ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಮಂಗಳವಾರ, 30 ಡಿಸೆಂಬರ್, 2025

Daily chinakuruli: ಚಿನಕುರುಳಿ ವಿಭಾಗವು ದಿನದ ಕುತೂಹಲಕಾರಿಯಾದ ಚಿಂತನೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಬುದ್ಧಿಮತ್ತೆ ಹಾಗೂ ಮನೋರಂಜನೆಯ ಸಮ್ಮಿಶ್ರಣದೊಂದಿಗೆ ಚಿನಕುರುಳಿಗೆ ಉತ್ತರ ಹುಡುಕುವುದು ರಸದಾಯಕ.
Last Updated 29 ಡಿಸೆಂಬರ್ 2025, 23:40 IST
ಚಿನಕುರುಳಿ: ಮಂಗಳವಾರ, 30 ಡಿಸೆಂಬರ್, 2025

ಚುರುಮುರಿ: ತುಂಬಾ ಲೈಟಾಗಿಬುಟ್ರಿ

Satirical Column: ಅಧಿಕಾರಿಗಳ ಹೆಚ್ಚಳ, ಫ್ರೀ ಸೌಲಭ್ಯಗಳ ಜಾಣಾಟ, ರಾಜಕೀಯಗಳ ಲೈಟು ನಿಲುವುಗಳ ಬಗ್ಗೆ ಚುರುಕು ಮಾತುಗಳ ಮೂಲಕ ಸಮಕಾಲೀನ ಪರಿಸ್ಥಿತಿಯನ್ನೇ ಚಿಮ್ಮುವ ಲಲಿತ ಭಾಷೆಯ ವ್ಯಂಗ್ಯ ಲೇಖನ.
Last Updated 29 ಡಿಸೆಂಬರ್ 2025, 23:53 IST
ಚುರುಮುರಿ: ತುಂಬಾ ಲೈಟಾಗಿಬುಟ್ರಿ

ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ ಸಿಗಲಿದೆ

ದಿನ ಭವಿಷ್ಯ: ಮಂಗಳವಾರ, 30 ಡಿಸೆಂಬರ್, 2025
Last Updated 29 ಡಿಸೆಂಬರ್ 2025, 23:28 IST
ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಹೊಸ ಕೆಲಸ ಪ್ರಾರಂಭ ಮಾಡುವ ಅವಕಾಶ ಸಿಗಲಿದೆ

ಚಿನಕುರುಳಿ: ಸೋಮವಾರ, 29 ಡಿಸೆಂಬರ್ 2025

Chinakuruli: ಚಿನಕುರುಳಿ ನಗೆ ಕಾರ್ಟೂನು
Last Updated 29 ಡಿಸೆಂಬರ್ 2025, 0:42 IST
ಚಿನಕುರುಳಿ: ಸೋಮವಾರ, 29 ಡಿಸೆಂಬರ್ 2025

ಬಳ್ಳಾರಿ: ರೋಹಿಣಿ ಸಿಂಧೂರಿ ವಿರುದ್ಧ ರೈತ ಸಂಘ ದೂರು

ಸರ್ಕಾರದ ಜತೆ ಕಾನೂನು ಸಂಘರ್ಷದಲ್ಲಿ ತೊಡಗಿರುವ ಜಿಂದಾಲ್‌ನಲ್ಲಿ ಆತಿಥ್ಯ; ಆರೋಪ
Last Updated 29 ಡಿಸೆಂಬರ್ 2025, 4:51 IST
ಬಳ್ಳಾರಿ: ರೋಹಿಣಿ ಸಿಂಧೂರಿ ವಿರುದ್ಧ ರೈತ ಸಂಘ ದೂರು

ಪ್ರಜಾಪ್ರಭುತ್ವಕ್ಕೆ ಮೋಸ: ಢಾಕಾದಲ್ಲಿ ಐಎಸ್‌ಐ ಹೊಸ ದ್ರೋಹದ ಆಟ‌

Bangladesh Unrest: ಭಾರತಕ್ಕೂ ಈ ಬೆಳವಣಿಗೆ ಗಂಭೀರ ಸವಾಲುಗಳನ್ನೇ ಸೃಷ್ಟಿಸಲಿದೆ. ಬಾಂಗ್ಲಾದೇಶ ಭಾರತದೊಡನೆ ಸುದೀರ್ಘ ಗಡಿಯನ್ನು ಹಂಚಿಕೊಂಡಿದೆ.
Last Updated 29 ಡಿಸೆಂಬರ್ 2025, 13:32 IST
ಪ್ರಜಾಪ್ರಭುತ್ವಕ್ಕೆ ಮೋಸ: ಢಾಕಾದಲ್ಲಿ ಐಎಸ್‌ಐ ಹೊಸ ದ್ರೋಹದ ಆಟ‌

ಮೈಸೂರಿನಿಂದ ಮಡಿಕೇರಿಗೆ ಹೊರಟ KSRTC ಬಸ್‌ನಲ್ಲಿ ಬೆಕ್ಕಿಗೂ ಟಿಕೆಟ್!

KSRTC Luggage Rules: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಕ್ಕಿಗೂ ಟಿಕೆಟ್ ನೀಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ತರಹೇವಾರಿ ಚರ್ಚೆ ನಡೆಯುತ್ತಿದೆ. ಬಸ್ ಟಿಕೆಟ್‌ ಹಾಗೂ ಬೆಕ್ಕಿನ ಚಿತ್ರಗಳನ್ನು ಹಂಚಿಕೊಂಡಿರುವ ನೆಟ್ಟಿಗರು ಟೀಕಿಸಿದ್ದಾರೆ.
Last Updated 29 ಡಿಸೆಂಬರ್ 2025, 5:49 IST
ಮೈಸೂರಿನಿಂದ ಮಡಿಕೇರಿಗೆ ಹೊರಟ KSRTC ಬಸ್‌ನಲ್ಲಿ ಬೆಕ್ಕಿಗೂ ಟಿಕೆಟ್!
ADVERTISEMENT

ವೈಕುಂಠ ಏಕಾದಶಿ: ಈ 3 ರಾಶಿಯವರಿಗೆ ಭಾರಿ ಅದೃಷ್ಟ

Vaikuntha Ekadashi 2026: ಡಿಸೆಂಬರ್ 30 ರಂದು ವೈಕುಂಠ ಏಕಾದಶಿ ಹಬ್ಬವನ್ನು ಆಚರಿಸಲಾಗುತ್ತದೆ. 3 ರಾಶಿಯವರಿಗೆ ಈ ದಿನ ಶುಭಯೋಗ ಕೂಡಿಬರಲಿದೆ. ಸಿಂಹ, ತುಲಾ ಮತ್ತು ಮಕರ ರಾಶಿಗೆ ಈ ವಿಶೇಷ ದಿನದಲ್ಲಿ ಧನ, ಆರೋಗ್ಯ ಮತ್ತು ವೈಯಕ್ತಿಕ ದೃಷ್ಠಿಯಲ್ಲಿ ಉತ್ತಮ ಫಲವನ್ನು ನೀಡಲಿದೆ.
Last Updated 29 ಡಿಸೆಂಬರ್ 2025, 12:19 IST
ವೈಕುಂಠ ಏಕಾದಶಿ: ಈ 3 ರಾಶಿಯವರಿಗೆ ಭಾರಿ ಅದೃಷ್ಟ

'ಲಕ್ಕಿ ಭಾಸ್ಕರ್' ಸಿನಿಮಾ ಶೈಲಿಯಲ್ಲಿ ಹಣ ದೋಚಿ ಪರಾರಿಯಾದ ಬ್ಯಾಂಕ್ ಮ್ಯಾನೇಜರ್

ಗ್ರಾಹಕರ ಹೆಸರಿನಲ್ಲಿ ‘ಚಿನ್ನದ ಸಾಲ’: ಪರಾರಿ
Last Updated 29 ಡಿಸೆಂಬರ್ 2025, 13:50 IST
'ಲಕ್ಕಿ ಭಾಸ್ಕರ್' ಸಿನಿಮಾ ಶೈಲಿಯಲ್ಲಿ ಹಣ ದೋಚಿ ಪರಾರಿಯಾದ ಬ್ಯಾಂಕ್ ಮ್ಯಾನೇಜರ್

ಮಹದೇಶ್ವರ ಬೆಟ್ಟಕ್ಕೆ ಹೋಗಲು ಸರ್ಕಾರಿ ವಾಹನ ದುರ್ಬಳಕೆ: ಆರೋಪ

Vehicle Misuse Allegation: ಮಹದೇಶ್ವರ ಬೆಟ್ಟದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರಿಗೆ ನೀಡಿರುವ ಸರ್ಕಾರಿ ಕಾರನ್ನು ಅಧಿಕಾರಿಯ ಕುಟುಂಬದವರು ದೇವಸ್ಥಾನ ಮತ್ತು ಹೊಗೇನಕಲ್ ಜಲಪಾತ ವೀಕ್ಷಣೆಗೆ ಬಳಸಿದ್ದಾರೆಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸುದ್ದಿಯಾಗಿದೆ
Last Updated 29 ಡಿಸೆಂಬರ್ 2025, 7:25 IST
ಮಹದೇಶ್ವರ ಬೆಟ್ಟಕ್ಕೆ ಹೋಗಲು ಸರ್ಕಾರಿ ವಾಹನ ದುರ್ಬಳಕೆ: ಆರೋಪ
ADVERTISEMENT
ADVERTISEMENT
ADVERTISEMENT