ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಗುರುವಾರ, 16 ಅಕ್ಟೋಬರ್ 2025

ಚಿನಕುರುಳಿ: ಗುರುವಾರ, 16 ಅಕ್ಟೋಬರ್ 2025
Last Updated 15 ಅಕ್ಟೋಬರ್ 2025, 23:38 IST
ಚಿನಕುರುಳಿ: ಗುರುವಾರ, 16 ಅಕ್ಟೋಬರ್ 2025

ಚುರುಮುರಿ: ಸರ್ಕಾರದ ಕೆಲಸ...

Bureaucracy Issues: ಜಿಬಿಎ ಅಧಿಕಾರಿಯೊಬ್ಬರ ಮಾತುಗಳಲ್ಲಿ ಸರ್ಕಾರದ ಕೆಲಸದ ನಿಧಾನಗತಿ, ಕಚೇರಿಗಳ ಅಸಮರ್ಪಕ ವ್ಯವಸ್ಥೆ, ಹಾಗೂ ಲಾಲ್‌ಬಾಗ್ ಯೋಜನೆಗಳ ಖರ್ಚಿನ ರಾಜಕೀಯ ವ್ಯಂಗ್ಯವನ್ನು ಚಿತ್ರಿಸುವ ಚುರುಮುರಿ ಸಂಭಾಷಣೆ.
Last Updated 16 ಅಕ್ಟೋಬರ್ 2025, 1:23 IST
ಚುರುಮುರಿ: ಸರ್ಕಾರದ ಕೆಲಸ...

ರೈಲ್ವೆಯಿಂದ 8850 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ಆಯ್ಕೆ ಪ್ರಕ್ರಿಯೆ ಹೇಗೆ?

Railway Jobs: ಭಾರತೀಯ ರೈಲ್ವೆ ಇಲಾಖೆ 8850 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಮತ್ತು ಪಿಯುಸಿ ಅಭ್ಯರ್ಥಿಗಳು ನವೆಂಬರ್ ವೇಳೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ ಹಾಗೂ ವೇತನ ವಿವರ ಇಲ್ಲಿದೆ.
Last Updated 16 ಅಕ್ಟೋಬರ್ 2025, 10:08 IST
ರೈಲ್ವೆಯಿಂದ 8850 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: ಆಯ್ಕೆ ಪ್ರಕ್ರಿಯೆ ಹೇಗೆ?

Ranji Trophy: ಶ್ರೇಯಸ್ ಆಲ್‌ರೌಂಡ್ ಆಟ

Karnataka vs Sourashtra: ಸ್ಪಿನ್ ಬೌಲರ್‌ಗಳ ಆಪ್ತಮಿತ್ರನಂತೆ ಇರುವ ಇಲ್ಲಿಯ ಪಿಚ್‌ನಲ್ಲಿ ಕರ್ನಾಟಕದ ಲೆಗ್‌ ಸ್ಪಿನ್ನರ್ ಶ್ರೇಯಸ್ ಗೋಪಾಲ್ ತಮ್ಮ ಕೈಚಳಕದ ರುಚಿಯನ್ನು ಸೌರಾಷ್ಟ್ರಕ್ಕೆ ತೋರಿಸಿದ್ದಾರೆ. ಇದಕ್ಕೂ ಮುನ್ನ ಬ್ಯಾಟಿಂಗ್‌ನಲ್ಲಿಯೂ ಮಿಂಚಿದ್ದ ಅವರು ಅರ್ಧಶತಕ ದಾಖಲಿಸಿದರು.
Last Updated 16 ಅಕ್ಟೋಬರ್ 2025, 19:52 IST
Ranji Trophy: ಶ್ರೇಯಸ್ ಆಲ್‌ರೌಂಡ್ ಆಟ

ಹೊಂಬಾಳೆಯಿಂದ ದೀಪಾವಳಿ ಉಡುಗೊರೆ: ಕಾಂತಾರ ಸಿನಿಮಾದ 2ನೇ ಟ್ರೇಲರ್‌ ಬಿಡುಗಡೆ

kantara-second-Trailer: ರಿಷಬ್ ಶೆಟ್ಟಿ ಅಭಿನಯಿಸಿರುವ ಕಾಂತಾರ ಚಾಪ್ಟರ್ 1 ಚಿತ್ರದ 2ನೇ ಟ್ರೇಲರ್ ದೀಪಾವಳಿ ವಿಶೇಷವಾಗಿ ಬಿಡುಗಡೆಯಾಗಿದೆ. ಹೊಂಬಾಳೆ ಫಿಲ್ಮ್ಸ್ ಟ್ರೇಲರ್ ಬಿಡುಗಡೆ ಮಾಹಿತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
Last Updated 16 ಅಕ್ಟೋಬರ್ 2025, 10:30 IST
ಹೊಂಬಾಳೆಯಿಂದ ದೀಪಾವಳಿ ಉಡುಗೊರೆ: ಕಾಂತಾರ ಸಿನಿಮಾದ 2ನೇ ಟ್ರೇಲರ್‌ ಬಿಡುಗಡೆ

ಹೂವಿನಹಡಗಲಿ: ಅಪಹರಣವಾಗಿದ್ದ ವ್ಯಾಪಾರಿ ಶವವಾಗಿ ಪತ್ತೆ

ಉಸಿರುಗಟ್ಟಿ ಸತ್ತವನನ್ನು ಹೊಳೆಗೆ ಎಸೆದಿದ್ದ ದುಷ್ಕರ್ಮಿಗಳು
Last Updated 16 ಅಕ್ಟೋಬರ್ 2025, 12:38 IST
ಹೂವಿನಹಡಗಲಿ: ಅಪಹರಣವಾಗಿದ್ದ ವ್ಯಾಪಾರಿ ಶವವಾಗಿ ಪತ್ತೆ

ತೋವಿನಕೆರೆ: ಲೋಕಾಯುಕ್ತ ಬಲೆಗೆ ಗ್ರಾ.ಪಂ ಕಾರ್ಯದರ್ಶಿ, ಬಿಲ್‌ಕಲೆಕ್ಟರ್

ಮನೆಯ ಖಾತೆ ಬದಲಾವಣೆ ಮಾಡಿಕೊಡಲು ಲಂಚ ತೆಗೆದುಕೊಳ್ಳುತ್ತಿದ್ದ ತೋವಿನಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಮ, ಬಿಲ್‌ ಕಲೆಕ್ಟರ್ ಮಾರುತಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
Last Updated 16 ಅಕ್ಟೋಬರ್ 2025, 11:33 IST
ತೋವಿನಕೆರೆ: ಲೋಕಾಯುಕ್ತ ಬಲೆಗೆ ಗ್ರಾ.ಪಂ ಕಾರ್ಯದರ್ಶಿ, ಬಿಲ್‌ಕಲೆಕ್ಟರ್
ADVERTISEMENT

ದಯವಿಟ್ಟು ಕ್ಷಮೆ ಇರಲಿ: ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ ಹೊರ ನಡೆದ ಪೂಜಾ ಪಾತ್ರಧಾರಿ

Asha Ayyanar Exit: ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ ಪೂಜಾ ಪಾತ್ರಧಾರಿ ಆಶಾ ಅಯ್ಯನರ್ ಹೊರನಡೆದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಭಾವುಕರ ಪೋಸ್ಟ್ ಹಂಚಿಕೊಂಡ ಅವರು ಅಭಿಮಾನಿಗಳಿಗೆ ಧನ್ಯವಾದ ಮತ್ತು ಕ್ಷಮೆ ಕೇಳಿದ್ದಾರೆ.
Last Updated 16 ಅಕ್ಟೋಬರ್ 2025, 9:32 IST
ದಯವಿಟ್ಟು ಕ್ಷಮೆ ಇರಲಿ: ಭಾಗ್ಯಲಕ್ಷ್ಮೀ ಧಾರಾವಾಹಿಯಿಂದ ಹೊರ ನಡೆದ ಪೂಜಾ ಪಾತ್ರಧಾರಿ

ಚಿನಕುರುಳಿ: ಬುಧವಾರ, 15 ಅಕ್ಟೋಬರ್ 2025

ಚಿನಕುರುಳಿ: ಬುಧವಾರ, 15 ಅಕ್ಟೋಬರ್ 2025
Last Updated 15 ಅಕ್ಟೋಬರ್ 2025, 0:43 IST
ಚಿನಕುರುಳಿ: ಬುಧವಾರ, 15 ಅಕ್ಟೋಬರ್ 2025

ಕೂಂಬಿಂಗ್‌ ವೇಳೆ ಹುಲಿ ದಾಳಿ | ರೈತನಿಗೆ ಗಾಯ: ಸೆರೆಗೆ ಇಳಿದ ಅಭಿಮನ್ಯು, ಭಗೀರಥ

Tiger attack: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗನಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಗುರುವಾರ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಹುಲಿಯು ರೈತರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
Last Updated 16 ಅಕ್ಟೋಬರ್ 2025, 13:28 IST
ಕೂಂಬಿಂಗ್‌ ವೇಳೆ ಹುಲಿ ದಾಳಿ | ರೈತನಿಗೆ ಗಾಯ: ಸೆರೆಗೆ ಇಳಿದ ಅಭಿಮನ್ಯು, ಭಗೀರಥ
ADVERTISEMENT
ADVERTISEMENT
ADVERTISEMENT