ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಸೋಮವಾರ, 15 ಸೆಪ್ಟೆಂಬರ್ 2025

ಚಿನಕುರುಳಿ: ಸೋಮವಾರ, 15 ಸೆಪ್ಟೆಂಬರ್ 2025
Last Updated 14 ಸೆಪ್ಟೆಂಬರ್ 2025, 20:09 IST
ಚಿನಕುರುಳಿ: ಸೋಮವಾರ, 15 ಸೆಪ್ಟೆಂಬರ್ 2025

ಚುರುಮುರಿ: ಜಗದ್ಗುರು ಪುರಾಣ

Social Commentary: ‘ಭಾರತವೇ ಈ ಭೂಲೋಕದ ಜಗದ್ಗುರು!’ ಎಂಬ ಬೆಕ್ಕಣ್ಣನ ಮಾತಿನಿಂದ ಆರಂಭವಾದ ಚುರುಮುರಿ ಹಾಸ್ಯ ಬರಹ, ತ್ಯಾಜ್ಯ ನಿರ್ವಹಣೆ, ಜಾಗತಿಕ ಪರಿಸರ ರಾಜಕೀಯ, ಮತ್ತು ಮಣಿಪುರ ಘರ್ಷಣೆಯಲ್ಲಿಯೂ ಭಾರತದ ಪಾತ್ರವನ್ನು ಶೈಲಿ ಪೂರಣವಾಗಿ ಪ್ರಸ್ತುತಪಡಿಸುತ್ತದೆ.
Last Updated 14 ಸೆಪ್ಟೆಂಬರ್ 2025, 23:30 IST
ಚುರುಮುರಿ: ಜಗದ್ಗುರು ಪುರಾಣ

ವಕ್ಫ್ (ತಿದ್ದುಪಡಿ) ಕಾಯ್ದೆ–2025: ಪ್ರಮುಖ ಅಂಶಗಳಿಗೆ ತಡೆ

Supreme Court Stay: ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲ ಅಂಶಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಸೆಕ್ಷನ್ 3(1)(r), 3C(2), 3C(3), 3C(4) ಕುರಿತು ಕೋರ್ಟ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ.
Last Updated 15 ಸೆಪ್ಟೆಂಬರ್ 2025, 18:46 IST
ವಕ್ಫ್ (ತಿದ್ದುಪಡಿ) ಕಾಯ್ದೆ–2025: ಪ್ರಮುಖ ಅಂಶಗಳಿಗೆ ತಡೆ

ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

Anushree Marriage: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಆಗಸ್ಟ್ 28ರಂದು ಕೊಡಗು ಮೂಲದ ರೋಷನ್ ಎಂಬುವವರ ಜತೆಗೆ ಸಪ್ತಪದಿ ತುಳಿದಿದ್ದು, ತಮ್ಮ ಮದುವೆಯಲ್ಲಿ ಅಣ್ಣನಂತೆ ವರ್ತಿಸಿದ ವರುಣ್‌ ಗೌಡ ಬಗ್ಗೆ ಭಾವುಕರಾಗಿ ಹೇಳಿದ್ದಾರೆ.
Last Updated 15 ಸೆಪ್ಟೆಂಬರ್ 2025, 10:37 IST
ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ: ಪಿಐಎಲ್‌ ವಜಾ

High Court Verdict: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಪ್ರತಾಪ್ ಸಿಂಹ ಹಾಗೂ ಇತರರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
Last Updated 15 ಸೆಪ್ಟೆಂಬರ್ 2025, 16:18 IST
ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ: ಪಿಐಎಲ್‌ ವಜಾ

ಯಂತ್ರದಿಂದ ಭತ್ತ ನಾಟಿ; ಮಹಿಳೆಯರಿಗೂ ಸಾಧ್ಯ: ಮಂಡ್ಯ CEO ನಂದಿನಿ ಪ್ರಾತ್ಯಕ್ಷಿಕೆ

Mandya ZP CEO ಯಾಂತ್ರೀಕೃತ ವಿಧಾನದ ಮೂಲಕ ಭತ್ತದ ನಾಟಿಯನ್ನು ಮಹಿಳೆಯರು ಕೂಡ ಮಾಡಲು ಸಾಧ್ಯ ಎಂದು ಸಂದೇಶ ಸಾರುವ ನಿಟ್ಟಿನಲ್ಲಿ ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಸ್ವತಃ ಭತ್ತ ನಾಟಿ ಮಾಡಿದರು.
Last Updated 13 ಸೆಪ್ಟೆಂಬರ್ 2025, 8:02 IST
ಯಂತ್ರದಿಂದ ಭತ್ತ ನಾಟಿ; ಮಹಿಳೆಯರಿಗೂ ಸಾಧ್ಯ: ಮಂಡ್ಯ CEO ನಂದಿನಿ ಪ್ರಾತ್ಯಕ್ಷಿಕೆ

ಚಿನಕುರುಳಿ ಕಾರ್ಟೂನು: ಭಾನುವಾರ, 14 ಸೆಪ್ಟೆಂಬರ್ 2025

Cartoon: ಚಿನಕುರುಳಿ ಕಾರ್ಟೂನು: ಭಾನುವಾರ, 14 ಸೆಪ್ಟೆಂಬರ್ 2025
Last Updated 14 ಸೆಪ್ಟೆಂಬರ್ 2025, 0:12 IST
ಚಿನಕುರುಳಿ ಕಾರ್ಟೂನು: ಭಾನುವಾರ, 14 ಸೆಪ್ಟೆಂಬರ್ 2025
ADVERTISEMENT

ಎಳೆಯ ಹುಡುಗರ ಮೀನು ಶಿಕಾರಿ!

Monsoon Fishing: ಮಳೆಗಾಲದಲ್ಲಿ ಗ್ರಾಮೀಣ ಭಾಗದ ಮಕ್ಕಳು ಸಿಗುವುದು ಒಂದೋ ಕೆರೆ ದಂಡೆಯಲ್ಲಿ ಅಥವಾ ಹಳ್ಳದ ಹರಿವಿಗೆ ಅಡ್ಡಲಾಗಿ ಕಟ್ಟಿದ ಸಣ್ಣ ಅಣೆಕಟ್ಟುಗಳ ಮೇಲೆ. ಇವರಿಗೆ ಅಲ್ಲೇನು ಕೆಲಸ ಎಂದು ಕೇಳಿದರೆ ‘ಮೀನು ಶಿಕಾರಿ’.
Last Updated 13 ಸೆಪ್ಟೆಂಬರ್ 2025, 23:52 IST
ಎಳೆಯ ಹುಡುಗರ ಮೀನು ಶಿಕಾರಿ!

ಬೆಂಗಳೂರು: ಐಎಎಸ್‌ ಅಧಿಕಾರಿಗಳ ವರ್ಗಾವಣೆ

IAS Transfer Karnataka: ತುಳಸಿ ಮದ್ದಿನೇನಿ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿ, ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ರಮಣದೀಪ್ ಚೌಧರಿ ಅವರಿಗೆ ಹೊಸ ಹುದ್ದೆ ನೀಡಲಾಗಿದೆ.
Last Updated 12 ಸೆಪ್ಟೆಂಬರ್ 2025, 16:14 IST
ಬೆಂಗಳೂರು: ಐಎಎಸ್‌ ಅಧಿಕಾರಿಗಳ ವರ್ಗಾವಣೆ

World Engineering Day: ದೇಶದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ

Engineer’s Day Tribute: ಅಣೆಕಟ್ಟು ನಿರ್ಮಾಣ ಮತ್ತು ಕಾರ್ಖಾನೆಗಳ ಸ್ಥಾಪನೆಯ ಮೂಲಕ ಮೈಸೂರು ರಾಜ್ಯಕ್ಕೆ ಸಮೃದ್ಧಿ ತಂದ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಇಡೀ ದೇಶದ ಎಂಜಿನಿಯರುಗಳಿಗೆ ದಾರಿದೀಪವಾಗಿದೆ.
Last Updated 15 ಸೆಪ್ಟೆಂಬರ್ 2025, 7:07 IST
World Engineering Day: ದೇಶದ ಶ್ರೇಷ್ಠ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯ
ADVERTISEMENT
ADVERTISEMENT
ADVERTISEMENT