ಬದಲಿ ಮಾರ್ಗ: ಸಾಮಾನ್ಯ ಬಸ್ಗಳು, ಜೀಪು, ವ್ಯಾನ್, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು ತೀರ್ಥಹಳ್ಳಿ–ಕೊಪ್ಪ–ಶೃಂಗೇರಿ–ಮಾಳಾ ಘಾಟ್–ಕಾರ್ಕಳ–ಉಡುಪಿ ಮಾರ್ಗವಾಗಿ ಸಂಚರಿಸಬೇಕು. ರಾಜಹಂಸ, ಐರಾವತ ಬಸ್ಗಳು, ಖಾಸಗಿ ಐಷಾರಾಮಿ ಬಸ್ಗಳು, ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್,ಭಾರಿವಾಹನಗಳು ತೀರ್ಥಹಳ್ಳಿ–ಮಾಸ್ತಿಕಟ್ಟೆ–ಹೊಸಂಗಡಿ –ಸಿದ್ದಾಪುರ–ಕುಂದಾಪುರ–ಉಡುಪಿ ಮಾರ್ಗದಲ್ಲಿ ಸಂಚರಿಸಬೇಕು.