಿದ ಮತ್ತಿನಲ್ಲಿದ್ದ ಯುವತಿಯನ್ನು ಸಂತೈಸಿದ ಕ್ಯಾಬ್ ಚಾಲಕ: ವಿಡಿಯೊ

Kolkata Cab Driver: ಸಾಮಾಜಿಕ ಮಾಧ್ಯಮದಲ್ಲಿ ಕೆಲವು ವಿಡಿಯೊಗಳು ಬಳಕೆದಾರರ ಗಮನಸೆಳೆಯುತ್ತವೆ. ಅದರಂತೆ ಹೊಸ ವರ್ಷದ ಸಂಭ್ರಮಾಚರಣೆಯ ಬಳಿಕ ಕೊಲ್ಕತ್ತದ ಕ್ಯಾಬ್ ಚಾಲಕನೊಬ್ಬನ ಸಾಮಾಜಿಕ ಕಳಕಳಿಯ ಕಾರ್ಯ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.
Last Updated 2 ಜನವರಿ 2026, 9:28 IST
ಕುಡಿದ ಮತ್ತಿನಲ್ಲಿದ್ದ ಯುವತಿಯನ್ನು ಸಂತೈಸಿದ ಕ್ಯಾಬ್ ಚಾಲಕ: ವಿಡಿಯೊ

ಗುಂಡಣ್ಣ: ಗುರುವಾರ, 1 ಜನವರಿ 2026

ಗುಂಡಣ್ಣ: ಗುರುವಾರ, 1 ಜನವರಿ 2026
Last Updated 1 ಜನವರಿ 2026, 2:43 IST
ಗುಂಡಣ್ಣ: ಗುರುವಾರ, 1 ಜನವರಿ 2026

ಹೊಸ ಅಧ್ಯಾಯ: ನಟ ದಿಲೀಪ್ ಶೆಟ್ಟಿ ಜತೆ ಹೋಟೆಲ್ ಉದ್ಯಮ ಆರಂಭಿಸಿದ ರಮಿಕಾ ಶಿವು

Dileep Shetty: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಜೋಡಿ ಹೊಸ ವರ್ಷಕ್ಕೆ ಹೊಸ ಅಧ್ಯಾಯ ಆರಂಭಿಸಿದ್ದು, ನಟಿ ರಮಿಕಾ ಶಿವು ತಮ್ಮದೇ ಆದ ಹೊಸ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದಾರೆ.
Last Updated 2 ಜನವರಿ 2026, 7:25 IST
ಹೊಸ ಅಧ್ಯಾಯ: ನಟ ದಿಲೀಪ್ ಶೆಟ್ಟಿ ಜತೆ ಹೋಟೆಲ್ ಉದ್ಯಮ ಆರಂಭಿಸಿದ ರಮಿಕಾ ಶಿವು

ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’

Mother sacrifice story: ತನ್ನ ಮಗಳ ರಕ್ಷಣೆಗಾಗಿ 36 ವರ್ಷ ಪುರುಷರ ವೇಷ ಧರಿಸಿದ ಅಮ್ಮನ ಕಥೆ ನಿಜಕ್ಕೂ ರೋಚಕವಾಗಿದೆ. ತಾಯಿ ಮಕ್ಕಳ ಏಳಿಗೆಗಾಗಿ ಎಂತಹ ನಿರ್ಧಾರಗಳನ್ನಾದರೂ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ.
Last Updated 1 ಜನವರಿ 2026, 9:02 IST
ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’
ADVERTISEMENT

ಮೆಟ್ರೊ ಕೆಂಪು ಮಾರ್ಗ: ವರದಿ ಸಲ್ಲಿಸಿದ ಸ್ವತಂತ್ರ ಸಮಿತಿ

ಸರ್ಜಾಪುರ–ಹೆಬ್ಬಾಳ ಮಾರ್ಗದ ಅಧಿಕ ಅಂದಾಜು ವೆಚ್ಚಕ್ಕೆ ಸಂಬಂಧಿಸಿ ವಿವರ ಕೇಳಿದ್ದ ಕೇಂದ್ರ ಸರ್ಕಾರ
Last Updated 1 ಜನವರಿ 2026, 20:03 IST
ಮೆಟ್ರೊ ಕೆಂಪು ಮಾರ್ಗ: ವರದಿ ಸಲ್ಲಿಸಿದ ಸ್ವತಂತ್ರ ಸಮಿತಿ

ದಿನ ಭವಿಷ್ಯ: ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ

Astrological Guidance: 2026ರ ಜನವರಿ 2ನೇ ದಿನ ಭವಿಷ್ಯದಲ್ಲಿ ಶತ್ರುಗಳಿಂದ ಉಂಟಾಗುವ ಬಾಧೆಗಳನ್ನು ನಿವಾರಣೆ ಮಾಡುವ ಮಾರ್ಗಗಳ ಬಗ್ಗೆ ಸೂಚನೆ ನೀಡಲಾಗಿದೆ. ಶಾಂತಿ ಹಾಗೂ ಸಮತೋಲನಕ್ಕಾಗಿ ಮಾರ್ಗದರ್ಶನ ನೀಡುತ್ತದೆ.
Last Updated 2 ಜನವರಿ 2026, 0:44 IST
ದಿನ ಭವಿಷ್ಯ: ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ

ನಿದ್ರಾಹೀನತೆ, ಆತಂಕದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಸಿತ: ಅಧ್ಯಯನ

Immune System Study: ನಿದ್ರಾಹೀನತೆ ಮತ್ತು ಆತಂಕವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
Last Updated 2 ಜನವರಿ 2026, 7:56 IST
ನಿದ್ರಾಹೀನತೆ, ಆತಂಕದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಸಿತ: ಅಧ್ಯಯನ
ADVERTISEMENT
ADVERTISEMENT
ADVERTISEMENT