ಗಜೇಂದ್ರಗಡದ ಕನ್ನಡ ಉಪನ್ಯಾಸಕ ಅರವಿಂದ ವಡ್ಡರ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಪುರಸಭೆಯ ಅಧ್ಯಕ್ಷೆ ಗಂಗಮ್ಮ ಎಮ್ಮಿ, ಸದಸ್ಯೆ ಭಾಗ್ಯಶ್ರೀ ಕುಷ್ಟಗಿ, ಶರಣಪ್ಪ ಹಾದಿಮನಿ, ದುರಗಪ್ಪ ಕನ್ನೂರ, ಹುಲ್ಲಪ್ಪ ಹಳ್ಳೂರ, ದಾನಮ್ಮ ಹಾದಿಮನಿ, ಮಹಾಂತೇಶ ಮೂಲಿಮನಿ, ತಿರುಪತಿ ಕುಷ್ಟಗಿ, ಗದ್ದೆಪ್ಪ ಬಂಡಿವಡ್ಡರ, ಯಂಕಪ್ಪ ಗೌಂಡಿ, ಸಂಗಪ್ಪ ಚಿತ್ತವಾಡಗಿ, ತಹಸೀಲ್ದಾರ ಎಸ್.ಎಸ್.ಸಂಪಗಾವಿ, ಇಒ ಎಸ್.ಎಚ್.ಅಂಗಡಿ, ಐ.ಜಿ. ಕೊಣ್ಣೂರ, ಮುರಳಿಧರ ದೇಶಪಾಂಡೆ, ರವಿ ಇದ್ದಲಗಿ, ಗೋವಿಂದ ಬಂಡಿವಡ್ಡರ, ಮಹಾಂತೇಶ ಹಲಕುರ್ಕಿ ಪಾಲ್ಗೊಂಡಿದ್ದರು.