ಬುಧವಾರ, 3 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಬುಧವಾರ, 03 ಡಿಸೆಂಬರ್‌ 2025

ಚಿನಕುರುಳಿ | ಬುಧವಾರ, 03 ಡಿಸೆಂಬರ್‌ ‌2025
Last Updated 2 ಡಿಸೆಂಬರ್ 2025, 23:30 IST
ಚಿನಕುರುಳಿ | ಬುಧವಾರ, 03 ಡಿಸೆಂಬರ್‌ 2025

ಚುರುಮುರಿ: ಸಿಎಂ ಟಾಸ್ಕ್

Political Satire | ಚುರುಮುರಿ: ಸಿಎಂ ಟಾಸ್ಕ್
Last Updated 2 ಡಿಸೆಂಬರ್ 2025, 23:30 IST
ಚುರುಮುರಿ: ಸಿಎಂ ಟಾಸ್ಕ್

80,000 ಜನರ ಮುಂದೆ ಗುಂಡಿಕ್ಕಿ ಕೊಂದರು; 13 ವರ್ಷದ ಬಾಲಕನೇ ಶೂಟರ್

Taliban Execution: ಅಫ್ಗಾನಿಸ್ತಾನದ ಖೋಸ್ಟ್ ನಗರದಲ್ಲಿ 13 ಮಂದಿಯನ್ನು ಹತ್ಯೆ ಮಾಡಿದ್ದ ಮಂಗಲ್ ಎಂಬ ಅಪರಾಧಿಗೆ ಶರಿಯಾ ಕಾನೂನಿನಡಿಯಲ್ಲಿ 80,000 ಜನರ ಮುಂದೆ ತಾಲಿಬಾನ್ ಗುಂಡಿಕ್ಕಿ ಮರಣದಂಡನೆ ನೀಡಿದೆ.
Last Updated 3 ಡಿಸೆಂಬರ್ 2025, 10:20 IST
80,000 ಜನರ ಮುಂದೆ ಗುಂಡಿಕ್ಕಿ ಕೊಂದರು; 13 ವರ್ಷದ ಬಾಲಕನೇ ಶೂಟರ್

ವಾಯುಭಾರ ಕುಸಿತ: ನಾಳೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

Rain Alert: ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಪಕ್ಕದ ಪ್ರದೇಶಗಳಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಹಲವೆಡೆ ಬುಧವಾರ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 2 ಡಿಸೆಂಬರ್ 2025, 15:57 IST
ವಾಯುಭಾರ ಕುಸಿತ: ನಾಳೆ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

ದಿನ ಭವಿಷ್ಯ: ವಕೀಲರು, ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ..

ದಿನ ಭವಿಷ್ಯ: ಬುಧವಾರ, 03 ಡಿಸೆಂಬರ್‌ ‌2025
Last Updated 2 ಡಿಸೆಂಬರ್ 2025, 23:30 IST
ದಿನ ಭವಿಷ್ಯ: ವಕೀಲರು, ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ..

ಚಿನಕುರುಳಿ | ಮಂಗಳವಾರ, 02 ಡಿಸೆಂಬರ್‌ ‌2025

ಚಿನಕುರುಳಿ: ಮಂಗಳವಾರ, 02 ಡಿಸೆಂಬರ್‌ ‌2025
Last Updated 1 ಡಿಸೆಂಬರ್ 2025, 23:30 IST
ಚಿನಕುರುಳಿ | ಮಂಗಳವಾರ, 02 ಡಿಸೆಂಬರ್‌  ‌2025

ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ

Shivashree Skandaprasad: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ಮಾದೇಶ್ವರ ಹಾಡನ್ನು ಹಾಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್​ ಅವರು ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 2 ಡಿಸೆಂಬರ್ 2025, 12:15 IST
ಮಾದಪ್ಪನ ಗೀತೆ ಹಾಡಲು ಅವರೇ ಸ್ಪೂರ್ತಿ: ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ
ADVERTISEMENT

ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಕಲಬುರಗಿ–ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದ್ದು, ಕಲಬುರಗಿಯಿಂದ ಬೆಳಿಗ್ಗೆ 5.15ರ ಬದಲು ಬೆಳಿಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರು ತಲುಪಲಿದೆ.
Last Updated 2 ಡಿಸೆಂಬರ್ 2025, 12:29 IST
ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ದೇಶದಲ್ಲಿ ಅಡಿಕೆ ಆಮದು ಹೆಚ್ಚಳ; ರಫ್ತು ಕುಸಿತ

Arecanut Export Decline: ದೇಶದಲ್ಲಿ ಕಳೆದೊಂದು ದಶಕದಲ್ಲಿ ಅಡಿಕೆ ಆಮದು ಪ್ರಮಾಣ ಹೆಚ್ಚಳ ಆಗಿದ್ದರೆ, ರಫ್ತು ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಾ ಬಂದಿದೆ ಎಂದು ಲೋಕಸಭೆಯಲ್ಲಿ ಸಚಿವ ಪೀಯೂಷ್‌ ಗೋಯಲ್‌ ಮಾಹಿತಿ ನೀಡಿದರು.
Last Updated 2 ಡಿಸೆಂಬರ್ 2025, 13:37 IST
ದೇಶದಲ್ಲಿ ಅಡಿಕೆ ಆಮದು ಹೆಚ್ಚಳ; ರಫ್ತು ಕುಸಿತ

ಬಿಬಿಸಿ| 2,418 ಎಕರೆ ಭೂ ಸ್ವಾಧೀನ: ಸಂಚಾರ ದಟ್ಟಣೆ ಶೇ.40ರಷ್ಟು ತಗ್ಗುವ ನಿರೀಕ್ಷೆ

ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್ (ಪೆರಿಫೆರಲ್‌ ರಿಂಗ್ ರಸ್ತೆ–ಪಿಆರ್‌ಆರ್‌–1) ಯೋಜನೆಗೆ 2,418 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಧರಿಸಿದೆ.
Last Updated 2 ಡಿಸೆಂಬರ್ 2025, 23:30 IST
ಬಿಬಿಸಿ| 2,418 ಎಕರೆ ಭೂ ಸ್ವಾಧೀನ: ಸಂಚಾರ ದಟ್ಟಣೆ ಶೇ.40ರಷ್ಟು ತಗ್ಗುವ ನಿರೀಕ್ಷೆ
ADVERTISEMENT
ADVERTISEMENT
ADVERTISEMENT