ಗುರುವಾರ, 20 ನವೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ ಕಾರ್ಟೂನು: ಬುಧವಾರ, 19 ನವೆಂಬರ್ 2025

Chinakurali Cartoon: ಬುಧವಾರ, 19 ನವೆಂಬರ್ 2025
Last Updated 19 ನವೆಂಬರ್ 2025, 0:22 IST
ಚಿನಕುರುಳಿ ಕಾರ್ಟೂನು: ಬುಧವಾರ, 19 ನವೆಂಬರ್ 2025

ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವ ಸುಳಿವು ನೀಡಿದ ಡಿ.ಕೆ.ಶಿವಕುಮಾರ್

DK Shivakumar Statement: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸುಳಿವನ್ನು ನೀಡಿದರು.
Last Updated 19 ನವೆಂಬರ್ 2025, 10:50 IST
ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯುವ ಸುಳಿವು ನೀಡಿದ ಡಿ.ಕೆ.ಶಿವಕುಮಾರ್

ಚುರುಮುರಿ: ನಾರಿ ನಿರ್ಣಯ

Political Satire: ‘ಬಿಹಾರ ಚುನಾವಣೆಯಲ್ಲಿ ‘ನಾರಿ ನಿರ್ಣಯ’ ಮೇಲುಗೈ ಸಾಧಿಸಿದೆಯಂತೆ, ಗೆದ್ದ ಪಕ್ಷಗಳು ಮಹಿಳೆಯರನ್ನು ಹಾಡಿ ಹೊಗಳುತ್ತಿವೆ...’ ಎನ್ನುತ್ತಾ ವೈಶಾಲಿ ಬಂದಳು.
Last Updated 19 ನವೆಂಬರ್ 2025, 0:55 IST
ಚುರುಮುರಿ: ನಾರಿ ನಿರ್ಣಯ

ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ATMಗೆ ಹಣ ತುಂಬುವ ವಾಹನದಿಂದ ₹7ಕೋಟಿ ದರೋಡೆ

Cash Van Heist: ಬೆಂಗಳೂರಿನ ಅಶೋಕ ಪಿಲ್ಲರ್ ಬಳಿ ಎಟಿಎಂಗೆ ಹಣ ತುಂಬುತ್ತಿದ್ದ ವೇಳೆ ₹ 7 ಕೋಟಿ ಅಂದಾಜಿನ ಹಣದ ದರೋಡೆ ನಡೆದಿದೆ. ತೆರಿಗೆ ಅಧಿಕಾರಿಗಳ ಎಂದು ಬಿಂಬಿಸಿಕೊಂಡ ದರೋಡೆಕೋರರು ಹಣದೊಂದಿಗೆ ಪರಾರಿಯಾಗಿದ್ದಾರೆ.
Last Updated 20 ನವೆಂಬರ್ 2025, 2:35 IST
ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ATMಗೆ ಹಣ ತುಂಬುವ ವಾಹನದಿಂದ ₹7ಕೋಟಿ ದರೋಡೆ

Reservation | ಮೀಸಲಾತಿ ಶೇ 75ಕ್ಕೆ ಏರಿಸಲು ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಸಮುದಾಯಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಸಿಗುವಂತಾಗಲು ಮೀಸಲಾತಿ ಪ್ರಮಾಣವನ್ನು ಶೇ 70–75ರಷ್ಟಕ್ಕೆ ಹೆಚ್ಚಿಸಬೇಕು ಎಂದುಕೊಂಡಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 19 ನವೆಂಬರ್ 2025, 15:58 IST
Reservation | ಮೀಸಲಾತಿ ಶೇ 75ಕ್ಕೆ ಏರಿಸಲು ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಐಶ್ಚರ್ಯಾ ರೈ

Aishwarya Rai: ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ವೇಳೆ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪಾದಮುಟ್ಟಿ ನಮಸ್ಕರಿಸಿದ್ದಾರೆ.
Last Updated 19 ನವೆಂಬರ್ 2025, 11:40 IST
ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಐಶ್ಚರ್ಯಾ ರೈ

60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ: 4 ಗಂಟೆ ಕ್ರೇನ್‌ ಕಾರ್ಯಾಚರಣೆ

Wildlife Rescue: ಮಳವಳ್ಳಿ: ತಾಲ್ಲೂಕಿನ ಶಿವನಸಮುದ್ರ ಬಳಿಯ ಪಯನಿಯರ್ ಜೆನ್ಕೋ ವಿದ್ಯುತ್ ಉತ್ಪಾದನಾ ಕೇಂದ್ರದ 60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆಯನ್ನು ಮಂಗಳವಾರ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಮೇಲೆ ತರಲಾಯಿತು
Last Updated 18 ನವೆಂಬರ್ 2025, 13:23 IST
60 ಅಡಿ ಆಳದ ಕಾಲುವೆಗೆ ಬಿದ್ದಿದ್ದ ಕಾಡಾನೆ ರಕ್ಷಣೆ: 4 ಗಂಟೆ ಕ್ರೇನ್‌ ಕಾರ್ಯಾಚರಣೆ
ADVERTISEMENT

Sabarimala | ಶಬರಿಮಲೆ ದೇವಾಲಯದಲ್ಲಿ ಜನದಟ್ಟಣೆ: ಹೈಕೋರ್ಟ್‌ ತರಾಟೆ

Kerala High Court: ಶಶಬರಿಮಲೆಯಲ್ಲಿ ಜನದಟ್ಟಣೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳನ್ನು ಕೇರಳ ಹೈಕೋರ್ಟ್ ಇಂದು (ಬುಧವಾರ) ತೀವ್ರ ತರಾಟೆಗೆ ತೆಗೆದುಕೊಂಡಿದೆ.
Last Updated 19 ನವೆಂಬರ್ 2025, 9:19 IST
Sabarimala | ಶಬರಿಮಲೆ ದೇವಾಲಯದಲ್ಲಿ ಜನದಟ್ಟಣೆ: ಹೈಕೋರ್ಟ್‌ ತರಾಟೆ

ಬೊಮ್ಮನಹಳ್ಳಿ: ಮುದ್ದೆ ಮೆದ್ದು ಸ್ಪರ್ಧೆ ಗೆದ್ದ ಅಕ್ಕ, ತಮ್ಮ

Ragi Mudde Eating Contest: ನಾಟಿಕೋಳಿ ಸಾರು, ರಾಗಿಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಅಕ್ಕ 10 ಮುದ್ದೆ, ತಮ್ಮ 12 ಮುದ್ದೆ ಉಂಡು ಪ್ರಥಮ ಸ್ಥಾನ ಗಳಿಸಿದರು.
Last Updated 17 ನವೆಂಬರ್ 2025, 23:58 IST
ಬೊಮ್ಮನಹಳ್ಳಿ: ಮುದ್ದೆ ಮೆದ್ದು ಸ್ಪರ್ಧೆ ಗೆದ್ದ ಅಕ್ಕ, ತಮ್ಮ

30ರೊಳಗೆ ಮಕ್ಕಳನ್ನು ಹೊಂದಬೇಕು: ಝೊಹೊ ಮುಖ್ಯಸ್ಥ ವೆಂಬು ಸಲಹೆ ಹುಟ್ಟುಹಾಕಿದ ಚರ್ಚೆ

ವಾರಕ್ಕೆ 72 ಗಂಟೆ ದುಡಿಯಿರಿ ಎಂಬ ಇನ್ಫೊಸಿಸ್‌ನ ನಾರಾಯಣ ಮೂರ್ತಿ ಅವರ ಹೇಳಿಕೆ ನಂತರದ ಚರ್ಚೆಯಂತೆಯೇ, 30 ರೊಳಗೆ ಮದುವೆಯಾಗಿ ಮಕ್ಕಳನ್ನು ಪಡೆಯಿರಿ ಎಂಬ ಝೊಹೊ ಸಹ ಸಂಸ್ಥಾಪಕ ಶ್ರೀಧರ್ ವೆಂಬು ಅವರ ಹೇಳಿಕೆಯೂ ಸದ್ಯ ವ್ಯಾಪಕ ಚರ್ಚೆಯಾಗುತ್ತಿದೆ.
Last Updated 19 ನವೆಂಬರ್ 2025, 11:01 IST
30ರೊಳಗೆ ಮಕ್ಕಳನ್ನು ಹೊಂದಬೇಕು: ಝೊಹೊ ಮುಖ್ಯಸ್ಥ ವೆಂಬು ಸಲಹೆ ಹುಟ್ಟುಹಾಕಿದ ಚರ್ಚೆ
ADVERTISEMENT
ADVERTISEMENT
ADVERTISEMENT