ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ವಾಣಿಜ್ಯ ಸುದ್ದಿ (ವಾಣಿಜ್ಯ)

ADVERTISEMENT

ಸೇವಾ ಶುಲ್ಕ ಏರಿಸಲ್ಲ: ಬಿಎಸ್ಎನ್‌ಎಲ್‌

‘ಮೊಬೈಲ್‌ ಸೇವಾ ಶುಲ್ಕವನ್ನು ಏರಿಕೆ ಮಾಡುವುದಿಲ್ಲ’ ಎಂದು ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್‌) ಸ್ಪಷ್ಟಪಡಿಸಿದೆ.
Last Updated 22 ಅಕ್ಟೋಬರ್ 2024, 15:44 IST
ಸೇವಾ ಶುಲ್ಕ ಏರಿಸಲ್ಲ: ಬಿಎಸ್ಎನ್‌ಎಲ್‌

ಷೇರು ಸೂಚ್ಯಂಕ ಶೇ 1ರಷ್ಟು ಕುಸಿತ: ಹೂಡಿಕೆದಾರರಿಗೆ ₹9.19 ಲಕ್ಷ ಕೋಟಿ ನಷ್ಟ

ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಳದಿಂದಾಗಿ ಸತತ ಎರಡನೇ ದಿನವಾದ ಮಂಗಳವಾರವೂ ಷೇರು ಸೂಚ್ಯಂಕಗಳು ಶೇ 1ರಷ್ಟು ಕುಸಿತ ಕಂಡಿವೆ.
Last Updated 22 ಅಕ್ಟೋಬರ್ 2024, 15:23 IST
ಷೇರು ಸೂಚ್ಯಂಕ ಶೇ 1ರಷ್ಟು ಕುಸಿತ: ಹೂಡಿಕೆದಾರರಿಗೆ ₹9.19 ಲಕ್ಷ ಕೋಟಿ ನಷ್ಟ

ಕರೂರು ವೈಶ್ಯ ಬ್ಯಾಂಕ್‌ಗೆ ₹473 ಕೋಟಿ ಲಾಭ

2024–25ನೇ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತಮಿಳುನಾಡು ಮೂಲದ ಖಾಸಗಿ ವಲಯದ ಕರೂರು ವೈಶ್ಯ ಬ್ಯಾಂಕ್‌, ₹473 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 22 ಅಕ್ಟೋಬರ್ 2024, 14:38 IST
ಕರೂರು ವೈಶ್ಯ ಬ್ಯಾಂಕ್‌ಗೆ ₹473 ಕೋಟಿ ಲಾಭ

ಅದಾನಿ ತೆಕ್ಕೆಗೆ ಓರಿಯೆಂಟ್‌ ಸಿಮೆಂಟ್‌

ಅದಾನಿ ಸಮೂಹದ ಅಂಬುಜಾ ಸಿಮೆಂಟ್‌ ಕಂಪನಿಯು ಸಿ.ಕೆ. ಬಿರ್ಲಾ ಸಮೂಹದ ಓರಿಯೆಂಟ್‌ ಸಿಮೆಂಟ್‌ ಕಂಪನಿಯನ್ನು ₹8,100 ಕೋಟಿಗೆ ಸ್ವಾಧೀನಪಡಿಸಿಕೊಳ್ಳಲಿದ್ದು, ಈ ಕುರಿತ ಒಪ್ಪಂದಕ್ಕೆ ಎರಡೂ ಕಂಪನಿಗಳು ಸಹಿ ಹಾಕಿವೆ.
Last Updated 22 ಅಕ್ಟೋಬರ್ 2024, 14:34 IST
ಅದಾನಿ ತೆಕ್ಕೆಗೆ ಓರಿಯೆಂಟ್‌ ಸಿಮೆಂಟ್‌

ಕೆ.ಜಿ. ಬೆಳ್ಳಿಗೆ ₹1 ಲಕ್ಷ: 10 ಗ್ರಾಂ ಅಪರಂಜಿ ಚಿನ್ನಕ್ಕೆ ₹81 ಸಾವಿರ

ಚಿನಿವಾರ ಪೇಟೆಯಲ್ಲಿ ಮಂಗಳವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆಯು ಕೆ.ಜಿಗೆ ₹1 ಲಕ್ಷ ದಾಟಿದೆ.
Last Updated 22 ಅಕ್ಟೋಬರ್ 2024, 14:33 IST
ಕೆ.ಜಿ. ಬೆಳ್ಳಿಗೆ ₹1 ಲಕ್ಷ: 10 ಗ್ರಾಂ ಅಪರಂಜಿ ಚಿನ್ನಕ್ಕೆ ₹81 ಸಾವಿರ

ಬೆಂಗಳೂರು: ಜೋಯಾಲುಕ್ಕಾಸ್‌ನಿಂದ ‘ಜಾಯ್‌ವಾಲಿ ದೀಪಾವಳಿ’

ದೀಪಾವಳಿ ಹಬ್ಬದ ಅಂಗವಾಗಿ ಜೋಯಾಲುಕ್ಕಾಸ್‌ ‘ಜಾಯ್‌ವಾಲಿ ದೀಪಾವಳಿ’ ಕೊಡುಗೆಯನ್ನು ಪ್ರಕಟಿಸಿದೆ.
Last Updated 22 ಅಕ್ಟೋಬರ್ 2024, 14:22 IST
ಬೆಂಗಳೂರು: ಜೋಯಾಲುಕ್ಕಾಸ್‌ನಿಂದ ‘ಜಾಯ್‌ವಾಲಿ ದೀಪಾವಳಿ’

ಕಚ್ಚಾ ತೈಲ ಬೆಲೆ ಇಳಿಕೆ: ಹರ್ದೀಪ್‌ ಸಿಂಗ್‌ ಪುರಿ ವಿಶ್ವಾಸ

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಸಂಗ್ರಹ ಸಾಕಷ್ಟಿದೆ. ಬ್ರೆಜಿಲ್‌ ಮತ್ತು ಗಯಾನಾ ಕೂಡ ತೈಲ ಪೂರೈಕೆಯ ಮಾರುಕಟ್ಟೆ ಪ್ರವೇಶಿಸಿವೆ. ಹಾಗಾಗಿ, ಬೆಲೆ ಇಳಿಕೆಯಾಗಲಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್‌ ಪುರಿ ವಿಶ್ವಾಸ ವ್ಯಕ್ತಪಡಿಸಿದರು.
Last Updated 22 ಅಕ್ಟೋಬರ್ 2024, 14:02 IST
ಕಚ್ಚಾ ತೈಲ ಬೆಲೆ ಇಳಿಕೆ: ಹರ್ದೀಪ್‌ ಸಿಂಗ್‌ ಪುರಿ ವಿಶ್ವಾಸ
ADVERTISEMENT

ಷೇರು ಪೇಟೆಯಲ್ಲಿ ಹ್ಯುಂಡೇ ಮೋಟರ್ಸ್‌ನ ಮೊದಲ ದಿನ: ಶೇ 7ರಷ್ಟು ಕುಸಿತ ದಾಖಲು

ಹೂಡಿಕೆಗೆದಾರರಿಂದ ಬಂಡವಾಳ ನಿರೀಕ್ಷಿಸಿ ಷೇರು ಪೇಟೆ ಪ್ರವೇಶಿಸಿದ ದಕ್ಷಿಣ ಕೊರಿಯಾದ ಹ್ಯುಂಡೇ ಮೋಟರ್ಸ್ ಕಂಪನಿಯು ಮೊದಲ ದಿನ ಶೇ 7.12ರಷ್ಟು ಕುಸಿತ ದಾಖಲಿಸಿತು.
Last Updated 22 ಅಕ್ಟೋಬರ್ 2024, 13:17 IST
ಷೇರು ಪೇಟೆಯಲ್ಲಿ ಹ್ಯುಂಡೇ ಮೋಟರ್ಸ್‌ನ ಮೊದಲ ದಿನ: ಶೇ 7ರಷ್ಟು ಕುಸಿತ ದಾಖಲು

ಕರ್ನಾಟಕದ ಜಿಡಿಪಿ ದೇಶದಲ್ಲೇ ಅಧಿಕ: ಮುಖ್ಯಮಂತ್ರಿ ಸಚಿವಾಲಯ

ಕರ್ನಾಟಕದ 2023-24ನೇ ಸಾಲಿನ ಜಿಡಿ‍ಪಿ ಶೇ 10.2ರಷ್ಟಿದ್ದು, ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ (ಎನ್‌ಎಸ್‌ಸಿ) ಸಚಿವಾಲಯ ಅಂದಾಜಿಸಿದ್ದಕ್ಕಿಂತ ಶೇ 6.2 ಹೆಚ್ಚು ಪ್ರಗತಿ ಸಾಧಿಸಿದೆ ಎಂದು ಮುಖ್ಯಮಂತ್ರಿ ಸಚಿವಾಲಯ ಹೇಳಿದೆ.
Last Updated 21 ಅಕ್ಟೋಬರ್ 2024, 15:49 IST
ಕರ್ನಾಟಕದ ಜಿಡಿಪಿ ದೇಶದಲ್ಲೇ ಅಧಿಕ: ಮುಖ್ಯಮಂತ್ರಿ ಸಚಿವಾಲಯ

10 ವರ್ಷ ಉಡಾನ್‌ ಯೋಜನೆ ವಿಸ್ತರಣೆ: ಕೇಂದ್ರ

ಪ್ರಾದೇಶಿಕ ಸಂಪರ್ಕ ಯೋಜನೆ (ಉಡಾನ್) ಅನ್ನು ಇನ್ನೂ 10 ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಸೋಮವಾರ ಹೇಳಿದ್ದಾರೆ.
Last Updated 21 ಅಕ್ಟೋಬರ್ 2024, 15:39 IST
10 ವರ್ಷ ಉಡಾನ್‌ ಯೋಜನೆ ವಿಸ್ತರಣೆ: ಕೇಂದ್ರ
ADVERTISEMENT
ADVERTISEMENT
ADVERTISEMENT