ಇದರಿಂದ ಬೈಕ್ ಸವಾರರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು. ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಇದನ್ನು ಗಮನಿಸಿದ ಇಲ್ಲಿನ ಆಟೊ ಚಾಲಕರಾದ ಶಬ್ಬೀರ ಸಿರಾಜ ಡಾಲಾಯತ್, ಸದ್ದಾಂ ಸಪ್ತಸಾಗರ, ಅಲ್ಲಾಭಕ್ಷ ಇಬ್ರಾಹಿಂ ಕೊರಬು ಸೇರಿದಂತೆ ಅನೇಕರು ಗುಂಡಿಯನ್ನು ಮುಚ್ಚಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.