ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

Vijay Hazare: ಚಿನ್ನಸ್ವಾಮಿ ಪಂದ್ಯ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಸ್ಥಳಾಂತರ

Vijay Hazare Cricket: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಪೊಲೀಸರು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯವನ್ನು ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ (ಸಿಇಒ) ಸ್ಥಳಾಂತರಿಸಲಾಗಿದೆ.
Last Updated 23 ಡಿಸೆಂಬರ್ 2025, 7:46 IST
Vijay Hazare: ಚಿನ್ನಸ್ವಾಮಿ ಪಂದ್ಯ ಬಿಸಿಸಿಐ ಶ್ರೇಷ್ಠತಾ ಕೇಂದ್ರಕ್ಕೆ ಸ್ಥಳಾಂತರ

ಕೊಹ್ಲಿ ಆಡಬೇಕಿದ್ದ ಬೆಂಗಳೂರಿನ ಪಂದ್ಯಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Vijay Hazare Trophy: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ವಿಜಯ್ ಹಜಾರೆ ಪಂದ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.
Last Updated 23 ಡಿಸೆಂಬರ್ 2025, 7:16 IST
ಕೊಹ್ಲಿ ಆಡಬೇಕಿದ್ದ ಬೆಂಗಳೂರಿನ ಪಂದ್ಯಕ್ಕೆ ಪೊಲೀಸ್ ಅನುಮತಿ ನಿರಾಕರಣೆ

Krishnappa Gowtham: ಆಫ್‌ಸ್ಪಿನ್ ಪರಂಪರೆ ಕೊಂಡಿ ಗೌತಮ್

ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಲ್‌ರೌಂಡರ್
Last Updated 23 ಡಿಸೆಂಬರ್ 2025, 5:40 IST
Krishnappa Gowtham: ಆಫ್‌ಸ್ಪಿನ್ ಪರಂಪರೆ ಕೊಂಡಿ ಗೌತಮ್

ಬೆಂಗಳೂರಿನ ‘ಸಾಯ್‌’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ

SAI Bengaluru Upgrade: ಸಾಯ್‌ ಕೇಂದ್ರದಲ್ಲಿ ಪಾಲಿಗ್ರಾಸ್ ಪ್ಯಾರಿಸ್ ಗ್ರೀನ್‌ ಟೆಕ್ನಾಲಜಿಯುಳ್ಳ ಝೀರೋ ಹಾಕಿ ಟರ್ಫ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಇದು ಕ್ರೀಡಾಪಟುಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸಲಿದೆ.
Last Updated 23 ಡಿಸೆಂಬರ್ 2025, 0:43 IST
ಬೆಂಗಳೂರಿನ ‘ಸಾಯ್‌’ನಲ್ಲಿ ಸರ್ವಋತು ಹಾಕಿ ಟರ್ಫ್: ಸಚಿವ ಮಾಂಡವೀಯ

ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಫೀಲ್ಡಿಂಗ್ ಸುಧಾರಣೆ ಸವಾಲು

ಶ್ರೀಲಂಕಾ ಎದುರು ಮತ್ತೊಂದು ಗೆಲುವಿನತ್ತ ಹರ್ಮನ್ ಪಡೆ ಚಿತ್ತ
Last Updated 23 ಡಿಸೆಂಬರ್ 2025, 0:37 IST
ಮಹಿಳಾ ಕ್ರಿಕೆಟ್: ಭಾರತ ತಂಡಕ್ಕೆ ಫೀಲ್ಡಿಂಗ್ ಸುಧಾರಣೆ ಸವಾಲು

ಕಿವೀಸ್‌ ಮಡಿಲಿಗೆ ಟೆಸ್ಟ್‌ ಸರಣಿ

ಜೇಕಬ್‌ಗೆ ಐದು ವಿಕೆಟ್‌ ಗೊಂಚಲು: ವಿಂಡೀಸ್‌ಗೆ ನಿರಾಸೆ
Last Updated 23 ಡಿಸೆಂಬರ್ 2025, 0:37 IST
ಕಿವೀಸ್‌ ಮಡಿಲಿಗೆ ಟೆಸ್ಟ್‌ ಸರಣಿ

ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ

Nagesh Trophy: ಭಾಸ್ಕರ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು ಮಹಾರಾಷ್ಟ್ರ ವಿರುದ್ಧ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿ ಅಂಧರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಆರಂಭ ನೀಡಿದೆ.
Last Updated 23 ಡಿಸೆಂಬರ್ 2025, 0:29 IST
ಅಂಧರ ಕ್ರಿಕೆಟ್‌; ಕರ್ನಾಟಕ ತಂಡಕ್ಕೆ ಜಯ
ADVERTISEMENT

BCCI Announcement: ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟು

BCCI Announcement: ಏಕದಿನ ವಿಶ್ವಕಪ್ ಜಯದ ಸಂಭ್ರಮದಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟುಗೊಳಿಸಿ ಬಿಸಿಸಿಐ ಪ್ರಕಟಣೆ ಹೊರಡಿಸಿದೆ. ಹೊಸ ನಿಯಮದಂತೆ ದಿನಕ್ಕೆ ₹50 ಸಾವಿರವರೆಗೆ ಪಡೆಯಲಿದ್ದಾರೆ.
Last Updated 22 ಡಿಸೆಂಬರ್ 2025, 22:30 IST
BCCI Announcement: ಮಹಿಳಾ ಕ್ರಿಕೆಟಿಗರ ಸಂಭಾವನೆ ದುಪ್ಪಟ್ಟು

ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಸರ್ವಿಸಸ್‌ಗೆ ಮಣಿದ ಕರ್ನಾಟಕ

ಜಹೀರ್ ಖಾನ್ ಅವಳಿ ಗೋಲು
Last Updated 22 ಡಿಸೆಂಬರ್ 2025, 22:30 IST
ಸಂತೋಷ್‌ ಟ್ರೋಫಿ ಫುಟ್‌ಬಾಲ್‌: ಸರ್ವಿಸಸ್‌ಗೆ ಮಣಿದ ಕರ್ನಾಟಕ

ರಾಷ್ಟ್ರೀಯ ಶೂಟಿಂಗ್‌: ಕಿರಣ್‌ ಅಂಕುಷ್‌ಗೆ ಸ್ವರ್ಣ

ಜೂನಿಯರ್‌ ವಿಭಾಗದಲ್ಲಿ ಕನ್ನಡಿಗ ಓಂಕಾರ್‌ ವಿಕಾಸ್‌ಗೆ ಕಂಚು
Last Updated 22 ಡಿಸೆಂಬರ್ 2025, 22:30 IST
ರಾಷ್ಟ್ರೀಯ ಶೂಟಿಂಗ್‌: ಕಿರಣ್‌ ಅಂಕುಷ್‌ಗೆ ಸ್ವರ್ಣ
ADVERTISEMENT
ADVERTISEMENT
ADVERTISEMENT