ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆ

ADVERTISEMENT

ಐ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಫಿಕ್ಸಿಂಗ್: ಎಐಎಫ್‌ಎಫ್

ಐ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯಗಳನ್ನು ಫಿಕ್ಸಿಂಗ್ ಮಾಡಲು ಕೆಲವು ಆಟಗಾರರನ್ನು ಬುಕ್ಕಿಗಳು ಸಂಪರ್ಕಿಸಿದ್ದರು. ಈ ಪ್ರಕರಣವನ್ನು ತನಿಖೆಗೊಳಪಡಿಸಲಾಗುವುದು ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್‌) ತಿಳಿಸಿದೆ.
Last Updated 30 ನವೆಂಬರ್ 2023, 14:47 IST
ಐ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಫಿಕ್ಸಿಂಗ್: ಎಐಎಫ್‌ಎಫ್

ರಾಜೀವ್ ಗಾಂಧಿ ವಿವಿ ಅಥ್ಲೆಟಿಕ್ಸ್‌: ಆಳ್ವಾಸ್‌ ಕಾಲೇಜಿಗೆ ಚಾಂಪಿಯನ್‌ ಪಟ್ಟ

ಆತಿಥೇಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್‌ ಸಂಸ್ಥೆ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಥ್ಲೆಟಿಕ್ ಕೂಟದ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.
Last Updated 30 ನವೆಂಬರ್ 2023, 14:38 IST
ರಾಜೀವ್ ಗಾಂಧಿ ವಿವಿ ಅಥ್ಲೆಟಿಕ್ಸ್‌: ಆಳ್ವಾಸ್‌ ಕಾಲೇಜಿಗೆ ಚಾಂಪಿಯನ್‌ ಪಟ್ಟ

ಫುಟ್‌ಬಾಲ್‌: ಕೇರಳಕ್ಕೆ ಮಣಿದ ಕರ್ನಾಟಕ

ಸಾಂಘಿಕ ಆಟವಾಡಿದ ಕೇರಳದ ವನಿತೆಯರು 28ನೇ ಸೀನಿಯರ್‌ ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ‘ಸಿ’ ಗುಂಪಿನ ಪಂದ್ಯದಲ್ಲಿ 3–2 ರಿಂದ ಕರ್ನಾಟಕ ತಂಡವನ್ನು ಮಣಿಸಿದರು.
Last Updated 30 ನವೆಂಬರ್ 2023, 14:36 IST
ಫುಟ್‌ಬಾಲ್‌: ಕೇರಳಕ್ಕೆ ಮಣಿದ ಕರ್ನಾಟಕ

ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಅರ್ಹತೆ ಪಡೆದ ಉಗಾಂಡ

ಮುಂದಿನ ವರ್ಷ ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಉಗಾಂಡ ಅರ್ಹತೆ ಪಡೆದಿದೆ.
Last Updated 30 ನವೆಂಬರ್ 2023, 14:32 IST
ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಅರ್ಹತೆ ಪಡೆದ ಉಗಾಂಡ

ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಪ್ರಿಯಾಂಶು ರಾಜಾವತ್‌

ಭಾರತದ ಪ್ರಿಯಾಂಶು ರಾಜಾವತ್‌ ಗುರುವಾರ ಸೈಯ್ಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿ ಎಂಟರ ಘಟ್ಟ ಪ್ರವೇಶಿಸಿತು.
Last Updated 30 ನವೆಂಬರ್ 2023, 14:23 IST
ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಪ್ರಿಯಾಂಶು ರಾಜಾವತ್‌

ಜೂನಿಯರ್‌ ಹಾಕಿ ವಿಶ್ವಕಪ್‌ ಟೂರ್ನಿ: ಭಾರತಕ್ಕೆ ಜಯ

ಸಾಂಘಿಕ ಆಟ ಪ್ರದರ್ಶಿಸಿದ ಭಾರತದ ಆಟಗಾರ್ತಿಯರು ಎಫ್‌ಐಎಚ್‌ ಮಹಿಳೆಯರ ಜೂನಿಯರ್‌ ಹಾಕಿ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
Last Updated 30 ನವೆಂಬರ್ 2023, 12:32 IST
ಜೂನಿಯರ್‌ ಹಾಕಿ ವಿಶ್ವಕಪ್‌ ಟೂರ್ನಿ: ಭಾರತಕ್ಕೆ ಜಯ

ಐಎಸ್‌ಎಲ್‌: ಇಂದು ಬಿಎಫ್‌ಸಿಗೆ ಪಂಜಾಬ್‌ ಸವಾಲು

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡದವರು ಗುರುವಾರ ತವರಿನಲ್ಲಿ ಪಂಜಾಬ್‌ ಎಫ್‌ಸಿ ತಂಡವನ್ನು ಎದುರಿಸಲಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ.
Last Updated 29 ನವೆಂಬರ್ 2023, 22:07 IST
ಐಎಸ್‌ಎಲ್‌: ಇಂದು ಬಿಎಫ್‌ಸಿಗೆ ಪಂಜಾಬ್‌ ಸವಾಲು
ADVERTISEMENT

ಕಲಬುರಗಿ ಓಪನ್ ಐಟಿಎಫ್‌ ಟೆನಿಸ್‌ ಟೂರ್ನಿ: ರಾಮಕುಮಾರ್‌ಗೆ ಸಾಟಿಯಾಗದ ಮಲಿಕ್

ರಿಷಿ ರೆಡ್ಡಿ ಶುಭಾರಂಭ
Last Updated 29 ನವೆಂಬರ್ 2023, 20:06 IST
ಕಲಬುರಗಿ ಓಪನ್ ಐಟಿಎಫ್‌ ಟೆನಿಸ್‌ ಟೂರ್ನಿ: ರಾಮಕುಮಾರ್‌ಗೆ ಸಾಟಿಯಾಗದ ಮಲಿಕ್

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದರಿಂದ ಬೂಮ್ರಾಗೆ ಬೇಸರ!

ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ಗೆ ಮರಳಿರುವ ಕಾರಣ ನಾಯಕತ್ವ ವಹಿಸುವ ತಮ್ಮ ಆಸೆ ಕೈಗೂಡದೇ ಹೋಗಬಹುದೆಂಬ ನೋವು ಜಸ್ಪ್ರೀತ್‌ ಬೂಮ್ರಾ ಅವರಿಗೆ ಕಾಡಿರಬಹುದು ಎಂದು ಭಾರತ ತಂಡದ ಮಾಜಿ ಆಟಗಾರ ಕೆ.ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
Last Updated 29 ನವೆಂಬರ್ 2023, 20:03 IST
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಮರಳಿದ್ದರಿಂದ ಬೂಮ್ರಾಗೆ ಬೇಸರ!

ಜುಲೈನಲ್ಲಿ ಭಾರತ ತಂಡದ ಲಂಕಾ ಪ್ರವಾಸ

ಬಿಕ್ಕಟ್ಟು ಎದುರಿಸುತ್ತಿರುವ ಶ್ರಿಲಂಕಾ ಕ್ರಿಕೆಟ್‌ ಮತ್ತು ಅದರ ಪ್ರಸಾರ ಸಂಸ್ಥೆಗೆ ಖುಷಿಯ ಸುದ್ದಿಯೊಂದಿದೆ.
Last Updated 29 ನವೆಂಬರ್ 2023, 19:57 IST
ಜುಲೈನಲ್ಲಿ ಭಾರತ ತಂಡದ ಲಂಕಾ ಪ್ರವಾಸ
ADVERTISEMENT