ಸೋಮವಾರ, 10 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಬ್ಯಾಡ್ಮಿಂಟನ್‌: ಕ್ಯೂಪಿಎಲ್‌ 2ನೇ ಆವೃತ್ತಿಗೆ ಚಾಲನೆ

ಬ್ಯಾಡ್ಮಿಂಟನ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ ಹುಬ್ಬಳ್ಳಿ ಕ್ವೀನ್ಸ್‌
Last Updated 10 ನವೆಂಬರ್ 2025, 16:08 IST
ಬ್ಯಾಡ್ಮಿಂಟನ್‌: ಕ್ಯೂಪಿಎಲ್‌ 2ನೇ ಆವೃತ್ತಿಗೆ ಚಾಲನೆ

ದೆಹಲಿ: ನೆಹರೂ ಕ್ರೀಡಾಂಗಣ ಜಾಗದಲ್ಲಿ ಕ್ರೀಡಾ ನಗರಿ?

Delhi Sports City Plan: ಜವಾಹರಲಾಲ್ ನೆಹರೂ ಕ್ರೀಡಾಂಗಣವನ್ನು ತೆರವು ಮಾಡಿ 102 ಎಕರೆ ಪ್ರದೇಶದಲ್ಲಿ ಕ್ರೀಡಾನಗರಿ ನಿರ್ಮಿಸುವ ಯೋಜನೆ ಕ್ರೀಡಾ ಸಚಿವಾಲಯದ ಪರಿಗಣನೆಯಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.
Last Updated 10 ನವೆಂಬರ್ 2025, 16:03 IST
ದೆಹಲಿ: ನೆಹರೂ ಕ್ರೀಡಾಂಗಣ ಜಾಗದಲ್ಲಿ ಕ್ರೀಡಾ ನಗರಿ?

ಕರ್ನಾಟಕ ತಂಡಕ್ಕೆ ಇನಿಂಗ್ಸ್‌ ಮುನ್ನಡೆ

ಸತತ ಎರಡನೇ ಅರ್ಧಶತಕ ದಾಖಲಿಸಿದ ನಾಯಕ ಮಯಂಕ್‌, ಮುಕೇಶ್‌ಗೆ ಮೂರು ವಿಕೆಟ್‌
Last Updated 10 ನವೆಂಬರ್ 2025, 16:00 IST
ಕರ್ನಾಟಕ ತಂಡಕ್ಕೆ ಇನಿಂಗ್ಸ್‌ ಮುನ್ನಡೆ

ರಿಚಾ ಘೋಷ್‌ ಹೆಸರಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ: ಮಮತಾ ಬ್ಯಾನರ್ಜಿ

Siliguri Cricket Ground: ಸಿಲಿಗುರಿಯಲ್ಲಿ ನಿರ್ಮಾಣವಾಗಲಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ ರಿಚಾ ಘೋಷ್ ಅವರ ಹೆಸರನ್ನು ಇಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
Last Updated 10 ನವೆಂಬರ್ 2025, 13:43 IST
ರಿಚಾ ಘೋಷ್‌ ಹೆಸರಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ: ಮಮತಾ ಬ್ಯಾನರ್ಜಿ

ಪಂದ್ಯದಲ್ಲಿ ಹಿನ್ನಡೆಯಾದಾಗ ವೈಯಕ್ತಿಕ ಆಟ ಸಂಭ್ರಮಿಸಬಾರದು: ಕೋಚ್‌ ಗೌತಮ್ ಗಂಭೀರ್

India Cricket Coach View: ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋಲಿನ ನಂತರ ವೈಯಕ್ತಿಕ ಪ್ರದರ್ಶನವನ್ನು ಸಂಭ್ರಮಿಸಬಾರದು ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
Last Updated 10 ನವೆಂಬರ್ 2025, 13:28 IST
ಪಂದ್ಯದಲ್ಲಿ ಹಿನ್ನಡೆಯಾದಾಗ ವೈಯಕ್ತಿಕ ಆಟ ಸಂಭ್ರಮಿಸಬಾರದು: ಕೋಚ್‌ ಗೌತಮ್ ಗಂಭೀರ್

ವಿಶ್ವ ಜೂನಿಯರ್ ಚಾಂಪಿಯನ್:ಅರ್ಜುನ್‌, ಪ್ರಜ್ಞಾನಂದ, ಹರಿಕೃಷ್ಣ- 4ನೇ ಸುತ್ತು ಆರಂಭ

ವಿಶ್ರಾಂತಿ ದಿನದ ನಂತರ ನಾಲ್ಕನೇ ಸುತ್ತು ನಾಳೆಯಿಂದ
Last Updated 10 ನವೆಂಬರ್ 2025, 12:46 IST
ವಿಶ್ವ ಜೂನಿಯರ್ ಚಾಂಪಿಯನ್:ಅರ್ಜುನ್‌, ಪ್ರಜ್ಞಾನಂದ, ಹರಿಕೃಷ್ಣ- 4ನೇ ಸುತ್ತು ಆರಂಭ

ಟಿ20 ಟ್ರೋಫಿ: ಕರ್ನಾಟಕ ಫೈನಲ್‌ಗೆ

BCCI Under 19 Cricket: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ತೋರಿದ ಕರ್ನಾಟಕ ತಂಡವು ಬಿಸಿಸಿಐ 19 ವರ್ಷದೊಳಗಿನ ಟಿ20 ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದೆ.
Last Updated 10 ನವೆಂಬರ್ 2025, 12:43 IST
ಟಿ20 ಟ್ರೋಫಿ: ಕರ್ನಾಟಕ ಫೈನಲ್‌ಗೆ
ADVERTISEMENT

ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್‌: ಭಾರತ ತಂಡಕ್ಕೆ ಜ್ಯೋತಿ ಸಾರಥ್ಯ

India Hockey Captain: ಚಿಲಿಯ ಸ್ಯಾಂಟಿಯಾಗೊದಲ್ಲಿ ನಡೆಯಲಿರುವ ಎಫ್‌ಐಎಚ್ ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಜ್ಯೋತಿ ಸಿಂಗ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹಾಕಿ ಇಂಡಿಯಾ ಪ್ರಕಟಿಸಿದೆ.
Last Updated 10 ನವೆಂಬರ್ 2025, 12:43 IST
ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್‌: ಭಾರತ ತಂಡಕ್ಕೆ ಜ್ಯೋತಿ ಸಾರಥ್ಯ

ಬಾಕ್ಸಿಂಗ್‌: ರಚಿತ್ ತರುಣ್‌ಗೆ ಚಿನ್ನದ ಪದಕ

Karnataka Mini Games: ಬೆಂಗಳೂರಿನ ರಚಿತ್ ತರುಣ್ ಕೆ. ಅವರು ಕರ್ನಾಟಕ ಮಿನಿ ಗೇಮ್ಸ್‌ನಲ್ಲಿ 58ರಿಂದ 60 ಕೆಜಿ ವಿಭಾಗದೊಳಗಿನ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಫೈನಲ್ ಗೆದ್ದು ಚಿನ್ನದ ಪದಕ ಜಯಿಸಿದರು.
Last Updated 10 ನವೆಂಬರ್ 2025, 12:42 IST
ಬಾಕ್ಸಿಂಗ್‌: ರಚಿತ್ ತರುಣ್‌ಗೆ ಚಿನ್ನದ ಪದಕ

ರಣಜಿ| ರಾಜ್ಯ ತಂಡಕ್ಕೆ ಮಯಾಂಕ್ ಆಸೆರೆ: ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ

ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 13 ರನ್‌ಗಳ ಮುನ್ನಡೆ ಸಾಧಿಸಿದೆ. ಶ್ರೇಯಸ್ ಗೋಪಾಲ್ 4 ವಿಕೆಟ್‌ ಪಡೆದು ಮಿಂಚಿದರೆ, ಮಯಾಂಕ್ ಅಗರವಾಲ್ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 64 ರನ್‌ ಗಳಿಸಿದ್ದಾರೆ.
Last Updated 10 ನವೆಂಬರ್ 2025, 12:41 IST
ರಣಜಿ| ರಾಜ್ಯ ತಂಡಕ್ಕೆ ಮಯಾಂಕ್ ಆಸೆರೆ: ಮೊದಲ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ
ADVERTISEMENT
ADVERTISEMENT
ADVERTISEMENT