ಭಾನುವಾರ, 23 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

Video| ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂದಾನ: ಭಾವಿ ಪತಿಯೊಂದಿಗೆ ಭರ್ಜರಿ ಡ್ಯಾನ್ಸ್

Smriti Mandhana Wedding: ಭಾರತದ ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಮದುವೆ ಸಂಭ್ರಮದಲ್ಲಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Last Updated 23 ನವೆಂಬರ್ 2025, 7:50 IST
Video| ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂದಾನ: ಭಾವಿ ಪತಿಯೊಂದಿಗೆ ಭರ್ಜರಿ ಡ್ಯಾನ್ಸ್

Australian Open Badminton 2025: ಪ್ರಶಸ್ತಿ ಮುಡಿಗೇರಿಸಿಕೊಂಡ ಲಕ್ಷ್ಯ ಸೇನ್

Lakshya Sen Victory: ಆಸ್ಟ್ರೇಲಿಯನ್ ಓಪನ್ ಸೂಪರ್‌ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಪ್ರಶಸ್ತಿ ಮುಡಿಗೇರಿಕೊಂಡಿದ್ದಾರೆ.
Last Updated 23 ನವೆಂಬರ್ 2025, 7:26 IST
Australian Open Badminton 2025: ಪ್ರಶಸ್ತಿ ಮುಡಿಗೇರಿಸಿಕೊಂಡ  ಲಕ್ಷ್ಯ ಸೇನ್

IND vs SA 2nd Test: ದ.ಆಫ್ರಿಕಾ ಬ್ಯಾಟರ್‌ಗಳ ದಿಟ್ಟ ಆಟ; ಬೌಲರ್‌ಗಳ ಪರದಾಟ

IND vs SA 2nd Test: ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
Last Updated 23 ನವೆಂಬರ್ 2025, 7:03 IST
IND vs SA 2nd Test: ದ.ಆಫ್ರಿಕಾ ಬ್ಯಾಟರ್‌ಗಳ ದಿಟ್ಟ ಆಟ; ಬೌಲರ್‌ಗಳ ಪರದಾಟ

IND vs SA |ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ; ಕನ್ನಡಿಗ ರಾಹುಲ್‌ಗೆ ನಾಯಕ ಪಟ್ಟ?

KL Rahul Captaincy: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ಕನ್ನಡಿಗ ಕೆ.ಎಲ್.ರಾಹುಲ್ ವಹಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
Last Updated 23 ನವೆಂಬರ್ 2025, 2:47 IST
IND vs SA |ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ; ಕನ್ನಡಿಗ ರಾಹುಲ್‌ಗೆ ನಾಯಕ ಪಟ್ಟ?

IND vs SA: ಏಕದಿನ ಕ್ರಿಕೆಟ್ ಸರಣಿಗೆ ಗಿಲ್ ಅನುಮಾನ

Cricket Update: ಶುಭಮನ್ ಗಿಲ್ ಅವರು ದಕ್ಷಿಣ ಆಫ್ರಿಕಾ ಎದುರು ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.
Last Updated 23 ನವೆಂಬರ್ 2025, 0:24 IST
IND vs SA: ಏಕದಿನ ಕ್ರಿಕೆಟ್ ಸರಣಿಗೆ ಗಿಲ್ ಅನುಮಾನ

IND vs SA: ಕುಲದೀಪ್‌ ಯಾದವ್ ಸ್ಪಿನ್ ಮೋಡಿ

‘ಸಮಬಲದ’ ಅವಕಾಶ ಕಲ್ಪಿಸಿದ ಪಿಚ್; ತೆಂಬಾ ಬಳಗಕ್ಕೆ ಸಮಾಧಾನಕರ ಆರಂಭ
Last Updated 23 ನವೆಂಬರ್ 2025, 0:01 IST
IND vs SA: ಕುಲದೀಪ್‌ ಯಾದವ್ ಸ್ಪಿನ್ ಮೋಡಿ

ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್: ತಂಪು ಮುಂಜಾವದಲ್ಲಿ ಚಿಮ್ಮಿದ ಉತ್ಸಾಹ

ಚಿಕ್ಕಮಗಳೂರಿನ ಮಲ್ಲಂದೂರಿನಲ್ಲಿ ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್: ಓಟಗಾರರ ಸಂಭ್ರಮ
Last Updated 22 ನವೆಂಬರ್ 2025, 23:29 IST
ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್: ತಂಪು ಮುಂಜಾವದಲ್ಲಿ ಚಿಮ್ಮಿದ ಉತ್ಸಾಹ
ADVERTISEMENT

ಶ್ರವಣದೋಷವುಳ್ಳವರ ಕ್ರೀಡಾಕೂಟ: ಬೆಂಗಳೂರಿಗೆ ಸಮಗ್ರ ಪ್ರಶಸ್ತಿ

ಬೆಂಗಳೂರು ತಂಡವು ಇಲ್ಲಿ ನಡೆದ ಶ್ರವಣದೋಷವುಳ್ಳವರ 15ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು. ತಂಡವು ಒಟ್ಟು 173 ಅಂಕ ಗಳಿಸಿ, ಕಿರೀಟ ಧರಿಸಿತು.
Last Updated 22 ನವೆಂಬರ್ 2025, 18:07 IST
ಶ್ರವಣದೋಷವುಳ್ಳವರ ಕ್ರೀಡಾಕೂಟ: ಬೆಂಗಳೂರಿಗೆ 
ಸಮಗ್ರ ಪ್ರಶಸ್ತಿ

ಟೇಬಲ್ ಟೆನಿಸ್: ಗೌರವ್‌, ಹಿಯಾ, ರಾಶಿಗೆ ಕಿರೀಟ

ಬೆಂಗಳೂರಿನ ಗೌರವ್‌ ಗೌಡ ಮತ್ತು ಹಿಯಾ ಸಿಂಗ್‌ ಅವರು ಶನಿವಾರ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದರು.
Last Updated 22 ನವೆಂಬರ್ 2025, 18:03 IST
ಟೇಬಲ್ ಟೆನಿಸ್: ಗೌರವ್‌, ಹಿಯಾ, ರಾಶಿಗೆ ಕಿರೀಟ

ವಿಶ್ವ ಚೆಸ್: ಸೆಮಿಫೈನಲ್‌ನಲ್ಲಿ ಎರಡು ಪಂದ್ಯಗಳ ಡ್ರಾ

ಫಿಡೆ ವಿಶ್ವಕಪ್ ಚೆಸ್ ಟೂರ್ನಿಯಲ್ಲಿ ಶನಿವಾರವು ತುಸು ನೀರಸ ದಿನವಾಗಿ ದಾಖಲಾಯಿತು. ಏಕೆಂದರೆ ಚೀನಾದ ವೀ ಯಾಂಗ್ ಮತ್ತು ಉಜ್ಬೇಕಿಸ್ತಾನದ ಜಾವೊಕೀರ್ ಸಿಂದರೋವ್ ಅವರು ತಮ್ಮ ಎದುರಾಳಿಗಳ ವಿರುದ್ಧ ಹೆಚ್ಚಿನ ‘ಸಾಹಸ’ಕ್ಕೆ ಮನಸ್ಸು ಮಾಡಲಿಲ್ಲ.
Last Updated 22 ನವೆಂಬರ್ 2025, 16:55 IST
ವಿಶ್ವ ಚೆಸ್: ಸೆಮಿಫೈನಲ್‌ನಲ್ಲಿ ಎರಡು ಪಂದ್ಯಗಳ ಡ್ರಾ
ADVERTISEMENT
ADVERTISEMENT
ADVERTISEMENT