ಗುರುವಾರ, 9 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಎಎಫ್‌ಸಿ: ಸಿಂಗಪುರ ವಿರುದ್ಧ ಪಂದ್ಯ ಡ್ರಾ

ಎಎಫ್‌ಸಿ ಅರ್ಹತಾ ಪಂದ್ಯ: ಕೊನೆಗಳಿಗೆಯ ಗೋಲು, ಭಾರತಕ್ಕೆ ತಪ್ಪಿದ ಸೋಲು
Last Updated 9 ಅಕ್ಟೋಬರ್ 2025, 15:51 IST
ಎಎಫ್‌ಸಿ: ಸಿಂಗಪುರ ವಿರುದ್ಧ ಪಂದ್ಯ ಡ್ರಾ

26ಕ್ಕೆ ಚೆಸ್‌ ಟೂರ್ನಿ

ಚಾಂಪಿಯನ್ಸ್‌ ಚೆಸ್‌ ಅಕಾಡೆಮಿ ವತಿಯಿಂದ ಅಕ್ಟೋಬರ್‌ 29ರಂದು ಬಾಲಕ–ಬಾಲಕಿಯರಿಗಾಗಿ ರ್‍ಯಾಪಿಡ್‌ ಚೆಸ್‌ ಟೂರ್ನಿ ನಡೆಯಲಿದೆ. 10 ಮತ್ತು 16 ವರ್ಷದೊಳಗಿನವರ ವಿಭಾಗದಲ್ಲಿ
Last Updated 9 ಅಕ್ಟೋಬರ್ 2025, 14:50 IST
26ಕ್ಕೆ ಚೆಸ್‌ ಟೂರ್ನಿ

ಕ್ರಿಕೆಟ್ | ವಿನೂ ಮಂಕಡ್ ಟ್ರೋಫಿ: ಕೆಎಸ್‌ಸಿಎ ಜಯಭೇರಿ

ಸಿ. ವೈಭವ್ (ಅಜೇಯ 56; 45ಎ, 4X6) ಅರ್ಧಶತಕ ಮತ್ತು ವೈಭವ ಶರ್ಮಾ (21ಕ್ಕೆ5) ಪಂಚಗೊಂಚಲು ವಿಕೆಟ್ ಸಾಧನೆಯಿಂದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ತಂಡವು ವಿನೂ
Last Updated 9 ಅಕ್ಟೋಬರ್ 2025, 14:49 IST
ಕ್ರಿಕೆಟ್ | ವಿನೂ ಮಂಕಡ್ ಟ್ರೋಫಿ: ಕೆಎಸ್‌ಸಿಎ ಜಯಭೇರಿ

ಕ್ಲಚ್‌ ಚೆಸ್‌ ಲೆಜೆಂಡ್ಸ್‌ ಪಂದ್ಯ: ಕ್ಯಾಸ್ಪರೋವ್‌ಗೆ ಆರಂಭದ ಮುನ್ನಡೆ

Chess960 Tournament: ಗ್ಯಾರಿ ಕ್ಯಾಸ್ಪರೋವ್ ‘ಕ್ಲಚ್‌ ಚೆಸ್‌’ ಲೆಜೆಂಡ್ಸ್‌ ಪಂದ್ಯಾವಳಿಯ ಮೊದಲ ದಿನದಾಟದಲ್ಲಿ ವಿಶ್ವನಾಥನ್ ಆನಂದ್ ವಿರುದ್ಧ 2.5–1.5 ಮುನ್ನಡೆ ಸಾಧಿಸಿದ್ದು, ₹1.28 ಕೋಟಿ ಬಹುಮಾನ ಹೊಂದಿರುವ ಈ ಪಂದ್ಯ ಅವಿಸ್ಮರಣೀಯವಾಗುತ್ತಿದೆ.
Last Updated 9 ಅಕ್ಟೋಬರ್ 2025, 14:45 IST
ಕ್ಲಚ್‌ ಚೆಸ್‌ ಲೆಜೆಂಡ್ಸ್‌ ಪಂದ್ಯ: ಕ್ಯಾಸ್ಪರೋವ್‌ಗೆ ಆರಂಭದ ಮುನ್ನಡೆ

Womens WC: ರಿಚಾ ಘೋಷ್ ಆಸರೆ; ದ.ಆಫ್ರಿಕಾಗೆ 252 ರನ್ ಗುರಿ ಒಡ್ಡಿದ ಭಾರತ

India vs South Africa: ವಿಕೆಟ್ ಕೀಪರ್, ಬ್ಯಾಟರ್ ರಿಚಾ ಘೋಷ್ ಅವರ ಸಮಯೋಚಿತ ಅರ್ಧಶತಕದ (94) ಬೆಂಬಲದೊಂದಿಗೆ ಭಾರತ ತಂಡವು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಗುರುವಾರ) ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 252 ರನ್‌ಗಳ ಗುರಿ ಒಡ್ಡಿದೆ.
Last Updated 9 ಅಕ್ಟೋಬರ್ 2025, 14:16 IST
Womens WC: ರಿಚಾ ಘೋಷ್ ಆಸರೆ; ದ.ಆಫ್ರಿಕಾಗೆ 252 ರನ್ ಗುರಿ ಒಡ್ಡಿದ ಭಾರತ

ಪದಕ ಖಚಿತಪಡಿಸಿಕೊಂಡ ಭಾರತ

ವಿಶ್ವ ಜೂ. ಬ್ಯಾಡ್ಮಿಂಟನ್ ಮಿಶ್ರ ತಂಡ ವಿಭಾಗ
Last Updated 9 ಅಕ್ಟೋಬರ್ 2025, 14:10 IST
ಪದಕ ಖಚಿತಪಡಿಸಿಕೊಂಡ ಭಾರತ

ಕ್ರಿಕೆಟ್: ವಿಂಡೀಸ್‌ ತಾರೆ ಬರ್ನಾರ್ಡ್ ಜೂಲಿಯನ್ ನಿಧನ

Bernard Julien Tribute: ವೆಸ್ಟ್ ಇಂಡೀಸ್ ಕ್ರಿಕೆಟ್ ತಾರೆ ಬರ್ನಾರ್ಡ್ ಜೂಲಿಯನ್ (75) ಅವರು ನಿಧನರಾದರು. 1975ರ ವಿಶ್ವಕಪ್ ವಿಜೇತ ಆಟಗಾರರು ದಕ್ಷಿಣ ಆಫ್ರಿಕಾ ಪ್ರವಾಸದಿಂದ ವಿವಾದಕ್ಕೀಡಾಗಿ ಕ್ರಿಕೆಟ್ ಬದುಕು ಕಳೆದುಕೊಂಡಿದ್ದರು.
Last Updated 9 ಅಕ್ಟೋಬರ್ 2025, 12:50 IST
ಕ್ರಿಕೆಟ್: ವಿಂಡೀಸ್‌ ತಾರೆ ಬರ್ನಾರ್ಡ್ ಜೂಲಿಯನ್ ನಿಧನ
ADVERTISEMENT

ಏಕದಿನ ತಂಡಕ್ಕೆ ಶುಭಮನ್ ಗಿಲ್ ನಾಯಕ: ಗಂಗೂಲಿ ಹೇಳಿದ್ದೇನು?

Sourav Ganguly Reaction: ಏಕದಿನ ತಂಡದ ನಾಯಕತ್ವ ಗಿಲ್‌ಗೆ ಹಸ್ತಾಂತರವಾದ ಹಿನ್ನೆಲೆಯಲ್ಲಿ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬದಲಾವಣೆ ರೋಹಿತ್ ಶರ್ಮಾ ಜೊತೆ ಚರ್ಚಿಸಿ ತೆಗೆದುಕೊಳ್ಳಲಾಯಿತೆಂದು ಹೇಳಿದ್ದಾರೆ.
Last Updated 9 ಅಕ್ಟೋಬರ್ 2025, 12:40 IST
ಏಕದಿನ ತಂಡಕ್ಕೆ ಶುಭಮನ್ ಗಿಲ್ ನಾಯಕ: ಗಂಗೂಲಿ ಹೇಳಿದ್ದೇನು?

ನಿವೃತ್ತಿಯಾಗುವಂತೆ ಯಾರೂ ಒತ್ತಾಯಿಸಿಲ್ಲ, ಅದು ನನ್ನ ವೈಯಕ್ತಿಕ ನಿರ್ಧಾರ: ಅಶ್ವಿನ್

Ashwin Statement: ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಅಶ್ವಿನ್ ಅವರು ನಿವೃತ್ತಿ ಸಂಪೂರ್ಣವಾಗಿ ವೈಯಕ್ತಿಕ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿದ್ದು, ನಾಯಕ ರೋಹಿತ್ ಶರ್ಮಾ ಮತ್ತು ಗಂಭೀರ ಯೋಚನೆಗೆ ಸಲಹೆ ನೀಡಿದ್ರು ಎಂದಿದ್ದಾರೆ.
Last Updated 9 ಅಕ್ಟೋಬರ್ 2025, 9:20 IST
ನಿವೃತ್ತಿಯಾಗುವಂತೆ ಯಾರೂ ಒತ್ತಾಯಿಸಿಲ್ಲ, ಅದು ನನ್ನ ವೈಯಕ್ತಿಕ ನಿರ್ಧಾರ: ಅಶ್ವಿನ್

ರೋಹಿತ್ ಭಾಯ್ ಶಾಂತತೆ ಅಳವಡಿಸಿಕೊಳ್ಳುತ್ತೇನೆ: ODI ನಾಯಕನಾದ ಬಳಿಕ ಗಿಲ್ ಮಾತು

Shubman Gill Leadership: ಟೀಂ ಇಂಡಿಯಾದ ನೂತನ ಏಕದಿನ ನಾಯಕ ಶುಭಮನ್ ಗಿಲ್ ಅವರು ರೋಹಿತ್ ಶರ್ಮಾ ಶೈಲಿಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.
Last Updated 9 ಅಕ್ಟೋಬರ್ 2025, 7:43 IST
ರೋಹಿತ್ ಭಾಯ್ ಶಾಂತತೆ ಅಳವಡಿಸಿಕೊಳ್ಳುತ್ತೇನೆ: ODI ನಾಯಕನಾದ ಬಳಿಕ ಗಿಲ್ ಮಾತು
ADVERTISEMENT
ADVERTISEMENT
ADVERTISEMENT