ಮಂಗಳವಾರ, 10 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಈ ದಿನದ ಪಂಚಾಂಗ: ಬುಧವಾರ, 11 ಫೆಬ್ರುವರಿ 2026

ಈ ದಿನದ ಪಂಚಾಂಗ: ಬುಧವಾರ, 11 ಫೆಬ್ರುವರಿ 2026
Last Updated 10 ಫೆಬ್ರುವರಿ 2026, 18:30 IST
ಈ ದಿನದ ಪಂಚಾಂಗ: ಬುಧವಾರ, 11 ಫೆಬ್ರುವರಿ 2026

ದಿನ ಭವಿಷ್ಯ: ಹಣಕಾಸು ಪರಿಸ್ಥಿತಿ ಸಂಪೂರ್ಣ ಹಿಡಿತದಲ್ಲಿಡಲು ಪ್ರಯತ್ನಿಸಿ

ದಿನ ಭವಿಷ್ಯ: ಬುಧವಾರ, 11 ಫೆಬ್ರುವರಿ 2026
Last Updated 10 ಫೆಬ್ರುವರಿ 2026, 18:30 IST
ದಿನ ಭವಿಷ್ಯ: ಹಣಕಾಸು ಪರಿಸ್ಥಿತಿ ಸಂಪೂರ್ಣ ಹಿಡಿತದಲ್ಲಿಡಲು ಪ್ರಯತ್ನಿಸಿ

ಸುಭಾಷಿತ

ಸುಭಾಷಿತ
Last Updated 10 ಫೆಬ್ರುವರಿ 2026, 18:30 IST
ಸುಭಾಷಿತ

T20 World Cup: ಪಾಕಿಸ್ತಾನಕ್ಕೆ ಎರಡನೇ ಗೆಲುವು, ಅಮೆರಿಕಕ್ಕೆ ಸೋಲು

ಫರ್ಹಾನ್ ಅರ್ಧಶತಕ
Last Updated 10 ಫೆಬ್ರುವರಿ 2026, 18:02 IST
T20 World Cup: ಪಾಕಿಸ್ತಾನಕ್ಕೆ ಎರಡನೇ ಗೆಲುವು, ಅಮೆರಿಕಕ್ಕೆ ಸೋಲು

ಅಂತರ ವಿ.ವಿ ಮಹಿಳಾ ಬ್ಯಾಸ್ಕೆಟ್‌ಬಾಲ್: ಜೈನ್‌ ತಂಡ ಶುಭಾರಂಭ

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಸ್ಕೆಟ್‌ಬಾಲ್
Last Updated 10 ಫೆಬ್ರುವರಿ 2026, 17:38 IST
ಅಂತರ ವಿ.ವಿ ಮಹಿಳಾ ಬ್ಯಾಸ್ಕೆಟ್‌ಬಾಲ್: ಜೈನ್‌ ತಂಡ ಶುಭಾರಂಭ

ಅಕ್ರಮ ಕಾಲ್‌ಸೆಂಟರ್‌ ಮೂಲಕ ವಂಚನೆ

ಅಕ್ರಮ ಕಾಲ್‌ಸೆಂಟರ್‌ಗಳು ಅಮೆರಿಕ ಸರ್ಕಾರದ ಏಜೆನ್ಸಿಗಳ ಅಧಿಕಾರಿಗಳು ಅಥವಾ ಖಾಸಗಿ ಕಂಪನಿಗಳ ಪ್ರತಿನಿಧಿಗಳ ಸೋಗಿನಲ್ಲಿ ಕರೆ ಮಾಡಿ ಜನರಲ್ಲಿ ಭಯ ಹುಟ್ಟಿಸುತ್ತಿರುವುದು ಜಾರಿ ನಿರ್ದೇಶನಾಲಯದ (ಇ.ಡಿ) ಹೈದರಾಬಾದ್‌ ವಲಯ ಕಚೇರಿ ನಡೆಸಿರುವ ತನಿಖೆಯಲ್ಲಿ ಪತ್ತೆಯಾಗಿದೆ.
Last Updated 10 ಫೆಬ್ರುವರಿ 2026, 16:17 IST
ಅಕ್ರಮ ಕಾಲ್‌ಸೆಂಟರ್‌ ಮೂಲಕ ವಂಚನೆ

ವಾಹನ ಡಿಕ್ಕಿ: ಕೊಟ್ಟೂರಿಗೆ ನಡೆಯುತ್ತಿದ್ದ ರಾಣೆಬೆನ್ನೂರಿನ ಮಹಿಳೆ ಸಾವು

Road Accident: ತಾಲ್ಲೂಕಿನ ವ್ಯಾಸನತಾಂಡ ಕ್ರಾಸ್ ಬಳಿ ಮಂಗಳವಾರ ಅಪರಿಚಿತ ವಾಹನ ಡಿಕ್ಕಿಯಾಗಿದ್ದರಿಂದ ಕೊಟ್ಟೂರಿಗೆ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ‌.
Last Updated 10 ಫೆಬ್ರುವರಿ 2026, 16:17 IST
ವಾಹನ ಡಿಕ್ಕಿ: ಕೊಟ್ಟೂರಿಗೆ ನಡೆಯುತ್ತಿದ್ದ ರಾಣೆಬೆನ್ನೂರಿನ ಮಹಿಳೆ ಸಾವು
ADVERTISEMENT

ಬೇಸಿಗೆಯಲ್ಲಿ ನೀರಿನ ಬವಣೆ ನೀಗಿಸಲು ಮಿನಿ ಟ್ಯಾಂಕ್: ಜಲಮಂಡಳಿ ಸಭೆಯಲ್ಲಿ ತೀರ್ಮಾನ

BWSSB Mini Tanks: ನಗರದಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಬವಣೆ ನೀಗಿಸಲು ಬೆಂಗಳೂರು ಜಲಮಂಡಳಿ ಅಣಿಯಾಗುತ್ತಿದ್ದು, ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳಲ್ಲಿ ‘ಮಿನಿ ಟ್ಯಾಂಕ್‌’ಗಳ ಅಳವಡಿಕೆಗೆ ನಿರ್ಧರಿಸಿದೆ.
Last Updated 10 ಫೆಬ್ರುವರಿ 2026, 16:16 IST
ಬೇಸಿಗೆಯಲ್ಲಿ ನೀರಿನ ಬವಣೆ ನೀಗಿಸಲು ಮಿನಿ ಟ್ಯಾಂಕ್: ಜಲಮಂಡಳಿ ಸಭೆಯಲ್ಲಿ ತೀರ್ಮಾನ

ಸ್ಪೀಕರ್‌ ಪದಚ್ಯುತಿ: ಯಶಸ್ವಿಯಾದ ನಿದರ್ಶನ ಇಲ್ಲ

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಪದಚ್ಯುತಿಗೊಳಿಸುವ ಕುರಿತು ವಿರೋಧ ಪಕ್ಷಗಳು ನೋಟಿಸ್‌ ನೀಡಿವೆ. ಆದರೆ, ಸಂಸದೀಯ ಇತಿಹಾಸ ಅವಲೋಕಿಸಿದಾಗ, ಈ ಹಿಂದೆ ಇಂತಹ ಯಾವ ಪ್ರಯತ್ನಗಳು ಯಶಸ್ವಿಯಾದ ನಿದರ್ಶನಗಳು ಇಲ್ಲ ಎಂಬುದು ಗೊತ್ತಾಗುತ್ತದೆ.
Last Updated 10 ಫೆಬ್ರುವರಿ 2026, 16:16 IST
ಸ್ಪೀಕರ್‌ ಪದಚ್ಯುತಿ: ಯಶಸ್ವಿಯಾದ ನಿದರ್ಶನ ಇಲ್ಲ

ಬೆಂಗಳೂರು: ಟ್ರ್ಯಾಕ್ಟರ್‌ ಕಳವು; ರೌಡಿಶೀಟರ್ ಸೇರಿ ಮೂವರ ಸೆರೆ

Tractor Theft Case: ಬೆಂಗಳೂರು: ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಹಾಗೂ ಟ್ರಾಲಿಯನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ರೌಡಿಶೀಟರ್ ಸೇರಿ ಮೂವರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 8 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
Last Updated 10 ಫೆಬ್ರುವರಿ 2026, 16:15 IST
ಬೆಂಗಳೂರು: ಟ್ರ್ಯಾಕ್ಟರ್‌ ಕಳವು; ರೌಡಿಶೀಟರ್ ಸೇರಿ ಮೂವರ ಸೆರೆ
ADVERTISEMENT
ADVERTISEMENT
ADVERTISEMENT