ಗುರುವಾರ, 18 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

IND vs SA T20I | 4ನೇ ಪಂದ್ಯ ರದ್ದು; ಬಿಸಿಸಿಐ ವೇಳಾಪಟ್ಟಿಗೆ ಟೀಕೆ

ಭಾರತ–ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಅಡ್ಡಿಯಾದ ವಿಪರೀತ ಮಂಜು
Last Updated 18 ಡಿಸೆಂಬರ್ 2025, 0:23 IST
IND vs SA T20I | 4ನೇ ಪಂದ್ಯ ರದ್ದು; ಬಿಸಿಸಿಐ ವೇಳಾಪಟ್ಟಿಗೆ ಟೀಕೆ

ವಿಜಯ್ ಹಜಾರೆ ಟ್ರೋಫಿ: ರಾಹುಲ್, ಪ್ರಸಿದ್ಧಗೆ ಸ್ಥಾನ

Karnataka Cricket Team: ಬ್ಯಾಟರ್ ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ ಎಂ ಕೃಷ್ಣ ಅವರು ಅಹಮದಾಬಾದಿನಲ್ಲಿ ಇದೇ 24ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕರ್ನಾಟಕ ತಂಡದಲ್ಲಿ ಸ್ಥಾನ ನೀಡಲಾಗಿದೆ.
Last Updated 18 ಡಿಸೆಂಬರ್ 2025, 0:16 IST
ವಿಜಯ್ ಹಜಾರೆ ಟ್ರೋಫಿ: ರಾಹುಲ್, ಪ್ರಸಿದ್ಧಗೆ ಸ್ಥಾನ

ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌: ಹಾಕ್ಸ್‌, ಈಗಲ್ಸ್‌ ತಂಡಗಳಿಗೆ ಗೆಲುವು

ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌ ಹಿನ್ನಡೆಯಿಂದ ಚೇತರಿಸಿ ಗೆದ್ದ ಸ್ವಿಟೋಲಿನಾ
Last Updated 18 ಡಿಸೆಂಬರ್ 2025, 0:07 IST
ಉದ್ಯಾನನಗರಿಯಲ್ಲಿ ವಿಶ್ವ ಟೆನಿಸ್‌ ಲೀಗ್‌: ಹಾಕ್ಸ್‌, ಈಗಲ್ಸ್‌ ತಂಡಗಳಿಗೆ ಗೆಲುವು

ಶುಭಮನ್ ಗಿಲ್‌ಗೆ ಗಾಯ: ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯ

Team India Update: ಭಾರತ ಟಿ20 ಕ್ರಿಕೆಟ್ ತಂಡದ ಉಪನಾಯಕ ಶುಭಮನ್ ಗಿಲ್ ಅವರ ಕಾಲ್ಬೆರಳಿಗೆ ಗಾಯವಾಗಿದೆ. ಅದರಿಂದಾಗಿ ಅವರು ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
Last Updated 17 ಡಿಸೆಂಬರ್ 2025, 23:50 IST
ಶುಭಮನ್ ಗಿಲ್‌ಗೆ ಗಾಯ: ಅಂತಿಮ ಎರಡು ಪಂದ್ಯಗಳಿಗೆ ಅಲಭ್ಯ

ಫಿಫಾ ವಿಶ್ವಕಪ್‌ ವಿಜೇತ ತಂಡಕ್ಕೆ ₹452 ಕೋಟಿ ಬಹುಮಾನ

FIFA World Cup Winner: 2026ರ ಫುಟ್‌ಬಾಲ್‌ ವಿಶ್ವಕಪ್ ವಿಜೇತ ತಂಡವು ₹452.06 ಕೋಟಿ ಬಹುಮಾನ ಪಡೆಯಲಿದೆ ಎಂದು ಫಿಫಾ ಬುಧವಾರ ತಿಳಿಸಿದೆ.
Last Updated 17 ಡಿಸೆಂಬರ್ 2025, 23:47 IST
ಫಿಫಾ ವಿಶ್ವಕಪ್‌ ವಿಜೇತ ತಂಡಕ್ಕೆ ₹452 ಕೋಟಿ ಬಹುಮಾನ

ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿಕಾಂತ್ ಆಸರೆ

Karnataka Cricket: ಮಣಿಕಾಂತ್ ಶಿವಾನಂದ್‌ (71) ಮತ್ತು ಧ್ರುವ್ ಕೃಷ್ಣನ್ (59) ಅವರ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡವು ಕೂಚ್ ಬಿಹಾರ್ ಟ್ರೋಫಿ 19 ವರ್ಷದ ಒಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಹಾರಾಷ್ಟ್ರ ತಂಡಕ್ಕೆ ಪ್ರತ್ಯುತ್ತರ ನೀಡಿತು.
Last Updated 17 ಡಿಸೆಂಬರ್ 2025, 23:45 IST
ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್‌: ಕರ್ನಾಟಕಕ್ಕೆ ಮಣಿಕಾಂತ್ ಆಸರೆ

BWF World Tour Finals: ಸಾತ್ವಿಕ್ ಸಾಯಿರಾಜ್– ಚಿರಾಗ್ ಶೆಟ್ಟಿ ಶುಭಾರಂಭ

ಬಿಡಬ್ಲ್ಯುಎಫ್‌ ವಿಶ್ವ ಟೂರ್ ಫೈನಲ್ಸ್‌: ಚೀನಾ ಜೋಡಿಗೆ ನಿರಾಶೆ
Last Updated 17 ಡಿಸೆಂಬರ್ 2025, 23:30 IST
BWF World Tour Finals: ಸಾತ್ವಿಕ್ ಸಾಯಿರಾಜ್– ಚಿರಾಗ್ ಶೆಟ್ಟಿ ಶುಭಾರಂಭ
ADVERTISEMENT

16 ವರ್ಷದೊಳಗಿನವರ ಟೆನಿಸ್‌: ಸೆಮಿಗೆ ಜೀವಿತ್‌, ತನೀಶ್‌

AITA Championship: ಕರ್ನಾಟಕದ ಜೀವಿತ್‌ ಸತೀಶ್‌ ಅವರು ಇಲ್ಲಿ ನಡೆಯುತ್ತಿರುವ ಸಿಆರ್‌ಎಸ್‌ ಟ್ರಸ್ಟ್‌ ಎಐಟಿಎ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್ ಸರಣಿ ಟೆನಿಸ್ ಟೂರ್ನಿಯ ಬಾಲಕರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.
Last Updated 17 ಡಿಸೆಂಬರ್ 2025, 23:30 IST
16 ವರ್ಷದೊಳಗಿನವರ ಟೆನಿಸ್‌: ಸೆಮಿಗೆ ಜೀವಿತ್‌, ತನೀಶ್‌

IND vs SA 4th T20: ಮಂಜಿನ ಆಟದ ಮುಂದೆ ನಡೆಯದ ಕ್ರಿಕೆಟ್‌ ಪಂದ್ಯ

India South Africa T20: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ನಾಲ್ಕನೇ ಪಂದ್ಯವು ರದ್ದುಗೊಂಡಿದೆ.
Last Updated 17 ಡಿಸೆಂಬರ್ 2025, 16:10 IST
IND vs SA 4th T20: ಮಂಜಿನ ಆಟದ ಮುಂದೆ ನಡೆಯದ ಕ್ರಿಕೆಟ್‌ ಪಂದ್ಯ

ಕಾಲ್ಬೆರಳಿಗೆ ಗಾಯ: ದಕ್ಷಿಣ ಆಫ್ರಿಕಾ ಎದುರಿನ ಒಂದು ಪಂದ್ಯಕ್ಕೆ ಗಿಲ್‌ ಅಲಭ್ಯ

ಭಾರತ ಟಿ20 ಕ್ರಿಕೆಟ್ ತಂಡದ ಉಪನಾಯಕ ಶುಭಮನ್ ಗಿಲ್ ಅವರ ಕಾಲ್ಬೆರಳಿಗೆ ಗಾಯವಾಗಿದೆ.
Last Updated 17 ಡಿಸೆಂಬರ್ 2025, 16:06 IST
ಕಾಲ್ಬೆರಳಿಗೆ ಗಾಯ: ದಕ್ಷಿಣ ಆಫ್ರಿಕಾ ಎದುರಿನ ಒಂದು ಪಂದ್ಯಕ್ಕೆ ಗಿಲ್‌ ಅಲಭ್ಯ
ADVERTISEMENT
ADVERTISEMENT
ADVERTISEMENT