ರಾಯಪುರದಲ್ಲಿ ‘ಕನ್ನಡದ ಕಂಪು’; ಮೈದಾನದಲ್ಲಿ ಪ್ರಸಿದ್ಧ್ಗೆ ರಾಹುಲ್ ಹೇಳಿದ್ದೇನು?
India Cricket Viral: ರಾಯಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ಕೆ.ಎಲ್. ರಾಹುಲ್ ಅವರು ಪ್ರಸಿದ್ಧ್ ಕೃಷ್ಣ ಅವರಿಗೆ ಕನ್ನಡದಲ್ಲೇ ಸಲಹೆ ನೀಡಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.Last Updated 4 ಡಿಸೆಂಬರ್ 2025, 6:18 IST