ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ | ಭಾನುವಾರ, 26 ಅಕ್ಟೋಬರ್‌ ‌2025

ಚಿನಕುರುಳಿ | ಭಾನುವಾರ, 26 ಅಕ್ಟೋಬರ್‌ ‌2025
Last Updated 25 ಅಕ್ಟೋಬರ್ 2025, 23:30 IST
ಚಿನಕುರುಳಿ | ಭಾನುವಾರ, 26 ಅಕ್ಟೋಬರ್‌ ‌2025

ವಾರ ಭವಿಷ್ಯ: 26-10-2025 ರಿಂದ 1-11-2025 ರವರೆಗೆ

Zodiac Predictions: ಈ ವಾರದ ಭವಿಷ್ಯದಲ್ಲಿ ಗ್ರಹಚಲನೆಗಳ ಪ್ರಭಾವ, ಶುಭ ಮತ್ತು ಅಶುಭ ಯೋಗಗಳ ವಿವರಗಳಿವೆ. 12 ರಾಶಿಗಳಿಗೆ ಶುಭ ದಿನಗಳು, ಹಣಕಾಸು, ಆರೋಗ್ಯ, ಸಂಬಂಧಗಳ ವಿಷಯದಲ್ಲಿ ಪ್ರಮುಖ ಮಾಹಿತಿ ನೀಡಲಾಗಿದೆ.
Last Updated 25 ಅಕ್ಟೋಬರ್ 2025, 23:57 IST
ವಾರ ಭವಿಷ್ಯ: 26-10-2025 ರಿಂದ 1-11-2025 ರವರೆಗೆ

ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

Temple Tradition: ದೇವರಿಗೆ ಪೂಜೆ ಮಾಡುವಾಗ ತೆಂಗಿನಕಾಯಿ ಇರಿಸಿ ಕಳಶ ಇಡುವುದು ಸಂಪ್ರದಾಯ. ಆದರೆ ಅನೇಕರಿಗೆ ಪೂಜೆಯ ನಂತರ ಕಳಶಕ್ಕೆ ಇರಿಸಿದ ತೆಂಗಿನ ಕಾಯಿಯನ್ನು ಏನು ಮಾಡಬೇಕು ಎಂಬ ಮಾಹಿತಿ ಇಲ್ಲ. ಈ ಕುರಿತು ಜ್ಯೋತಿಷಿ ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ.
Last Updated 25 ಅಕ್ಟೋಬರ್ 2025, 6:37 IST
ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು? ಇಲ್ಲಿದೆ ಮಾಹಿತಿ

ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

Silk Identity: ಮೈಸೂರು ಸಿಲ್ಕ್‌ ಸೀರೆ ಮಹಿಳೆಯರ ಮನಸ್ಸನ್ನು ಸೆಳೆಯುವ ಕಾರಣ ಗುಣಮಟ್ಟದ ರೇಷ್ಮೆ, ನೈಸರ್ಗಿಕ ಬಣ್ಣಗಳು, ಜರಿ ವಿನ್ಯಾಸ ಮತ್ತು ಜಿ.ಐ. ಟ್ಯಾಗ್‌ ಹೊಂದಿರುವ ವಿಶೇಷತೆಗಳಾಗಿದೆ. ಮೈಸೂರಿನ ಹೆಮ್ಮೆ ಇದು.
Last Updated 24 ಅಕ್ಟೋಬರ್ 2025, 23:30 IST
ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

ಸಹಕಾರ ಸಂಘ ಕಾಯ್ದೆ: ತಿದ್ದುಪಡಿಗೆ ಹೈಕೋರ್ಟ್‌ ಆದೇಶ

ಕರ್ನಾಟಕ ಸಹಕಾರ ಸಂಘಗಳ (ಕೆಸಿಎಸ್‌) ಕಾಯ್ದೆ–1959 ಮತ್ತು 1960ರ ನಿಯಮಗಳಲ್ಲಿನ ಹಲವು ನ್ಯೂನತೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ‘ಕಾಯ್ದೆಯನ್ನು ಕೂಲಂಕಶ ಪರಿಶೀಲನೆಗೆ ಒಳಪಡಿಸಿ ತುರ್ತಾಗಿ ಸಮಗ್ರ ತಿದ್ದುಪಡಿಗೆ ಒಳಪಡಿಸುವ ಅಗತ್ಯವಿದೆ’ ಎಂದು ಆದೇಶಿಸಿದೆ.
Last Updated 25 ಅಕ್ಟೋಬರ್ 2025, 16:10 IST
ಸಹಕಾರ ಸಂಘ ಕಾಯ್ದೆ: ತಿದ್ದುಪಡಿಗೆ ಹೈಕೋರ್ಟ್‌ ಆದೇಶ

ದಿನ ಭವಿಷ್ಯ: ಈ ರಾಶಿಯ ವ್ಯಾಪಾರಸ್ಥರು ದಿನನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ..

ದಿನ ಭವಿಷ್ಯ: ಭಾನುವಾರ, 26 ಅಕ್ಟೋಬರ್‌ ‌2025
Last Updated 25 ಅಕ್ಟೋಬರ್ 2025, 23:30 IST
ದಿನ ಭವಿಷ್ಯ: ಈ ರಾಶಿಯ ವ್ಯಾಪಾರಸ್ಥರು ದಿನನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ..

ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣ ತಮ್ಮ ಪಾಲಿಗೆ ಅಚ್ಚುಮೆಚ್ಚು ಎಂಬುದನ್ನು ಕರುಣ್‌ ನಾಯರ್‌ (ಬ್ಯಾಟಿಂಗ್‌ 86; 138 ಎಸೆತ, 7 ಬೌಂಡರಿ, 1 ಸಿಕ್ಸರ್‌) ಮತ್ತು ಶ್ರೇಯಸ್‌ ಗೋಪಾಲ್‌ (ಬ್ಯಾಟಿಂಗ್‌ 48; 84 ಎ, 5ಬೌಂ, 1ಸಿ) ಮತ್ತೊಮ್ಮೆ ನಿರೂಪಿಸಿದರು.
Last Updated 25 ಅಕ್ಟೋಬರ್ 2025, 23:30 IST
ರಣಜಿ ಟ್ರೋಫಿ ಕ್ರಿಕೆಟ್‌: ನೆಚ್ಚಿನ ಅಂಗಳದಲ್ಲಿ ಕರುಣ್‌, ಶ್ರೇಯಸ್‌ ಕೆಚ್ಚೆದೆ ಆಟ
ADVERTISEMENT

ವಾಯುಭಾರ ಕುಸಿತ: ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆ ಸಾಧ್ಯತೆ

Cyclone Alert: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ಮುಂದಿನ 24 ಗಂಟೆಗಳ ಕಾಲ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 26 ಅಕ್ಟೋಬರ್ 2025, 9:40 IST
ವಾಯುಭಾರ ಕುಸಿತ: ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆ ಸಾಧ್ಯತೆ

ಆರ್‌ಎಸ್‌ಎಸ್ ಬರೀ ಮೆರವಣಿಗೆ ಮಾಡಲಿ: ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳು ಮೆರವಣಿಗೆ ಇಲ್ಲವೇ ಪ್ರತಿಭಟನೆ ನಡೆಸಲು ಅವಕಾಶ ನೀಡಬಹುದು. ದೊಣ್ಣೆ ಹಿಡಿದು ಪಥ ಸಂಚಲನ ನಡೆಸುವುದಕ್ಕೆ ಅನುಮತಿ ನೀಡಬಾರದು’ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಒತ್ತಾಯಿಸಿದೆ.
Last Updated 25 ಅಕ್ಟೋಬರ್ 2025, 20:11 IST
ಆರ್‌ಎಸ್‌ಎಸ್ ಬರೀ ಮೆರವಣಿಗೆ ಮಾಡಲಿ: ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ

ರಣಜಿ ಟ್ರೋಫಿ ಕ್ರಿಕೆಟ್‌: ಗೋವಾ ವಿರುದ್ಧ 371ಕ್ಕೆ ಆಲೌಟ್‌ ಆದ ಕರ್ನಾಟಕ

ಉಪ ನಾಯಕ ಕರುಣ್‌ ನಾಯರ್‌ (ಔಟಾಗದೆ 174; 267 ಎ, 14 ಬೌಂ, 3 ಸಿ) ಅವರ ಛಲದ ಬ್ಯಾಟಿಂಗ್‌ ಬಲದಿಂದ ಕರ್ನಾಟಕ ತಂಡ ಗೋವಾ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಕಲೆಹಾಕಿದೆ.
Last Updated 26 ಅಕ್ಟೋಬರ್ 2025, 8:33 IST
ರಣಜಿ ಟ್ರೋಫಿ ಕ್ರಿಕೆಟ್‌: ಗೋವಾ ವಿರುದ್ಧ 371ಕ್ಕೆ ಆಲೌಟ್‌ ಆದ ಕರ್ನಾಟಕ
ADVERTISEMENT
ADVERTISEMENT
ADVERTISEMENT