ಮಂಗಳವಾರ, 20 ಜನವರಿ 2026
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಆಯ್ದ ಕೆಲವರಿಗೆ ವರ್ಗಾಯಿಸುತ್ತಿದ್ದಾರೆ: ರಾಹುಲ್

Narendra Modi: 'ನಾವು ಜನರ ಹಕ್ಕುಗಳನ್ನು ರಕ್ಷಿಸಲು ಹೋರಾಟ ನಡೆಸುತ್ತಿದ್ದರೆ, ಪ್ರಧಾನಿ ಮೋದಿ ಅವರು ದೇಶದ ಸಂಪತ್ತನ್ನು ಆಯ್ದ ಕೆಲವರಿಗೆ ವರ್ಗಾಯಿಸುತ್ತಿದ್ದಾರೆ' ಎಂದು ಲೋಕಸಭೆ ವಿಪಕ್ಷದ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.
Last Updated 20 ಜನವರಿ 2026, 10:56 IST
ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಆಯ್ದ ಕೆಲವರಿಗೆ ವರ್ಗಾಯಿಸುತ್ತಿದ್ದಾರೆ: ರಾಹುಲ್

ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು

Mutant Raghu: ಕನ್ನಡ ಬಿಗ್‌ಬಾಸ್‌ –12ರಲ್ಲಿ 5ನೇ ಸ್ಥಾನ ಪಡೆದ ಮ್ಯೂಟಂಟ್‌ ರಘು, ತಮ್ಮ ಗೆಳೆಯ ಗಿಲ್ಲಿನಟ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಆದರೆ, ಈ ಬಾರಿ ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಅವರೊಬ್ಬರೇ ಕಾರಣ ಎಂದರೆ ತಪ್ಪಾಗುತ್ತದೆ.
Last Updated 20 ಜನವರಿ 2026, 10:17 IST
ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು

ಹುಟ್ಟೂರಲ್ಲಿ ಗಿಲ್ಲಿಗೆ ಅದ್ಧೂರಿ ಸ್ವಾಗತ: ಮಳವಳ್ಳಿ ಹೋಟೆಲ್‌ನಲ್ಲಿ ಉಚಿತ ಊಟ

Gilli Nata: ಕನ್ನಡ ಬಿಗ್‌ಬಾಸ್‌ 12ನೇ ಸೀಸನ್‌ನ ವಿಜೇತ ಮಳವಳ್ಳಿಯ ಗಿಲ್ಲಿ ನಟ ಅವರನ್ನು ಸೋಮವಾರ ಅವರ ಅಭಿಮಾನಿಗಳು ಮತ್ತು ಸ್ವಂತ ಜಿಲ್ಲೆ ಮಂಡ್ಯದ ಜನರು ಆತ್ಮೀಯವಾಗಿ ಸ್ವಾಗತಿಸಿದರು. ಮಳವಳ್ಳಿ ಪಟ್ಟಣ, ಹುಟ್ಟೂರು ದಡದಪುರ ಮತ್ತು ಬಂಡೂರಿನ ಜನ ಸಂಭ್ರಮಿಸಿದರು.
Last Updated 20 ಜನವರಿ 2026, 10:15 IST
ಹುಟ್ಟೂರಲ್ಲಿ ಗಿಲ್ಲಿಗೆ ಅದ್ಧೂರಿ ಸ್ವಾಗತ: ಮಳವಳ್ಳಿ ಹೋಟೆಲ್‌ನಲ್ಲಿ ಉಚಿತ ಊಟ

ಶೀಘ್ರವೇ ಬೆಂಗಳೂರಿನಲ್ಲಿ ದಕ್ಷಿಣ ಭಾರತ ಮುಖ್ಯಮಂತ್ರಿಗಳ ಸಮ್ಮೇಳನ: ಸಿದ್ದರಾಮಯ್ಯ

Siddaramaiah Federalism: ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ವಿರುದ್ದವಾಗಿ ಕೈಗೊಳ್ಳುತ್ತಿರುವ ನಿರ್ಧಾರಗಳ ಕುರಿತು ಚರ್ಚಿಸಲು ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಸಭೆಯನ್ನು ಶೀಘ್ರವೇ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು
Last Updated 20 ಜನವರಿ 2026, 10:12 IST
ಶೀಘ್ರವೇ ಬೆಂಗಳೂರಿನಲ್ಲಿ ದಕ್ಷಿಣ ಭಾರತ ಮುಖ್ಯಮಂತ್ರಿಗಳ ಸಮ್ಮೇಳನ: ಸಿದ್ದರಾಮಯ್ಯ

ನಿವೃತ್ತಿ ಘೋಷಿಸಿದ ಒಲಿಂಪಿಕ್‌ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

Badminton Champion: ಭಾರತದ ಬ್ಯಾಡ್ಮಿಂಟನ್ ತಾರೆ ಹಾಗೂ ಮಾಜಿ ನಂ.1 ಆಟಗಾರ್ತಿ ಸೈನಾ ನೆಹ್ವಾಲ್ ಅವರು ಸ್ಪರ್ಧಾತ್ಮಕ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ ಎಂದು ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.
Last Updated 20 ಜನವರಿ 2026, 10:09 IST
ನಿವೃತ್ತಿ ಘೋಷಿಸಿದ ಒಲಿಂಪಿಕ್‌ ವಿಜೇತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್

‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ನಟ ಗಣೇಶ್ ಸಾಥ್

Theertharupa Thandeyavarige: ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ, ನಿಹಾರ್ ಮುಕೇಶ್, ರಚನಾ ಇಂದರ್ ನಟನೆಯ ‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಾಥ್ ನೀಡಿದ್ದಾರೆ.
Last Updated 20 ಜನವರಿ 2026, 10:07 IST
‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ನಟ ಗಣೇಶ್ ಸಾಥ್

ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರಿಂದ 106 ಕೆ.ಜಿ ಗಾಂಜಾ ವಶ

Puttur Rural Police Station ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 106.60 ಕೆ.ಜಿ ತೂಕದ ಗಾಂಜಾವನ್ನು ಹಾಗೂ ಅದರ ಸಾಗಾಟಕ್ಕೆ ಬಳಸಿದ್ದ ಕಾರು ಮತ್ತು ಅಶೋಕ್‌ ಲೈಲ್ಯಾಂಡ್‌ ಸರಕು ಸಾಗಾಟ ವಾಹನವನ್ನು ಪೊಲೀಸರು ಸೋಮವಾರ ವಶಕ್ಕೆ
Last Updated 20 ಜನವರಿ 2026, 9:50 IST
ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರಿಂದ 106 ಕೆ.ಜಿ ಗಾಂಜಾ ವಶ
ADVERTISEMENT

ಮಾದರಿ ಪ್ರಶ್ನೆಪತ್ರಿಕೆ | ಎಸ್‌ಎಸ್‌ಎಲ್‌ಸಿ ಇಂಗ್ಲಿಷ್ ಮಾಧ್ಯಮ: ಸಮಾಜ ಅಧ್ಯಯನ

Tamil Nadu Politics: ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರ ಸಿದ್ಧಪಡಿಸಿದ ಭಾಷಣದ ಪಠ್ಯದಲ್ಲಿ ತಪ್ಪುಗಳು ಇದ್ದ ಕಾರಣ ರಾಜ್ಯಪಾಲ ಆರ್‌.ಎನ್‌.ರವಿ ಅವರು ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರ ನಡೆದರು ಎಂದು ಲೋಕಭವನ ತಿಳಿಸಿದೆ. ಸದನವನ್ನು ಉದ್ದೇಶಿಸಿ ವಾಡಿಕೆಯಂತೆ
Last Updated 20 ಜನವರಿ 2026, 9:42 IST
ಮಾದರಿ ಪ್ರಶ್ನೆಪತ್ರಿಕೆ | ಎಸ್‌ಎಸ್‌ಎಲ್‌ಸಿ ಇಂಗ್ಲಿಷ್ ಮಾಧ್ಯಮ: ಸಮಾಜ ಅಧ್ಯಯನ

ರಾಜ್ಯಪಾಲರು ಸಂಪುಟ ನೀಡಿದ ಭಾಷಣದ ಕೆಲವು ಭಾಗಗಳನ್ನು ಓದಿಲ್ಲ: ಸಿಎಂ ವಿಜಯನ್ ಆರೋಪ

Kerala Assembly News: ವಿಧಾನಸಭೆಯಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಸಂಪುಟ ಅನುಮೋದಿಸಿದ ನೀತಿ ಭಾಷಣದ ಎರಡು ಪ್ರಮುಖ ಪ್ಯಾರಾಗ್ರಾಫ್‌ಗಳನ್ನು ಓದಿಲ್ಲ ಎಂದು ಸಿಎಂ ವಿಜಯನ್ ಕಿಡಿಕಾರಿದ್ದಾರೆ.
Last Updated 20 ಜನವರಿ 2026, 9:31 IST
ರಾಜ್ಯಪಾಲರು ಸಂಪುಟ ನೀಡಿದ ಭಾಷಣದ ಕೆಲವು ಭಾಗಗಳನ್ನು ಓದಿಲ್ಲ: ಸಿಎಂ ವಿಜಯನ್ ಆರೋಪ

ಪದೇ ಪದೇ ಮೈಕ್ ಆಫ್ ಮಾಡಲಾಗುತ್ತಿತ್ತು:ಸದನದಿಂದ ಹೊರಬಂದ ತ.ನಾಡು ರಾಜ್ಯಪಾಲರ ಉತ್ತರ

RN Ravi: ತಮಿಳುನಾಡಿನ ಡಿಎಂಕೆ ಸರ್ಕಾರ ಸಿದ್ಧಪಡಿಸಿದ ಭಾಷಣದ ಪಠ್ಯದಲ್ಲಿ ತಪ್ಪುಗಳು ಇದ್ದ ಕಾರಣ ರಾಜ್ಯಪಾಲ ಆರ್‌.ಎನ್‌.ರವಿ ಅವರು ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರ ನಡೆದರು ಎಂದು ಲೋಕಭವನ ತಿಳಿಸಿದೆ. ಸದನವನ್ನು ಉದ್ದೇಶಿಸಿ ವಾಡಿಕೆಯಂತೆ ರಾಜ್ಯಪಾಲರು
Last Updated 20 ಜನವರಿ 2026, 9:29 IST
ಪದೇ ಪದೇ ಮೈಕ್ ಆಫ್ ಮಾಡಲಾಗುತ್ತಿತ್ತು:ಸದನದಿಂದ ಹೊರಬಂದ ತ.ನಾಡು ರಾಜ್ಯಪಾಲರ ಉತ್ತರ
ADVERTISEMENT
ADVERTISEMENT
ADVERTISEMENT