<p><strong>ಬಾಗಲಕೋಟೆ</strong>: ಕಲಿಕೋಪಕರಣಗಳಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿ ಆಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಹೇಳಿದರು.</p>.<p>ನವನಗರದ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.7ರಲ್ಲಿ ಶುಕ್ರವಾರ ಮಕ್ಕಳ ಕಲಿಕಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಒಳ್ಳೆಯ ಆಹಾರ, ಶುದ್ಧ ಕುಡಿಯುವ ನೀರು ಒದಗಿಸುವಂತೆ ಸಲಹೆ ನೀಡಿದರು.</p>.<p>ಪ್ರಮೋದಿನಿ ಬಳೋಲಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಮಖಂಡಿ ಬಿಇಒ ಎ.ಕೆ. ಬಸಣ್ಣವರ, ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಪಿ.ನಾಗರಾಜ, ವೈ.ಡಿ. ಕಿರಸೂರ, ಎಚ್.ಡಿ. ಕೊಡ್ಡಣ್ಣವರ, ಹುಚ್ಚೆಶ ಲಾಯದಗುಂದಿ, ಎಂ.ಎ. ಸೌದಾಗರ, ಲಕ್ಷ್ಮಣ ಯಂಕಂಚಿ, ಡಿ.ಬಿ. ಕೆರೂರ, ಐ.ಡಿ. ಅತ್ತಾರ, ವಿರುಪಾಕ್ಷ ಹಾದಿಮನಿ ಇದ್ದರು.</p>
<p><strong>ಬಾಗಲಕೋಟೆ</strong>: ಕಲಿಕೋಪಕರಣಗಳಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿ ಆಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್ ಮನ್ನಿಕೇರಿ ಹೇಳಿದರು.</p>.<p>ನವನಗರದ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ.7ರಲ್ಲಿ ಶುಕ್ರವಾರ ಮಕ್ಕಳ ಕಲಿಕಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಒಳ್ಳೆಯ ಆಹಾರ, ಶುದ್ಧ ಕುಡಿಯುವ ನೀರು ಒದಗಿಸುವಂತೆ ಸಲಹೆ ನೀಡಿದರು.</p>.<p>ಪ್ರಮೋದಿನಿ ಬಳೋಲಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಮಖಂಡಿ ಬಿಇಒ ಎ.ಕೆ. ಬಸಣ್ಣವರ, ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಪಿ.ನಾಗರಾಜ, ವೈ.ಡಿ. ಕಿರಸೂರ, ಎಚ್.ಡಿ. ಕೊಡ್ಡಣ್ಣವರ, ಹುಚ್ಚೆಶ ಲಾಯದಗುಂದಿ, ಎಂ.ಎ. ಸೌದಾಗರ, ಲಕ್ಷ್ಮಣ ಯಂಕಂಚಿ, ಡಿ.ಬಿ. ಕೆರೂರ, ಐ.ಡಿ. ಅತ್ತಾರ, ವಿರುಪಾಕ್ಷ ಹಾದಿಮನಿ ಇದ್ದರು.</p>