ಭಾನುವಾರ, 16 ನವೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಶನಿವಾರ, 15 ನವೆಂಬರ್ 2025

ಚಿನಕುರುಳಿ: ಶನಿವಾರ, 15 ನವೆಂಬರ್ 2025
Last Updated 14 ನವೆಂಬರ್ 2025, 23:14 IST
ಚಿನಕುರುಳಿ: ಶನಿವಾರ, 15 ನವೆಂಬರ್ 2025

KSET 2025 | ಕೆ-ಸೆಟ್ ಪರೀಕ್ಷೆ: ತಾತ್ಕಾಲಿಕ ಫಲಿತಾಂಶ ಪ್ರಕಟ

Karnataka Eligibility Test: ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶನಿವಾರ ಪ್ರಕಟಿಸಿದೆ. ಪರೀಕ್ಷೆ ನಡೆದು 13 ದಿನಗಳಲ್ಲೇ ಫಲಿತಾಂಶ ಪ್ರಕಟಿಸಲಾಗಿದೆ.
Last Updated 15 ನವೆಂಬರ್ 2025, 11:01 IST
KSET 2025 | ಕೆ-ಸೆಟ್ ಪರೀಕ್ಷೆ: ತಾತ್ಕಾಲಿಕ ಫಲಿತಾಂಶ ಪ್ರಕಟ

IND vs SA Test: 2ನೇ ದಿನ 15 ವಿಕೆಟ್ ಪತನ; 3ನೇ ದಿನವೇ ಮುಗಿಯುವತ್ತ ಟೆಸ್ಟ್‌

ಎರಡನೇ ದಿನ 15 ವಿಕೆಟ್‌ಗಳು ಉರುಳಿದ್ದು, ಮೊದಲ ಕ್ರಿಕೆಟ್‌ ಟೆಸ್ಟ್ ಪಂದ್ಯ ಮೂರನೇ ದಿನದೊಳಗೆ ಮುಗಿಯುವುದು ಖಚಿತವಾದಂತೆ ಕಾಣುತ್ತಿದೆ. ಈಡನ್‌ ಗಾರ್ಡನ್‌ನ ಪಿಚ್‌ ಉಭಯ ತಂಡಗಳ ಬ್ಯಾಟರ್‌ಗಳಿಗೆ ಒಗಟಾಗಿ ಮುಂದುವರಿದಿದೆ.
Last Updated 15 ನವೆಂಬರ್ 2025, 19:30 IST
IND vs SA Test: 2ನೇ ದಿನ 15 ವಿಕೆಟ್ ಪತನ; 3ನೇ ದಿನವೇ ಮುಗಿಯುವತ್ತ ಟೆಸ್ಟ್‌

ಚುರುಮುರಿ: ಹಾಲಿನಲ್ಲಿ ನೀರಿನ ಹೆಜ್ಜೆ!

Political Commentary India: ರಾಜಕೀಯ ಹಾಸ್ಯ, ವ್ಯಂಗ್ಯ ಮತ್ತು ಚರ್ಚೆಗಳ ಮೇಳವಾಗಿ ಮೂಡಿದ ‘ಹಾಲಿನಲ್ಲಿ ನೀರಿನ ಹೆಜ್ಜೆ’, ವಿಭಿನ್ನ ರಾಜಕೀಯ ಸನ್ನಿವೇಶಗಳ ಮೇಲೊಂದು ಥೇಟ್ ಚುರುಮುರಿ ಶೈಲಿಯ ನುಡಿಚಿತ್ತಾರ. ಅಧಿಕಾರದ ಮಾರ್ಗಗಳ ವ್ಯಂಗ್ಯಮಯ ವಿಶ್ಲೇಷಣೆ ಇದು.
Last Updated 14 ನವೆಂಬರ್ 2025, 19:30 IST
ಚುರುಮುರಿ: ಹಾಲಿನಲ್ಲಿ ನೀರಿನ ಹೆಜ್ಜೆ!

ಮೈಸೂರು ರಾಜ್ಯ ರಚಿಸಲು ಕೇಂದ್ರಕ್ಕೆ ಒತ್ತಾಯ

State Reorganization India: ದಕ್ಷಿಣ ಕರ್ನಾಟಕದ ಜಿಲ್ಲೆಗಳ ಒಳಗೊಂಡು ಪ್ರತ್ಯೇಕ ಮೈಸೂರು ರಾಜ್ಯ ರಚಿಸಲು ಮೈಸೂರು ರಾಜ್ಯ ರಚನಾ ಒತ್ತಾಯ ಸಮಿತಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದು, ಇದು ಅಭಿವೃದ್ಧಿಗೆ ಪೂರಕವೆಂದು ತಿಳಿಸಿದೆ.
Last Updated 14 ನವೆಂಬರ್ 2025, 14:52 IST
ಮೈಸೂರು ರಾಜ್ಯ ರಚಿಸಲು ಕೇಂದ್ರಕ್ಕೆ ಒತ್ತಾಯ

ಬಿಹಾರದಲ್ಲಿ RJDಗೆ ಹೀನಾಯ ಸೋಲು: ರಾಜಕೀಯ, ಕುಟುಂಬ ತ್ಯಜಿಸಿದ ರೋಹಿಣಿ ಆಚಾರ್ಯ

ಬೀದಿಗೆ ಬಂದ ಲಾಲೂ ಕುಟುಂಬದ ‘ಕದನ’
Last Updated 15 ನವೆಂಬರ್ 2025, 10:24 IST
ಬಿಹಾರದಲ್ಲಿ RJDಗೆ ಹೀನಾಯ ಸೋಲು: ರಾಜಕೀಯ, ಕುಟುಂಬ ತ್ಯಜಿಸಿದ ರೋಹಿಣಿ ಆಚಾರ್ಯ

ಶಬರಿಮಲೆ ಯಾತ್ರೆ ಆರಂಭ: ಮೂಗಿನೊಳಗೆ ನೀರು ಹೋಗದಂತೆ ಎಚ್ಚರವಹಿಸಲು ಸರ್ಕಾರದ ಸೂಚನೆ

Kerala Health Advisory: ಕೇರಳದಲ್ಲಿ ಪತ್ತೆಯಾಗುತ್ತಿರುವ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂಬ ಮಿದುಳು ಜ್ವರದ ಹಿನ್ನೆಲೆಯಲ್ಲಿ ಸರ್ಕಾರವು ಶಬರಿಮಲೆಯ ಯಾತ್ರಿಕರಿಗೆ ಮೂಗಿನೊಳಗೆ ನೀರು ಹೋಗದಂತೆ ಎಚ್ಚರ ವಹಿಸಲು ಹೇಳಿದೆ.
Last Updated 15 ನವೆಂಬರ್ 2025, 11:46 IST
ಶಬರಿಮಲೆ ಯಾತ್ರೆ ಆರಂಭ: ಮೂಗಿನೊಳಗೆ ನೀರು ಹೋಗದಂತೆ ಎಚ್ಚರವಹಿಸಲು ಸರ್ಕಾರದ ಸೂಚನೆ
ADVERTISEMENT

ಬಿಹಾರ ಚುನಾವಣಾ ಫಲಿತಾಂಶ ಎಲ್ಲರಿಗೂ ಪಾಠವಾಗಲಿದೆ: ನಿತೀಶ್ ಅಭಿನಂದಿಸಿದ ಸ್ಟಾಲಿನ್

Bihar Election Result: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಭಿನಂದಿಸಿದ್ದಾರೆ.
Last Updated 15 ನವೆಂಬರ್ 2025, 9:49 IST
ಬಿಹಾರ ಚುನಾವಣಾ ಫಲಿತಾಂಶ ಎಲ್ಲರಿಗೂ ಪಾಠವಾಗಲಿದೆ: ನಿತೀಶ್ ಅಭಿನಂದಿಸಿದ ಸ್ಟಾಲಿನ್

Photo | ಮಕ್ಕಳ ನಿಷ್ಕಲ್ಮಶ ಪ್ರೀತಿ ನಮ್ಮೆಲ್ಲರಿಗೂ ಸ್ಫೂರ್ತಿ : ರಾಧಿಕಾ ಪಂಡಿತ್‌

Yash Family: ನಟಿ ರಾಧಿಕಾ ಪಂಡಿತ್ ಮಕ್ಕಳು ಹಾಗೂ ಪತಿ ಯಶ್ ಜತೆಗಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಣ್ಣುಗಳಲ್ಲಿನ ಆ ಹೊಳಪು ಹೆಜ್ಜೆಯಲ್ಲಿ ಆ ವಸಂತ ಪ್ರಾಮಾಣಿಕ ನಗು ನಿಷ್ಕಲ್ಮಶ ಪ್ರೀತಿ ನಮಗೆ
Last Updated 15 ನವೆಂಬರ್ 2025, 5:51 IST
Photo | ಮಕ್ಕಳ ನಿಷ್ಕಲ್ಮಶ ಪ್ರೀತಿ ನಮ್ಮೆಲ್ಲರಿಗೂ ಸ್ಫೂರ್ತಿ : ರಾಧಿಕಾ ಪಂಡಿತ್‌

ದನದ ಮಾಂಸ, ಕಾಫಿ ಮೇಲಿನ ಸುಂಕ ರದ್ದು: ಟ್ರಂಪ್ ಘೋಷಣೆ

Trump Tariff Cut: ಕಾಫಿ, ದನದ ಮಾಂಸ, ಉಷ್ಣವಲಯದ ಹಣ್ಣುಗಳು ಸೇರಿದಂತೆ ಹಲವು ಆಮದು ಸರಕುಗಳ ಮೇಲಿನ ಸುಂಕವನ್ನು ರದ್ದುಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಿಸಿದ್ದಾರೆ.
Last Updated 15 ನವೆಂಬರ್ 2025, 12:30 IST
ದನದ ಮಾಂಸ, ಕಾಫಿ ಮೇಲಿನ ಸುಂಕ ರದ್ದು: ಟ್ರಂಪ್ ಘೋಷಣೆ
ADVERTISEMENT
ADVERTISEMENT
ADVERTISEMENT