ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತಯಾತ್ರೆ

ADVERTISEMENT

ದೀಪಾವಳಿ | ಪ್ರಕೃತಿಯ ಬಳುವಳಿಗೆ ದವಾಳಿ ದೀವಿಗೆ

ಎಣ್ಣೆ ಹಚ್ಚಿದ ಅಭ್ಯಂಜನ ಸ್ನಾನ, ಹೋಳಿಗೆ ಊಟ, ಪಟಾಕಿಗಳ ಚಿತ್ತಾರ... ದೀಪಾವಳಿ ಎಂದೊಡನೆ ಮನಸ್ಸಿನಲ್ಲಿ ಸುಳಿಯುವ ಚಿತ್ರಗಳಿವು. ಆದರೆ...
Last Updated 11 ನವೆಂಬರ್ 2023, 20:30 IST
ದೀಪಾವಳಿ | ಪ್ರಕೃತಿಯ ಬಳುವಳಿಗೆ ದವಾಳಿ ದೀವಿಗೆ

ಸಭೆಯ ಸತ್ಯ

ಪಾಂಡವರು ರಾಜಸೂಯದಂಥ ದೊಡ್ಡ ಯಾಗವೊಂದನ್ನು ನಡೆಸದೆ ಪ್ರತಿಷ್ಠೆಗಳಿಸುವುದು ಕಷ್ಟ. ಅದಕ್ಕಾಗಿ ದೊಡ್ಡ–ವಿಶಿಷ್ಟ ಸಭಾಮಂದಿರವೊಂದು ಬೇಕು; ಅಂಥದೊಂದನ್ನು ನಿರ್ಮಿಸಿಕೊಡು ಎಂದು ‘ಮಯ’ನೆಂಬ ಶಿಲ್ಪಿಗೆ ಸೂಚಿಸಿದವನು ಸ್ವಯಂ ಕೃಷ್ಣ; ಯಾದವರಿಗಾಗಿ ದ್ವಾರಕೆಯನ್ನು ಕಟ್ಟಿಸಿದವನು ಮತ್ತು ತಾನು ಈ ಲೋಕದಿಂದ ನಿರ್ಗಮಿಸುವ ಮುನ್ನ...
Last Updated 6 ಮೇ 2017, 19:30 IST
ಸಭೆಯ ಸತ್ಯ

‘ಉರಿಯ ನಾಲಗೆ’

ಈ ಹಾಸುಬೀಸಿನಲ್ಲಿ, ಇಲ್ಲಿನ ಬದುಕನ್ನು ನೋಡುವ ಪ್ರಯತ್ನದಲ್ಲಿ, ನಮ್ಮದಿದು ಈ ಬದುಕು; ಇದಕ್ಕೊಂದು ಸ್ವಾಯತ್ತತೆ ಇದೆ ಎಂಬ ಭಾವನೆಯೇ ಒಂದು ಭ್ರಮೆ ಎಂದೇ ಅನ್ನಿಸುವುದು...
Last Updated 22 ಏಪ್ರಿಲ್ 2017, 19:30 IST
‘ಉರಿಯ ನಾಲಗೆ’

ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?

ವ್ಯಾಸರು ತಮ್ಮ ಕಥನದಲ್ಲಿ ದ್ರೌಪದಿಯ ಕುರಿತು ಒದಗಿಸುವ ವಿವರಗಳು – ಪ್ರತಿಬಿಂಬಗಳಂತಿವೆ. ಅದರಲ್ಲೂ ಸಂಕೀರ್ಣ ಪ್ರತಿಬಿಂಬಗಳು, ಸರಳವಾಗಿಲ್ಲ.
Last Updated 8 ಏಪ್ರಿಲ್ 2017, 19:30 IST
ಮಹಿಳೆಯಲಿ ಮಾನವರ ಕೃತಿ ಗೆಲಬಹುದೆ?

‘ಕಾಮ’ ಮತ್ತು ‘ಸಾವು’ಗಳ ಸಹಗಮನ

ವ್ಯಾಸರು ತಮ್ಮ ಕೃತಿ ಮಹಾಭಾರತದಲ್ಲಿ ಕೃತಿಯ ಒಳಗಡೆಯೇ ಎಲ್ಲಿಯಾದರೂ ಒಂದೆಡೆಯಲ್ಲಿ, ಇಲ್ಲಿಗೆ ತಾನು ಹೇಳುತ್ತಿರುವ ಇತಿಹಾಸದಲ್ಲಿ ಒಂದು ಹಂತ ಮುಗಿಯಿತು, ಒಂದು ಅಂಕ ಮುಗಿಯಿತು ಎಂದು ಹೇಳಿದ್ದುಂಟೆ? ಒಂದು ಹಂತದ ವಿರಾಮವನ್ನು ಸೂಚಿಸದ್ದುಂಟೆ?...
Last Updated 12 ಮಾರ್ಚ್ 2017, 6:41 IST
‘ಕಾಮ’ ಮತ್ತು ‘ಸಾವು’ಗಳ ಸಹಗಮನ

ಪಾಂಡು–ಮಾದ್ರಿ

ಮೃಗಗಳಾಗಿ ಕ್ರೀಡಿಸುತ್ತಿದ್ದ ಮುನಿದಂಪತಿಗಳನ್ನು ಗುರಿತಪ್ಪದ ಬೇಟೆಗಾರ ಪಾಂಡು ಒಂದೇ ಬಾಣದಲ್ಲಿ ಕೆಡವಿದ್ದ. ಬಿಟ್ಟ ಬಾಣ ಹಿಂದೆ ಬರುವುದಿಲ್ಲವೇನೋ ನಿಜ. ಆದರೆ ಕೊಟ್ಟ ನೋವು ಇಮ್ಮಡಿಯಾಗಿ ಮರಳಿ ಬರಬಾರದೆಂದೇನೂ ಇಲ್ಲ.
Last Updated 25 ಫೆಬ್ರುವರಿ 2017, 13:24 IST
fallback

ತುಂಡು–ತುಣುಕುಗಳಿಗೆ ಜೀವ ತುಂಬಿದಾಗ – ಮಹಾಕಾವ್ಯ

ಅಂಬಿಕೆಯ ಮಗು ಕುರುಡು. ಅಂಬಾಲಿಕೆಯ ಮಗು ತಾಯಿಯಂತೆಯೇ ಬೆಚ್ಚಿಬಿದ್ದಿತೆಂಬಂತೆ ಬಿಳಿಚಿಕೊಂಡು ಹುಟ್ಟಿತು. ಇವನು ಪಾಂಡು. ಪಾಂಡು ಯಾವುದನ್ನು ಸಹಜವಾಗಿ ಅನುಭವಿಸಲಾರ. ಎಲ್ಲವನ್ನೂ ಬೆಚ್ಚಿಬಿದ್ದೇ ಅನುಭವಿಸಬೇಕು ಅಥವಾ ಅನುಭವಿಸುವಾಗ ಬೆಚ್ಚಿಬೀಳಬೇಕು. ತಾಯಿ ಪಟ್ಟ ಪಾಡೇ ಮಗುವಾಗಿ ಇಳಿದು ಬಂದಿತೇನೋ.
Last Updated 11 ಫೆಬ್ರುವರಿ 2017, 19:30 IST
ತುಂಡು–ತುಣುಕುಗಳಿಗೆ ಜೀವ ತುಂಬಿದಾಗ – ಮಹಾಕಾವ್ಯ
ADVERTISEMENT

ಮಗುವನ್ನು ನೆನೆಯದೆ ಮಗು ಹುಟ್ಟದು – ಹುಟ್ಟಿದರೆ, ಅದು ಬೆಚ್ಚಿಬೀಳುವುದು

ಮಹಾಭಾರತದ ಕೊನೆಯಲ್ಲಿ ವ್ಯಾಸರು ಹೇಳಿದ ಪ್ರಸಿದ್ಧವಾದ ಮಾತೊಂದಿದೆ. ಆ ಮಾತಿನ ಭಾವ ಹೀಗಿದೆ: ‘ಈ ಇತಿಹಾಸ ರಚನೆಯಲ್ಲಿ ನಾನು ಇಷ್ಟೊಂದು ಮಾತನಾಡಿದೆ. ಆದರೆ ನನ್ನ ಮಾತನ್ನು ಯಾರೂ ಕೇಳುವವರಿಲ್ಲವಾಗಿದೆ. ಅರ್ಥ–ಕಾಮಗಳ ವೇಗ ಈ ಬದುಕಿನಲ್ಲಿ ತೀವ್ರವಾದದ್ದು ಎಂದು ನಾ ಒಪ್ಪುವೆ. ಅದು ತೀವ್ರವಾದುದರಿಂದಲೇ ಅದು ಸ್ವ–ವಿನಾಶಕಾರಿಯೂ ಹೌದು.
Last Updated 28 ಜನವರಿ 2017, 19:30 IST
ಮಗುವನ್ನು ನೆನೆಯದೆ ಮಗು ಹುಟ್ಟದು – ಹುಟ್ಟಿದರೆ, ಅದು ಬೆಚ್ಚಿಬೀಳುವುದು

ಇಜ್ಜೋಡು

‘ಮಹಾಭಾರತ’ದಂಥ ಒಂದು ದೀರ್ಘ, ಸಂಕೀರ್ಣ, ಜಟಿಲ ಇತಿಹಾಸವನ್ನು; ಅದು ಹಾಗಿರುವುದರಿಂದಲೇ ಮತ್ತೆ ಮತ್ತೆ ಓದಬೇಕು, ಕೆಲವೊಮ್ಮೆ ಚುಟುಕಾಗಿ ಆದರೆ ಉತ್ಕಟವಾಗಿ, ಕೆಲವೊಮ್ಮೆ ವಿಶದ ವಿಸ್ತಾರವಾಗಿ – ಬಿಟ್ಟುಹೋಗಿರುವ ಸಂಬಂಧಗಳು–ಕೊಂಡಿಗಳು, ಮರಳಿ ಕಾಣಿಸುವಂತೆ ಓದಬೇಕು ಎನ್ನಲಾಗಿದೆ.
Last Updated 14 ಜನವರಿ 2017, 19:30 IST
ಇಜ್ಜೋಡು

ಮೈ –ಮನಗಳ ಓದು

ಮಹಾಭಾರತದ ರಚಯಿತರಾದ ವ್ಯಾಸರನ್ನು ಈತ ‘ಚಿರಂಜೀವಿ’ ಎಂದು ಸಂಪ್ರದಾಯ ಭಾವುಕವಾಗಿ ನಂಬುತ್ತದೆ. ಮಹಾಭಾರತವೆಂಬ ಇತಿಹಾಸವಂತೂ ಚಿರಂಜೀವಿ ಎಂದು ಭಾವುಕವಾಗದೆಯೂ ಹೇಳಬಹುದು. ಈ ಚಿರಂಜೀವಿತೆಯು ಸಾಧಿತವಾಗುವ ರೀತಿಗಳು ಮಾತ್ರ ವಿಶಿಷ್ಟವಾಗಿವೆ. ಇಲ್ಲಿ ಭೀಷ್ಮನಂಥ ಪಾತ್ರವಿದೆ.
Last Updated 31 ಡಿಸೆಂಬರ್ 2016, 19:30 IST
ಮೈ –ಮನಗಳ ಓದು
ADVERTISEMENT