ಭಾನುವಾರ, 9 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಕಠಿಣ ಗುರಿ: ಎರಡನೇ ಇನಿಂಗ್ಸ್‌ನಲ್ಲೂ ಧ್ರುವ ಶತಕ

ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಕಠಿಣ ಗುರಿ: ಹರ್ಷ, ಪಂತ್ ಮಿಂಚಿನಾಟ
Last Updated 9 ನವೆಂಬರ್ 2025, 0:05 IST
ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಕಠಿಣ ಗುರಿ: ಎರಡನೇ ಇನಿಂಗ್ಸ್‌ನಲ್ಲೂ ಧ್ರುವ ಶತಕ

ಉನ್ನತ ಸಾಧನೆಗೆ ನಿರಂತರ ಪ್ರಯತ್ನ ಮುಖ್ಯ: ಪ್ರದೀಪಕುಮಾರ್

Sports Discipline: ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಲು ನಿರಂತರ ಪ್ರಯತ್ನ ಮತ್ತು ಶಿಸ್ತು ಮುಖ್ಯ ಎಂದು ಅಂತರರಾಷ್ಟ್ರೀಯ ಈಜು ಕೋಚ್ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಪ್ರದೀಪಕುಮಾರ್ ಹೇಳಿದರು.
Last Updated 8 ನವೆಂಬರ್ 2025, 18:23 IST
ಉನ್ನತ ಸಾಧನೆಗೆ ನಿರಂತರ ಪ್ರಯತ್ನ ಮುಖ್ಯ: ಪ್ರದೀಪಕುಮಾರ್

ಚೆಸ್ ವಿಶ್ವಕಪ್‌: ಗುಕೇಶ್‌ಗೆ ಆಘಾತ, 4ನೇ ಸುತ್ತಿಗೆ ಪ್ರಜ್ಞಾನಂದ

Chess Championship: ವಿಶ್ವ ಚಾಂಪಿಯನ್ ಡಿ.ಗುಕೇಶ್‌ ಅವರು ವಿಶ್ವ ಕಪ್ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲೇ ಆಘಾತ ಅನುಭವಿಸಿದರು. ಜರ್ಮನಿಯ ಫ್ರೆಡರಿಕ್ ಸ್ವೇನ್‌ ಅವರು 1.5–0.5 ರಿಂದ ಅಗ್ರ ಶ್ರೇಯಾಂಕದ ಗುಕೇಶ್ ಅವರನ್ನು ಸೋಲಿಸಿದರು.
Last Updated 8 ನವೆಂಬರ್ 2025, 18:19 IST
fallback

ಮಿನಿ ಗೇಮ್ಸ್‌: ಎಂಸಿಎಚ್‌ಎಸ್‌ ತಂಡಕ್ಕೆ ಪ್ರಶಸ್ತಿ

ಮಿನಿ ಗೇಮ್ಸ್‌: ಎಂಸಿಎಚ್‌ಎಸ್‌ ತಂಡಕ್ಕೆ ಪ್ರಶಸ್ತಿ
Last Updated 8 ನವೆಂಬರ್ 2025, 18:15 IST
ಮಿನಿ ಗೇಮ್ಸ್‌: ಎಂಸಿಎಚ್‌ಎಸ್‌ ತಂಡಕ್ಕೆ ಪ್ರಶಸ್ತಿ

ನೆಟ್ಟಕಲ್ಲಪ್ಪ ಈಜು ಸ್ಪರ್ಧೆ | ಚಿನ್ನ ಗೆದ್ದ ಚಿಂತನ್: ಶ್ರೀಹರಿಗೆ ಬೆಳ್ಳಿ

ರೋಚಕ ಸ್ಕಿನ್ಸ್‌ನಲ್ಲಿ ರುತುಜಾ ಮಿಂಚು
Last Updated 8 ನವೆಂಬರ್ 2025, 18:15 IST
ನೆಟ್ಟಕಲ್ಲಪ್ಪ ಈಜು ಸ್ಪರ್ಧೆ | ಚಿನ್ನ ಗೆದ್ದ ಚಿಂತನ್: ಶ್ರೀಹರಿಗೆ ಬೆಳ್ಳಿ

ಏಷ್ಯಾ ಕಪ್ ಟ್ರೋಫಿ: ಟ್ರೋಫಿ ವಿವಾದ ಪರಿಹರಿಸಲು ಮುಂದಾದ ಭಾರತ, ಪಾಕ್ ಮಂಡಳ

ಏಷ್ಯಾ ಕಪ್ ಟ್ರೋಫಿ ವಿವಾದ ಬಗೆಹರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್‌ ಮಂಡಳಿಗಳು ಮುಂದಿನ ದಿನಗಳಲ್ಲಿ ಉಭಯತ್ರರಿಗೂ ಒಪ್ಪಿಗೆಯಾಗುವ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗಿವೆ.
Last Updated 8 ನವೆಂಬರ್ 2025, 18:10 IST
ಏಷ್ಯಾ ಕಪ್ ಟ್ರೋಫಿ: ಟ್ರೋಫಿ ವಿವಾದ ಪರಿಹರಿಸಲು ಮುಂದಾದ ಭಾರತ, ಪಾಕ್ ಮಂಡಳ

ರಣಜಿ ಟ್ರೋಫಿ: ಕರ್ನಾಟಕ ನೆರವಿಗೆ ಮಯಂಕ್, ಸ್ಮರಣ್

Mayank Agarwal Fifty: ರಣಜಿ ಟ್ರೋಫಿ ಬಿ ಗುಂಪಿನ ಎಲೈಟ್‌ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಮಯಂಕ್ ಅಗರವಾಲ್ (80) ಮತ್ತು ಸ್ಮರಣ್ (51) ಶತಕದ ಹತ್ತಿರ ಬ್ಯಾಟಿಂಗ್ ಮೂಲಕ ಕರ್ನಾಟಕ ತಂಡಕ್ಕೆ ಭದ್ರತೆ ನೀಡಿದರು.
Last Updated 8 ನವೆಂಬರ್ 2025, 15:28 IST
ರಣಜಿ ಟ್ರೋಫಿ: ಕರ್ನಾಟಕ ನೆರವಿಗೆ ಮಯಂಕ್, ಸ್ಮರಣ್
ADVERTISEMENT

ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್‌: ರವಿಂದರ್‌ಗೆ ಚಿನ್ನ, ಇಳವೆನಿಲ್‌ಗೆ ಕಂಚು

Ravinder Singh Gold Medal: ಸೇನೆಯ ಅನುಭವಿ ಶೂಟರ್ ರವಿಂದರ್ ಸಿಂಗ್ ಅವರು ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಪುರುಷರ 50 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು.
Last Updated 8 ನವೆಂಬರ್ 2025, 13:53 IST
ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್‌: ರವಿಂದರ್‌ಗೆ ಚಿನ್ನ, ಇಳವೆನಿಲ್‌ಗೆ ಕಂಚು

ದೇಶದ 91ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ಆದ ತಮಿಳುನಾಡಿನ ರಾಹುಲ್‌

Chess Grandmaster India: ತಮಿಳುನಾಡಿನ ಚೆಸ್ ಆಟಗಾರ ರಾಹುಲ್‌ ವಿ.ಎಸ್‌. ಅವರು ಆರನೇ ಆಸಿಯಾನ್ ಟೂರ್ನಿಯಲ್ಲಿ ಶನಿವಾರ ಪ್ರಶಸ್ತಿ ಗೆಲ್ಲುವ ಮೂಲಕ ಭಾರತದ 91ನೇ ಗ್ರ್ಯಾಂಡ್‌ಮಾಸ್ಟರ್ ಸ್ಥಾನಕ್ಕೆ ಏರಿದ್ದಾರೆ.
Last Updated 8 ನವೆಂಬರ್ 2025, 13:23 IST
ದೇಶದ 91ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ಆದ ತಮಿಳುನಾಡಿನ ರಾಹುಲ್‌

ಐಎಸ್‌ಎಲ್‌ ಅನಿಶ್ಚಿತ: ಫುಟ್‌ಬಾಲ್‌ ಚಟುವಟಿಕೆ ಸ್ಥಗಿತಗೊಳಿಸಿದ ಮೋಹನ್‌ ಬಾಗನ್

Indian Football Crisis: ಐಎಸ್‌ಎಲ್‌ ವಾಣಿಜ್ಯ ಹಕ್ಕುಗಳಿಗೆ ಬಿಡ್‌ ವಿಫಲವಾದ ಬೆನ್ನಲ್ಲೇ ಐಎಸ್‌ಎಲ್‌ ಚಾಂಪಿಯನ್ ಮೋಹನ್‌ ಬಾಗನ್ ಸೂಪರ್ ಜೈಂಟ್ ತಂಡ ಫುಟ್‌ಬಾಲ್‌ ಚಟುವಟಿಕೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ ಎಂದು ತಿಳಿಸಿದೆ.
Last Updated 8 ನವೆಂಬರ್ 2025, 13:16 IST
ಐಎಸ್‌ಎಲ್‌ ಅನಿಶ್ಚಿತ: ಫುಟ್‌ಬಾಲ್‌ ಚಟುವಟಿಕೆ ಸ್ಥಗಿತಗೊಳಿಸಿದ ಮೋಹನ್‌ ಬಾಗನ್
ADVERTISEMENT
ADVERTISEMENT
ADVERTISEMENT