ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಶುಕ್ರವಾರ, 20 ಫೆಬ್ರುವರಿ 2026

Daily Update: ಚಿನಕುರುಳಿಯ ಶುಕ್ರವಾರದ ದಿನಾಂಕದ ಸಂಚಿಕೆಯಲ್ಲಿ ಸ್ಥಳೀಯ ಸುದ್ದಿಗಳು ಮತ್ತು ಪ್ರಮುಖ ಬೆಳವಣಿಗೆಗಳ ಸಂಕ್ಷಿಪ್ತ ವಿವರ ಪ್ರಕಟವಾಗಿದೆ.
Last Updated 19 ಫೆಬ್ರುವರಿ 2026, 22:30 IST
ಚಿನಕುರುಳಿ: ಶುಕ್ರವಾರ, 20 ಫೆಬ್ರುವರಿ 2026

ಗುಂಡಣ್ಣ: ಶುಕ್ರವಾರ, 20 ಫೆಬ್ರುವರಿ 2026

ಗುಂಡಣ್ಣ: ಶುಕ್ರವಾರ, 20 ಫೆಬ್ರುವರಿ 2026
Last Updated 20 ಫೆಬ್ರುವರಿ 2026, 1:04 IST
ಗುಂಡಣ್ಣ: ಶುಕ್ರವಾರ, 20 ಫೆಬ್ರುವರಿ 2026

ಚುರುಮುರಿ | ಬಾಲ ಇಲ್ಲದ ನಾಯಿ!

AI Summit Debate: ದೆಹಲಿಯ ಕೃತಕ ಬುದ್ಧಿಮತ್ತೆ ಸಮ್ಮೇಳನದಲ್ಲಿ ಪ್ರದರ್ಶಿಸಿದ ರೋಬೊ ನಾಯಿ ಚೀನಾ ನಿರ್ಮಿತದ್ದೆಂಬ ವಿವಾದದ ಹಿನ್ನೆಲೆ ರಾಜಕೀಯ ವ್ಯಂಗ್ಯ ಚುಟುಕಾಗಿ ಮೂಡಿದೆ.
Last Updated 19 ಫೆಬ್ರುವರಿ 2026, 22:30 IST
ಚುರುಮುರಿ | ಬಾಲ ಇಲ್ಲದ ನಾಯಿ!

ಹೂವಿನಹಡಗಲಿ: 7 ಸರ್ಕಾರಿ ಹುದ್ದೆಗೆ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿ ಮಂಜುನಾಥ

Competitive Exams Success: ಹೂವಿನಹಡಗಲಿ: ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿ ಮಠದ ಮಂಜುನಾಥ ಅವರು ಏಕ ಕಾಲಕ್ಕೆ ಏಳು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
Last Updated 19 ಫೆಬ್ರುವರಿ 2026, 1:58 IST
ಹೂವಿನಹಡಗಲಿ: 7 ಸರ್ಕಾರಿ ಹುದ್ದೆಗೆ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿ ಮಂಜುನಾಥ

ಮತ್ತೆ ಒಂದಾದ ಬಿಗ್‌ಬಾಸ್‌ ಸ್ನೇಹಿತರು: ಹೊಸ ಸುದ್ದಿ ಕೊಟ್ಟ ಧನುಷ್, ಸ್ಪಂದನಾ

Spandana Somanna: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಸ್ಪರ್ಧಿಗಳಾಗಿದ್ದ ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಅಭಿಮಾನಿಗಳಿಗೆ ಶುಭ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಧನುಷ್ ಗೌಡ ಮತ್ತು ಸ್ಪಂದನಾ ಸೋಮಣ್ಣ ಇಬ್ಬರು ಬಿಗ್‌ಬಾಸ್‌ ಮನೆಯಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು.
Last Updated 18 ಫೆಬ್ರುವರಿ 2026, 10:30 IST
ಮತ್ತೆ ಒಂದಾದ ಬಿಗ್‌ಬಾಸ್‌ ಸ್ನೇಹಿತರು: ಹೊಸ ಸುದ್ದಿ ಕೊಟ್ಟ ಧನುಷ್, ಸ್ಪಂದನಾ

ಲೋಹದ ಹಕ್ಕಿಯಲ್ಲಿ ಸಿದ್ಧವಾಗುತ್ತಿದೆ ರೆಸ್ಟೋರೆಂಟ್: ಗಮನ ಸೆಳೆಯುವ ‘ರನ್‌ವೇ –17’

Highway Attraction: ದಾವಣಗೆರೆ: ತಾಲ್ಲೂಕಿನ ಹಳೆಬಾತಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ– 48ರ ಪಕ್ಕದಲ್ಲಿ ದೊಡ್ಡ ವಿಮಾನವೊಂದು ಲ್ಯಾಂಡ್‌ ಆಗಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಲ್ಲ ಅಚ್ಚರಿ ಮೂಡಿಸುತ್ತಿದೆ.
Last Updated 19 ಫೆಬ್ರುವರಿ 2026, 2:41 IST
ಲೋಹದ ಹಕ್ಕಿಯಲ್ಲಿ ಸಿದ್ಧವಾಗುತ್ತಿದೆ ರೆಸ್ಟೋರೆಂಟ್: ಗಮನ ಸೆಳೆಯುವ ‘ರನ್‌ವೇ –17’

KAS ಅಧಿಕಾರಿ ವಿರುದ್ಧ ಸುಳ್ಳು ಮಾಹಿತಿ ಹಂಚಿಕೆ ಆರೋಪ: ಸ್ನೇಹಮಯಿ ಕೃಷ್ಣ ಬಂಧನ

Social Activist: ಕೆಎಎಸ್ ಅಧಿಕಾರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಂಚಿಕೊಂಡಿದ್ದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಮೈಸೂರಿನ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ.
Last Updated 20 ಫೆಬ್ರುವರಿ 2026, 11:06 IST
KAS ಅಧಿಕಾರಿ ವಿರುದ್ಧ ಸುಳ್ಳು ಮಾಹಿತಿ ಹಂಚಿಕೆ ಆರೋಪ: ಸ್ನೇಹಮಯಿ ಕೃಷ್ಣ ಬಂಧನ
ADVERTISEMENT

ಬಾಂಗ್ಲಾ ಮಾತ್ರವಲ್ಲ ಭಾರತದಲ್ಲೂ ಹಿಂದೂಗಳ ಸ್ಥಿತಿ ಭಯಾನಕವಾಗಿದೆ: ಪೇಜಾವರ ಶ್ರೀ

Hindu Condition: ಬಾಂಗ್ಲಾದೇಶ ಮಾತ್ರವಲ್ಲ ಭಾರತದಲ್ಲಿ ಕೂಡ ಹಿಂದೂಗಳ ಸ್ಥಿತಿ ಭಯಾನಕವಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
Last Updated 20 ಫೆಬ್ರುವರಿ 2026, 11:38 IST
ಬಾಂಗ್ಲಾ ಮಾತ್ರವಲ್ಲ ಭಾರತದಲ್ಲೂ ಹಿಂದೂಗಳ ಸ್ಥಿತಿ ಭಯಾನಕವಾಗಿದೆ: ಪೇಜಾವರ ಶ್ರೀ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಗಳ ನಿಶ್ಚಿತಾರ್ಥ: ರಾಜಕೀಯ ಗಣ್ಯರು ಭಾಗಿ

Basavaraj Bommai Daughter: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ, ಬಿಜೆ‍ಪಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರಿ ಅದಿತಿ ಬೊಮ್ಮಾಯಿ ಹಾಗೂ ರೋಷನ್ ಸುಧೀರ್ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿತು. ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರು ಆಗಿರುವ ಮಾಜಿ ಮುಖ್ಯಮಂತ್ರಿ
Last Updated 20 ಫೆಬ್ರುವರಿ 2026, 10:18 IST
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಗಳ ನಿಶ್ಚಿತಾರ್ಥ: ರಾಜಕೀಯ ಗಣ್ಯರು ಭಾಗಿ

ಭಾರತ–ಪಾಕ್ ಆಟಗಾರರದ್ದು 'ನಕಲಿ' ವೈರತ್ವ: ಅಚ್ಚರಿಯ ಹೇಳಿಕೆ ಮೂಲಕ ಕುಕ್ಕಿದ ಕುಕ್

Alastair Cook: ಕ್ರಿಕೆಟ್‌ ಪಂದ್ಯಗಳ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ಆಟಗಾರರು ಮೈದಾನದಲ್ಲಿ ಪರಸ್ಪರ ಕೈ ಕುಲುಕದಿರುವುದು, ಮಾತನಾಡದಿರುವುದು ನಿಜವಲ್ಲ ಎಂದು ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಆಲಿಸ್ಟರ್‌ ಕುಕ್‌ ಹೇಳಿದ್ದಾರೆ.
Last Updated 20 ಫೆಬ್ರುವರಿ 2026, 11:45 IST
ಭಾರತ–ಪಾಕ್ ಆಟಗಾರರದ್ದು 'ನಕಲಿ' ವೈರತ್ವ: ಅಚ್ಚರಿಯ ಹೇಳಿಕೆ ಮೂಲಕ ಕುಕ್ಕಿದ ಕುಕ್
ADVERTISEMENT
ADVERTISEMENT
ADVERTISEMENT